ಕೊಡಗಿನ ಸುಲ್ತಾನ್ ಸೂಫಿ ಶಹೀದ್(ರ)
ಕೊಡಗಿನ ಸುಲ್ತಾನ್ ಸೂಫೀ ಶಹೀದ್ [ರ] ಎಮ್ಮೆಮಾಡು
بِسْمِللّهِ رَحْمٰنِ رَحِيمْ
ಇಸ್ಲಾಂ ಧರ್ಮವು ಮಾನವನ ಉತ್ಪತ್ತಿಯ ಕಾಲದಿಂದಲೇ ಅವನಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಸೃಷ್ಟಿಕರ್ತನು ರೂಪಿಸಿದ ಜೀವನ-ವ್ಯವಸ್ಥೆಯಾಗಿದೆ.ಅದರ ಪ್ರಚಾರ ಪ್ರವೃತ್ತಿ ಮೊದಲ ಮಾನವ ಹಾಗೂ ಮೊದಲ ಪ್ರವಾದಿ ಆದಂ(ಅ) ಅವರಿಂದ ಶುಭಾರಂಭಗೊಂಡಿತು ಕಾಲಾಂತರದಲ್ಲಿ ಲಕ್ಷಕ್ಕೂ ಮಿಕ್ಕಿದ ಪ್ರವಾದಿಗಳನ್ನು ಅಲ್ಲಾಹನು ಆರಿಸಿ ಕಳುಹಿಸಿದನು.
ಅಂತ್ಯ ಪ್ರವಾದಿ ಮುಹಮ್ಮದ್ ನಬಿ (ಸ) -ರ ಮುಖಾಂತರ ಸಂಪೂರ್ಣ ಇಸ್ಲಾಮಿನ ಪ್ರಚಾರವು ಅರೇಬಿಯಾ ದೇಶದಲ್ಲಿ ಪ್ರಾಬಲ್ಯಕ್ಕೆ ಬಂದಾಗ ಇತ್ತ ಭಾರತದಲ್ಲೂ ಅದರ ಪ್ರಭಾಕಿರಣಗಳು ಹರಡಿ ಮನುಕುಲದ ಪಿತ ಆದಂ ನಬಿ (ಅ) ರವರ ಪಾದಸ್ಪರ್ಶದಿಂದ ಪಾವನಗೊಂಡ ಶ್ರೀಲಂಕಾದ ಆದಂ ಪರ್ವತವನ್ನು ಕಂಡು ಕೃತಾರ್ಥರಾಗಲೆಂದು ಹೊರಟ ನಬಿ(ಸ.ಅ) ರ ಶಿಷ್ಯ ವೃಂದದವರ ಮುಖಾಂತರ ಇಲ್ಲಿಗೂ ಇಸ್ಲಾಂ ತಲುಪಿತು.ಚೇರಮಾನ್ ಪೆರುಮಾಲ್ ಮುಖೇನ ಮಾಲಿಕ್ ದಿನಾರ್ ಮತ್ತು ಸಂಗಡಿಗರು ಇಲ್ಲಿ ಬಂದು ದೀನೀ ಪ್ರಬೋಧನೆ ನೀಡಿದ ಚರಿತ್ರೆ ನಮಗೆಲ್ಲರಿಗೂ ತಿಳಿದೇಇದೆ.
ಹಿಜ್-ರಾ ಒಂದನೇ ಶತಕದಲ್ಲೇ ಭಾರತಕ್ಕೆ ತಲುಪಿದ ಪ್ರಸ್ತುತ ಸ್ವಹಾಬಿಗಳು ಇಲ್ಲಿ ನಡೆಸಿದ ಇಸ್ಲಾಮಿಕ್ ಮಿಶನರಿ ಪ್ರವರ್ತಿಗಳ ಫಲವಾಗಿ ಕೇರಳ ಮತ್ತು ಕರ್ನಾಟಕದ ಕೆಲವೊಂದು ಪ್ರದೇಶಗಳಾದ ಮಂಗಳೂರು,ಕಾಸರಗೋಡು,ಕೊಡುಂಗ-ಲ್ಲೂರು,ಧರ್ಮಡಂ,ಶ್ರೀಕಂಠಪುರಂ ಮುಂತಾದ ಸ್ಥಳಗಳಲ್ಲಿ ಹತ್ತು -ಹನ್ನೆರಡು ಮಸೀದಿಗಳು ಹಾಗೂ ಸುಜ್ಞಾನ ಶಾಲೆಗಳೊ ನಿರ್ಮಿಸಲಾಯಿತು.
ಪ್ರವಾದಿ(ಸ.ಅ)ರ ಶಿಷ್ಯರಾದ ಮಾಲಿಕ್-ದೀನಾರ್(ರ)ರವರಂತಹ ಹಲವಾರು ಸ್ವಹಾಬಿಗಳು ಹಾಗೂ ಅವರ-ಮಾರ್ಗದರ್ಶನವನ್ನು ಅನುಸರಿಸಿದ ಹಲವಾರು ಔಲಿಯಾಗಳು,ದೈವಜ್ಞಾನಿಗಳು ಈ ನಾಡಿಗೆ ತಲುಪಿ ಬೋಧನೆ-ನಡೆಸಿದರು.ಜೀವನ ಪರ್ಯಂತ ಇಸ್ಲಾಮಿಗಾಗಿ -ಕಾರ್ಯಪ್ರವೃತ್ತರಾದರು.ಇಲ್ಲೇ ಕಡೆಯುಸಿರೆಳೆದರು.ಕೊಡಗಿನ ಎಮ್ಮೆಮಾಡುವಿನಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಮಹಾನ್ ಸೂಫೀ ಶಹೀದ್(ರ) ಅವರೂ ಇವರಲ್ಲಿ ಒಬ್ಬರಾಗಿದ್ದಾರೆ.ಮಹಾತ್ಮರಾದ ಸೂಫೀ ಶಹೀದ್(ರ) ರವರು ಸುಮಾರು ಮೂರುವರೆ ಶತಮಾನಗಳ ಹಿಂದೆ ಪರಿಶುದ್ಧ ಇಸ್ಲಾಮಿನ ದೀಪಶಿಖೆಯೊಂದಿಗೆ ಇಲ್ಲಿಗಾಗಮಿಸಿ ಧರ್ಮಬೋಧನೆ ನೀಡಿ ವೀರೇತಿಹಾಸ ಸೃಷ್ಟಿಸಿದ ವ್ಯಕ್ತಿಯಾಗಿರುವರು.ಇವರ ಪುಣ್ಯ ಪಾದಸ್ಪರ್ಶದಿಂದ ಪುನೀತಗೊಂಡ ನಾಡಾಗಿದೆ ಎಮ್ಮೆಮಾಡು.
ಕೊಡಗು:-
ವಿಶಾಲವಾದ-ಬತ್ತದ ಬಯಲು,ತಲೆಯೆತ್ತಿ ನಿಂತ ಪರ್ವತ-ಶ್ರೇಣಿಗಳು,ಕಾಡು ಬೆಟ್ಟಗಳ ನಡುವಿನ-ದಾರಿಗಳು,ತುಂಬಿ ತುಳುಕುವ ನದಿ,ಏಲಕ್ಕಿ ಮತ್ತು ಕಾಫಿ ತೋಟದಿಂದ ಕಂಗೊಲಿಸುತ್ತಿರುವ ಚೆಲುವು ತುಂಬಿ ನಿಂತ ಹಸಿರು ನಿಸರ್ಗ ಚೆಲುವಿನ ಬೀಡಿದು.
ನಮ್ಮ ಕೊಡಗು ಜಿಲ್ಲೆಯು ಉತ್ತರ ಕೇರಳಕ್ಕೆ ತಾಗಿ ನಿಂತಿರುವ ಕಾರಣ ಕೇರಳದ ಪ್ರಸ್ಥಾನ ಬಂಧುಗಳು ಮತ್ತು ನಾಯಕರ ಪಾತ್ರ ಎಮ್ಮೆಮಾಡುವಿನ ಧಾರ್ಮಿಕ ಅಭಿವೃದ್ಧಿಯಲ್ಲಿ ಇದೆಯೆನ್ನುವುದು ಕೂಡ ಸತ್ಯಾಸತ್ಯತೆಯಾಗಿದೆ.
ಶತಮಾನಗಳ ಹಿಂದೆ ಮಾಲಿಕ್ ದೀನಾರ್(ರ) ಮತ್ತು ಸಂಗಡಿಗರು ಹೊತ್ತಿಸಿದ ಸತ್ಯ ಧರ್ಮದ ಪ್ರಭಾಕಿರಣಗಳು-ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ಚಾರಿತ್ರಿಕ ಮುತ್ತುಗಳನ್ನು ಸಂಗ್ರಹಿಸಿಡಲಾಗದಿದ್ದರೂ ಮಹತ್ತಾದ ಆ ಬಳುವಳಿಯನ್ನು ಬಾಳಿನಲ್ಲಿ-ಪಾಲಿಸಲಾಗುತ್ತಿದೆ.
ಮಹಾತ್ಮರಾದ ಸೂಫೀ ಶಹೀದ್ (ರ) ರವರ ಆಗಮನ ಹಾಗೂ ಟಿಪ್ಪು ಸುಲ್ತಾನರ ಪಡೆಯೋಟಗಳು,ಚೈತ್ರ ಯಾತ್ರೆಗಳು ಇಲ್ಲಿನ ಶಾಂತಿಪ್ರಿಯರನ್ನು ಆವೇಶಭರಿತಗೊಳಿಸಿತು.
ಹಿಜ್-ರಾ ಒಂದನೇ ಶತಮಾನದಲ್ಲೇ ಭಾರತದಲ್ಲಿ ಇಸ್ಲಾಮಿನ ಧ್ವಜವನ್ನು ನೆಟ್ಟ ಮಾಲಿಕ್ ದಿನಾರ್(ರ) ರ ಧರ್ಮ ಪ್ರಚಾರ ಅಭಿಯಾನವು ಸೃಷ್ಟಿಸಿದ ಧಾರ್ಮಿಕ ಅಲೆಯು ಹಿಂದೂ,ಮುಸ್ಲಿಂ,ಕ್ರೈಸ್ತ ಮತೀಯ ಸಾಮರಸ್ಯದ ಕೇಂದ್ರವಾಗಿ ಇಂದಿಗೂ ನೆಲೆ ನಿಂತಿದೆ.ಮಸೀದಿಗಳಿಂದ ಕೇಳುವ ಬಾಂಗ್-ಕರೆ,ಕ್ಷೇತ್ರಗಳಿಂದ ಶಂಖನಾದ,ಇಗರ್ಜಿಗಳಿಂದ ಗಂಟೆಯ ಸದ್ದುಗಳನ್ನು ಇಲ್ಲಿನ ಜನತೆ ಯಾವುದೇ ತಾರತಮ್ಯವಿಲ್ಲದೆ ಆಲಿಸುತ್ತಿದೆ.
ಅಲ್ಲಾಹುವಿನ ಔಲಿಯಾಗಳು ಜಗದಂತ್ಯದವರೆಗೂ ಸದಾ ಇರುವರೆನ್ನುವುದಕ್ಕೆ ಅನುಭವಸಿದ್ದ ಹಾಗೂ ಪ್ರಾಮಾಣ್ಯ-ಪುರಾವೆಗಳಿವೆ.ಅಂತಹ ಔಲಿಯಾ ಪ್ರಪಂಚದ ನಿಯಂತ್ರಣವೇ ಈ ನಾಡಿನ ಶಾಂತಿಯ ಮೂಲ.ಸಾಮಾಜಿಕ ಸಾಮರಸ್ಯದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಏಕೋದರ ಸಹೋದರರಾಗಿ ಬಾಳುವ ಮಾನಸಿಕ ಐಕ್ಯತೆಗೆ ಸೂಫೀ ಶಹೀದ್(ರ) ರವರಂತಹ ಔಲಿಯಾಗಳ ಮೇಲ್ನೋಟ ಮತ್ತು ನಿಯಂತ್ರಣವೇ ಕಾರಣವೆನ್ನುವುದರಲ್ಲಿ ಯಾರಿಗೂ-ಅನುಮಾನವಿಲ್ಲ.
ಕಷ್ಟ ,ನಷ್ಟ ,ಸಮಸ್ಯೆಗಳಲ್ಲಿ ಸಿಲುಕಿ ನಲುಗುತ್ತಿರುವ ಅಪಾರ ಜನರು ನಿತ್ಯ ಇಲ್ಲಿಗೆ ಬಂದು ಸೂಫೀ ಶಹೀದ್(ರ) ರವರು ಚಿರಶಾಂತಿ ಹೊಂದಿರುವ ಮಕ್ಬರದಲ್ಲಿ ಆ ಮಹಾತ್ಮರನ್ನು ತವಸ್ಸುಲ್ ಮಾಡಿ ಪ್ರಾರ್ಥಿಸಿ ಪೂರ್ಣ ಮನಃತೃಪ್ತಿಯನ್ನು ಹೊಂದುವುದು ಕೂಡ ನಿತ್ಯಸತ್ಯವಾಗಿದೆ.ಸೂಫೀ ಶಹೀದ್(ರ) ರವರ ಝಿಯಾರತ್-ಗಾಗಿ ನಾನಾ-ಕಡೆಗಳಿಂದ ಇಲ್ಲಿಗೆ ಆಗಮಿಸುವ ಬಾವುಕರು ಭಂಡಾರಕ್ಕೆ ಅರ್ಪಿಸುವ ಕಾಣಿಕೆಗಳು ಇಲ್ಲಿನ ನವೋತ್ಥಾನಗಳಿಗೆ ಬಳಕೆಯಾಗುತ್ತಿದೆ.
ಅನಾಥ ಮತ್ತು ನಿರ್ಗತಿಕ ಮಕ್ಕಳನ್ನು ಆರಿಸಿ ಮಥ--ಭೌತಿಕ ಸಮನ್ವಯ ಶಿಕ್ಷಣ ನೀಡಿ ಅವರಿಗೆ ಸಕಲ ಮೂಲಭೂತ ಅನುಕೂಲಗಳನ್ನು ಒದಗಿಸಿಕೊಡುವ ಮಹತ್ವದ ಯೋಜನೆ ಈಗಾಗಲೇ ಸಾಧನಾ ಶೀಲವಾಗಿದ್ದು ಊರ ಮತ್ತು ಪರವೂರ ತಬ್ಬಲಿ--ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡಲಾಗಿದೆ.1997 ಮಾರ್ಚ್ 31 ರಂದು ಕುಂಡೂರು ಅಬ್ದುಲ್ ಖಾದಿರ್ ಮುಸ್ಲಿಯಾರ್-ರವರ ಪ್ರಾರ್ಥನೆಯೊಂದಿಗೆ ಕುಂಬೋಲ್ ಆಟಕೋಯ ತಂಙಳ್-ರವರ ನೇತೃತ್ವದಲ್ಲಿ ಶೈಖುನಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್-ರವರು ಈ ಅನಾಥ--ನಿರ್ಗತಿಕ ಮಂದಿರವನ್ನು ಉದ್ಘಾಟಿಸಿದರು.
ಭಾರತದ ಹಲವು ಭಾಗಗಳಿಂದ ವಿಶೇಷತಃ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಂದ ಧಾರಾಳ ಜನರು ಈ ಪುಣ್ಯ ಸ್ಥಳ ಸಂದರ್ಶನ ಮತ್ತು ದರ್ಗಾ ಝಿಯಾರತ್-ಗಾಗಿ ಇಲ್ಲಿ ತಲುಪುವರು.ಅವರಿಗೆ ಅನುಕೂಲಪೂರ್ಣವಾಗಿ ಝಿಯಾರತ್ ನಿರ್ವಹಿಸಲು ಉಳಿದ ಎಲ್ಲಾ ದರ್ಗಾಗಳಂತೆ ಇಲ್ಲಿಯೂ ಮಖಾಂ ಮತ್ತು ಪರಿಸರದಲ್ಲಿ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ.ಮಹಾನರ ಮಹದ್ಜೀವನವು ಸಮಾಜಕ್ಕೆ ಸುಜ್ಞಾನ ಹಾಗೂ ಸಂಸ್ಕೃತಿಯನ್ನು ನೀಡಿದೆ ಎನ್ನುವುದನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಹಾಗೂ ಅವರ ಚೈತನ್ಯ ಧನ್ಯ ಬಾಳನ್ನು ಸ್ಮರಣೀಯಗೊಳಿಸುವ ಸಲುವಾಗಿ ಉರೂಸ್ ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಸೂಫೀ ಶಹೀದರ ಉರೂಸಿನ ಅಂಗವಾಗಿ ಒಂದು ವಾರ ಮೊದಲೇ ಪ್ರತ್ಯೇಕ ಆಯ್ಕೆಮಾಡಲಾದ ವ್ಯಕ್ತಿಗಳಿಂದ ಇಲ್ಲಿ ಕುರ್-ಆನ್ ಖತಂ ಮಾಡಿಸಲಾಗುತ್ತದೆ.ಏಳನೇ ದಿನ ಸಾದಾತ್-ಗಳು ,ಸೂಫೀ ವರ್ಯರುಗಳಿಂದ ಕೂಡಿದ ದೊಡ್ಡ ಸಂಘವೂಂದು ಖತಂ ದುಆ ನಡೆಸುತ್ತದೆ ಮತ್ತು ಮಹಾತ್ಮರ ಗುಣಗಾನಗಳನ್ನೂಳಗೊಂಡ ಮೌಲಿದ್ -ಕೀರ್ತನೆ ಗೀತೆಗಳ ಆಲಾಪನೆಯು ನಡೆಸಲಾಗುತ್ತಿದೆ.
ಉರೂಸಿನ ಸಂದರ್ಭದಲ್ಲಿ ಪ್ರಾರಂಭದಿಂದ ಉರೂಸಿನ ಕೊನೆಯ ತನಕ ಪ್ರವಚನ,ದ್ಸಿಕ್ರ್ ಕೂಟ,ಕೂಟು ಝಿಯಾರತ್,ಕುರ್-ಆನ್ ಪಾರಾಯಣ,ದಾನಧರ್ಮ ಮುಂತಾದ ಹಲವು ಸುಕೃತ್ಯಗಳನ್ನು ನಿರ್ವಹಿಸಲು ಸಕಲ ವಿಧ ಅನುಕೂಲಗಳನ್ನು ಇಲ್ಲಿ ಒದಗಿಸಲಾಗುತ್ತಿದೆ.ಮಹಾತ್ಮರಾದ ಔಲಿಯಾಗಳ ಸಂಸ್ಮರಣೆಯಲ್ಲಿ ಭಾಗವಹಿಸುವವರಿಗೆ ತಬರ್ರುಕ್ ವಿತರಣೆ ಮಾಡುವ ಧ್ಯೇಯದಿಂದ ಅನ್ನ ಸಂತರ್ಪಣೆಯನ್ನು ನಡೆಸಲಾಗುತ್ತದೆ.
ಪ್ರವಾದಿವರ್ಯರ(ಸ) ನಂತರ ಧರ್ಮಬೋಧನೆಗಾಗಿ ನಾನಾ ದೇಶಗಳಲ್ಲಿ ,ದ್ವೀಪಗಳಲ್ಲಿ ,ಸಂಚರಿಸಿ ವನ್ಯ ಮೃಗಗಳಿಗೆ ಹೆದರದೆ ಕಾಡುಗಳಲ್ಲಿ ದ್ಯಾನ ನಿರತವಾಗಿ ಬೋಧನೆ ನೀಡಿದ ಔಲಿಯಾಗಳ ಜೀವಂತ ಕಾಲದ ಪ್ರವರ್ತಿ ಹಾಗೂ ಮರಣಾನಂತರದ ಪವಾಡಗಳ ಮೂಲಕ ಅಸಂಖ್ಯಾತ ಜನರು ಇಸ್ಲಾಮಿಗೆ ಸೇರಿದ್ದಾರೆ ಮತ್ತು ಸೇರುತ್ತಿದ್ದಾರೆ.ಇಂತಹ ಔಲಿಯಾಗಳ ಸ್ಮರಣೆ ಕೊನೆಯವರೆಗೂ ಉಳಿಯಲೇಬೇಕಾಗುತ್ತದೆ.ಈ ಕಾರಣದಿಂದಾಗಿ ಉರೂಸ್ ನಡೆಯಲೇಬೇಕಾಗುತ್ತದೆ.ಉರೂಸ್ ಆಚರಣೆಯ ಹೆಸರಿನಲ್ಲಿ ಧರ್ಮಸಮ್ಮತವಾದ ಕಾರ್ಯಗಳನ್ನು ಮಾತ್ರ ನಡೆಸಬೇಕೆಂದು ಕೇರಳ - ಕರ್ನಾಟಕದ ಉಲಮಾಗಳು ವೇದಿಕೆಗಳಲ್ಲಿ ಹೇಳುತ್ತಲೇ ಇದ್ದಾರೆ .ಅಲ್ಲಾಹುವಿನ ಆರಾಧನೆಯಲ್ಲಿ ಜೀವನ ನಡೆಸಿ ಅವನ ತೃಪ್ತಿ ಪಡೆದು ಮರಣ ಹೊಂದಿದ ಮಹಾತ್ಮರ ಸ್ಮರಣೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಅವರನ್ನು ಅನುಸರಿಸುವ ಮನಸ್ಥಿತಿಯನ್ನುಂಟು ಮಾಡುವುದೇ ಉರೂಸ್-ಗಳ ಧ್ಯೇಯ.
ನೂತನವಾದಿಗಳು ಉರೂಸ್ - ಹರಕೆ ಗಳನ್ನು ಧಿಕ್ಕರಿಸುತ್ತಾರೆ.ನಿಷಿದ್ದ ಕಾರ್ಯಗಳು ನಡೆಯುತ್ತಿರುವುದರಿಂದ ಇಸ್ಲಾಮಿನಲ್ಲಿ ಪ್ರಾಧಾನ್ಯವಿಲ್ಲದ ಉರೂಸನ್ನು ನಿಲ್ಲಿಸುವುದು ಒಳಿತಲ್ಲವೆ ಎಂದು ಪ್ರಶ್ನಿಸುತ್ತಾರೆ.ಆದರೆ ನಿಷಿದ್ದ ಬರುತ್ತದೆ ಎಂಬ ಕಾರಣದಿಂದ ಅಪೇಕ್ಷಣೀಯವಾದ ಒಂದು ಕಾರ್ಯವನ್ನು ಉಪೇಕ್ಷಿಸಬೇಕೆಂಬ ಆದೇಶ ಇಸ್ಲಾಮಿನಲ್ಲಿ ಇಲ್ಲ.ಒಲಿತನ್ನು ಕೈಗೆತ್ತಿಕೊಂಡು ಕೆಡುಕನ್ನು ಕೈ ಬಿಡಬೇಕು ಎಂದೇ ಇಸ್ಲಾಮಿನ ಆಜ್ಞೆ.
ಉದಾ: ಭೂಮಿಯಲ್ಲೇ ಅತ್ಯಂತ ಶ್ರೇಷ್ಠ ಸ್ಥಾನ ಮಸೀದಿಗೆ ಇದೆ.ಅಂತಹ ಮಸೀದಿಯನ್ನು ಕಟ್ಟಿಸಿದವರಿಗೆ ಸ್ವರ್ಗದಲ್ಲಿ ಒಂದು 'ಗೃಹ'ವನ್ನು ಅಲ್ಲಾಹನು ಅವನಿಗೆ ನೀಡುವನು ಎಂದು ಹದೀಸ್-ನಲ್ಲಿ ಇದೆ.ಇಂತಹ ಮಸೀದಿಯಲ್ಲಿ ಕೆಲವರು ಗೀಬತ್ ಹೇಳುತ್ತಾರೆ.ಕೆಲವರು ನಮೀಮತ್ ಹೇಳುತ್ತಾರೆ.ಸುಳ್ಳು ಹೇಳುತ್ತಾರೆ ಹಾಗೆಂದು ಆರಾಧನೆಗೆ ಯಾರೂ ಮಸೀದಿಗೆ ಹೋಗಬಾರದೆಂದು ಹೇಳುವುದಕ್ಕೆ ನ್ಯಾಯವಿಲ್ಲ,.ಇಂತಹ ತಪ್ಪಿನಿಂದ ಮಸೀದಿಗೆ ಹೇಗೆ ದೋಷ ಇಲ್ಲವೂ ಹಾಗೆ ಕೆಲವರ ತನ್ನಿಚ್ಚೆಯ ವರ್ತನೆಯಿಂದ ಉರೂಸಿಗೆ ಕಳಂಕ ಬರುವುದಿಲ್ಲ..ಹಾಗೆಯೇ ಕೆಡುಕಿಗೆ ಹೆದರಿ ಒಳಿತನ್ನು ಕೈ ಬಿಡಬೇಕೆನ್ನುವುದಕ್ಕೆ ಹುರುಲಿಲ್ಲ..
ಅನ್ಯ ಸ್ತ್ರೀ - ಪುರುಷರು ನೆರೆಯಬೇಕು;ಹರಾಂ ನಡೆಯಬೇಕು ಎಂಬ ಉದ್ದೇಶದಿಂದ ಯಾರೂ ಉರೂಸ್ ನಡೆಸುವುದಿಲ್ಲ.ಆದ್ದರಿಂದ ತಪ್ಪು ಮಾಡಿದರೆ ಅದಕ್ಕೆ ಮಾಡಿದವರೇ ಹೊಣೆಯೇ ಹೊರತು ಉರೂಸ್ ಮಾಡುವವರಲ್ಲ.
ಕೂಟು ಝಿಯಾರತ್ ನಡೆಸುವುದಕ್ಕೆ ಹದೀಸ್-ಗಳಲ್ಲಿ ಆಧಾರವಿದೆ.ಉಹ್ದ್ ಯುದ್ದದಲ್ಲಿ ಶಹೀದ್ ಆದ ಶುಹದಾಗಳ ಖಬರನ್ನು ಪ್ರವಾದಿಯವರು(ಸ) ರು ವರ್ಷಂಪ್ರತಿ ಝಿಯಾರತ್ ನಡೆಸುತ್ತಿದ್ದರು.ನಂತರ ನಾಲ್ಕು ಮಂದಿ ಖಲೀಫರುಗಳು ಅವರಂತೆಯೇ ಝಿಯಾರತ್ ನಡೆಸುತ್ತಿದ್ದರು.
ಹಂಝ(ರ) ರ ಕಬರನ್ನು ಝಿಯಾರತ್ ಮಾಡುವುದಲ್ಲದೆ ಖಬರಿನ ಮೇಲುಂಟಾದ ಕೇಡುಗಳನ್ನು ಸರಿಪಡಿಸಲಾಗುತ್ತಿತ್ತು ಅನ್ನುವುದು ಚರಿತ್ರೆಯಿಂದ ಸ್ಪಷ್ಟವಾಗಿದೆ .
ಅಲ್ಲಾಹುವನ್ನು ಅರಿತು ಆರಾಧಿಸಿದ ಪ್ರವಾದಿಗಳು,ಸ್ವಹಾಬಿಗಳು ಹಾಗೂ ಆದರ್ಶವನ್ನು ಅನುಸರಿಸುವ ಔಲಿಯಾಗಳು ನಮಗೆ ಕಾಣಿಸಿಕೊಟ್ಟ ಹಾದಿಯನ್ನು ಅನುಸರಿಸಲು ಅಲ್ಲಾಹನು ಅನುಗ್ರಹಿಸಲಿ. آمِينْ
👑 *ಕೊಡಗಿನ ಸುಲ್ತಾನ್*👑
🍁 *ಸೂಫೀ ಶಹೀದ್ (ರ)*🍁 🕌 *ಎಮ್ಮೆಮಾಡು* 🕌
*ಸಂಚಿಕೆ-07*
🌼 *ಸೂಫಿ ಶಹೀ್ದ್ (ರ ) ಮತ್ತು ಹಸನ್ ಸಖಾಫ್ ಅಲ್ ಹಳ್ರಮಿ*
ಪ್ರವಾದಿ (ಸ) ಕಾಲದಲ್ಲೇ ಅವರ ಶಿಷ್ಯರು ಜಗತ್ತಿನ ವಿವಿಧ ಕಡೆಗಳಿಗೆ ಇಸ್ಲಾಮನ್ನು ತಲುಪಿಸಿದಂತೆ,ಭಾರತಕ್ಕೂ ಇಸ್ಲಾಮನ್ನು ತಲುಪಿಸಿದರು.ಅವರ- ಮುಖೇನ ಇಲ್ಲಿ ಇಸ್ಲಾಮಿನ ಬೆಳಕು- ಪಸರಿಸಿತು.ಸೃಷ್ಟಿಕರ್ತನ ಒಲವಿನ ಬಯಕೆಯಿಂದ ಮಾತ್ರ ಅವರು ಧರ್ಮಬೋಧನೆ ನಡೆಸಿದರು.ಇಲ್ಲೇ- ಅವರು ಚಿರಶಾಂತಿಯನ್ನು- ಹೊಂದಿದರು.ಅಂತಹ ಮಹಾತ್ಮರ ಪೈಕಿ ಅಜ್ಮೀರ್,ಮುತ್ತುಪೇಟೆ,ನಾಗೂರ್,ಉಳ್ಳಾ-ಲ,ಕಾಸರಗೋಡು,ಪೊನ್ನಾನಿ ಮುಂತಾದ ಭಾರತದ ಹಲವು ಕಡೆಗಳಲ್ಲಿ ಅಂತ್ಯ ವಿಶ್ರಾಂತಿ ಹೊಂದಿದವರು ಪ್ರಮುಖರಾಗಿದ್ದಾರೆ,ಅವರ ಬಾಳು ಮತ್ತು ನಿಧನ ಸಮುದಾಯಕ್ಕೆ ಬಹಳ ಗುಣಗಳನ್ನು ತಂದಿದೆ.ಪ್ರವಾದಿಗಳಿಗೆ ಮುಅಜಿಝತ್-ನಂತೆ ಔಲಿಯಾಗಳಿಗೆ ಕರಾಮತ್ ಎಂಬ ಶಕ್ತಿ ಕೊಟ್ಟು ಅಲ್ಲಾಹು ಅನುಗ್ರಹಿಸಿದನು.ಅಂತಹ ಕರಾಮತ್-ಗಳು ಅಂತ್ಯ ದಿನದವರೆಗೂ ನೆಲೆಗೊಂಡೇ ಇರುವುದು.
ಇಸ್ಲಾಮಿನ ನವೋತ್ಥಾನ ನಾಯಕರ ತವರೂರಾದ ಈಜಿಪ್ಟಿನ ಮಣ್ಣಿನಲ್ಲಿ ಜನ್ಮವೆತ್ತಿದ ಸೂಫೀ ಶಹೀದ್ (ರ) ರವರು ತನ್ನ ಬಾಳನ್ನಿಡೀ ಧರ್ಮಬೋಧನೆಗಾಗಿ ವ್ಯಯಿಸಿದರು.ಕೊನೆಯವರೆಗೂ ಅದೇ ಶ್ರಮ ಮುಂದುವರಿಸಿದರು.ಓರ್ವ ಮಹಾನ್ ಆ ಪುಣ್ಯ ಧೀರ ಪರಿಶುದ್ಧ ಹಜ್ಜ್ ಕರ್ಮವನ್ನು ನಿರ್ವಹಿಸಿ ಪ್ರವಾದಿವರ್ಯರ(ಸ) ರ ರೌಳಾ ಶರೀಫ್-ನಲ್ಲಿ ಝಿಯಾರತ್ ಮುಗಿಸಿ ಪರಿಶುದ್ಧ ಇಸ್ಲಾಮನ್ನು ಜಗತ್ತಿಗೆ ಪ್ರಚಾರ ಪಡಿಸಲು ತನ್ನ ಸಾಹಯಾತ್ರೆಯನ್ನು ಕೈಗೊಂಡು ಭಾರತಕ್ಕೆ ತಲುಪಿದರು.ಹಲವು ನಾಡುಗಳಲ್ಲಿ ಸಂಚರಿಸಿದರು.ಮೈಸೂರಿಗೆ ಸಮೀಪದ ಕೈಲೂರ್ ಎಂಬಲ್ಲಿ ಬೆಟ್ಟಗಳ ನಡುವೆ ಸ್ವಲ್ಪ ಕಾಲ ನೆಲೆಸಿದರು.ನಂತರ ಆಧ್ಯಾತ್ಮಿಕತೆಯಲ್ಲಿ ಮುಳುಗೆದ್ದ ಮುಂದೆ ಸಂಚರಿಸುತ್ತಾ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗಿಗೆ ತಲುಪಿದರು.
ಸೂಫಿ ಶಹೀ್ದ್ (ರ ) ಮತ್ತು ಹಸನ್ ಸಖಾಫ್ ಅಲ್ ಹಳ್ರಮಿ
ಪ್ರವಾದಿ (ಸ) ಕಾಲದಲ್ಲೇ ಅವರ ಶಿಷ್ಯರು ಜಗತ್ತಿನ ವಿವಿಧ ಕಡೆಗಳಿಗೆ ಇಸ್ಲಾಮನ್ನು ತಲುಪಿಸಿದಂತೆ,ಭಾರತಕ್ಕೂ ಇಸ್ಲಾಮನ್ನು ತಲುಪಿಸಿದರು.ಅವರ- ಮುಖೇನ ಇಲ್ಲಿ ಇಸ್ಲಾಮಿನ ಬೆಳಕು- ಪಸರಿಸಿತು.ಸೃಷ್ಟಿಕರ್ತನ ಒಲವಿನ ಬಯಕೆಯಿಂದ ಮಾತ್ರ ಅವರು ಧರ್ಮಬೋಧನೆ ನಡೆಸಿದರು.ಇಲ್ಲೇ- ಅವರು ಚಿರಶಾಂತಿಯನ್ನು- ಹೊಂದಿದರು.ಅಂತಹ ಮಹಾತ್ಮರ ಪೈಕಿ ಅಜ್ಮೀರ್,ಮುತ್ತುಪೇಟೆ,ನಾಗೂರ್,ಉಳ್ಳಾ-ಲ,ಕಾಸರಗೋಡು,ಪೊನ್ನಾನಿ ಮುಂತಾದ ಭಾರತದ ಹಲವು ಕಡೆಗಳಲ್ಲಿ ಅಂತ್ಯ ವಿಶ್ರಾಂತಿ ಹೊಂದಿದವರು ಪ್ರಮುಖರಾಗಿದ್ದಾರೆ,ಅವರ ಬಾಳು ಮತ್ತು ನಿಧನ ಸಮುದಾಯಕ್ಕೆ ಬಹಳ ಗುಣಗಳನ್ನು ತಂದಿದೆ.ಪ್ರವಾದಿಗಳಿಗೆ ಮುಅಜಿಝತ್-ನಂತೆ ಔಲಿಯಾಗಳಿಗೆ ಕರಾಮತ್ ಎಂಬ ಶಕ್ತಿ ಕೊಟ್ಟು ಅಲ್ಲಾಹು ಅನುಗ್ರಹಿಸಿದನು.ಅಂತಹ ಕರಾಮತ್-ಗಳು ಅಂತ್ಯ ದಿನದವರೆಗೂ ನೆಲೆಗೊಂಡೇ ಇರುವುದು.
ಇಸ್ಲಾಮಿನ ನವೋತ್ಥಾನ ನಾಯಕರ ತವರೂರಾದ ಈಜಿಪ್ಟಿನ ಮಣ್ಣಿನಲ್ಲಿ ಜನ್ಮವೆತ್ತಿದ ಸೂಫೀ ಶಹೀದ್ (ರ) ರವರು ತನ್ನ ಬಾಳನ್ನಿಡೀ ಧರ್ಮಬೋಧನೆಗಾಗಿ ವ್ಯಯಿಸಿದರು.ಕೊನೆಯವರೆಗೂ ಅದೇ ಶ್ರಮ ಮುಂದುವರಿಸಿದರು.ಓರ್ವ ಮಹಾನ್ ಆ ಪುಣ್ಯ ಧೀರ ಪರಿಶುದ್ಧ ಹಜ್ಜ್ ಕರ್ಮವನ್ನು ನಿರ್ವಹಿಸಿ ಪ್ರವಾದಿವರ್ಯರ(ಸ) ರ ರೌಳಾ ಶರೀಫ್-ನಲ್ಲಿ ಝಿಯಾರತ್ ಮುಗಿಸಿ ಪರಿಶುದ್ಧ ಇಸ್ಲಾಮನ್ನು ಜಗತ್ತಿಗೆ ಪ್ರಚಾರ ಪಡಿಸಲು ತನ್ನ ಸಾಹಯಾತ್ರೆಯನ್ನು ಕೈಗೊಂಡು ಭಾರತಕ್ಕೆ ತಲುಪಿದರು.ಹಲವು ನಾಡುಗಳಲ್ಲಿ ಸಂಚರಿಸಿದರು.ಮೈಸೂರಿಗೆ ಸಮೀಪದ ಕೈಲೂರ್ ಎಂಬಲ್ಲಿ ಬೆಟ್ಟಗಳ ನಡುವೆ ಸ್ವಲ್ಪ ಕಾಲ ನೆಲೆಸಿದರು.ನಂತರ ಆಧ್ಯಾತ್ಮಿಕತೆಯಲ್ಲಿ ಮುಳುಗೆದ್ದ ಮುಂದೆ ಸಂಚರಿಸುತ್ತಾ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗಿಗೆ ತಲುಪಿದರು.
---*--👑 *ಕೊಡಗಿನ ಸುಲ್ತಾನ್* 👑--*---
🗡 *ಸೂಫೀ ಶಹೀದ್ [ರ]* 🗡
☘ *ಎಮ್ಮೆಮಾಡು* ☘
*ಸಂಚಿಕೆ-08*
ಸೂಫೀ ಶಹೀದ್ (ರ) ರವರು ಹಲವು ನಾಡುಗಳಲ್ಲಿ ಸಂಚರಿಸಿ ಕೊನೆಗೆ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಗೆ ಸಮೀಪದ ಕುತ್ತನಾಡ್ ಎಂಬ ಜನರು ಸುಳಿಯಲು ಹೆದರುವ ದಟ್ಟವಾದ ಅರಣ್ಯ.ಹುಲಿ,ಸಿಂಹ,ಚಿರತೆ-ಗಳಂತಹ ಕ್ರೂರವಾದ ಕಾಡು ಪ್ರಾಣಿಗಳ ಕೇಂದ್ರವಾಗಿತ್ತು ಅದು.ಅಲ್ಲಿ ಬಂದು ಒಂದು ಹೊಳೆಯ ಹತ್ತಿರ ಮಹಾನರು ತಲುಪಿದರು.ಆ ಹೊಳೆಯ ಪಕ್ಕದಲ್ಲೇ-ವಾಸಿಸಲಾರಂಭಿಸಿದರು.ಜೊತೆಯಲ್ಲಿ ಓರ್ವ ಸ್ತ್ರೀ ಕೂಡ ಇದ್ದಳು.{ಸಹೋದರಿಯೆಂದೂ,ಗುಲಾಮ ಸ್ತ್ರೀ ಎಂದೂ ಚರಿತ್ರೆಲ್ಲಿ ಭಿನ್ನ ಅಭಿಪ್ರಾಯವಿದೆ.ಆದರೆ ಒಬ್ಬಳು ಸ್ತ್ರೀ ಇದ್ದಳು ಎನ್ನುವುದಂತು ಸತ್ಯವಾಗಿದೆ.}
ಮಹಾತ್ಮರು ಅಲ್ಲೇ ಆರಾಧನಾ ಪೀಠ ನಿರ್ಮಿಸಿ ಆರಾಧನೆಯಲ್ಲಿ-ತೊಡಗಿಕೊಳ್ಳುವರು.ಹೀಗೆ ಆರಾಧನೆಯಲ್ಲಿ ಮಗ್ನರಾದ ಸೂಫೀ ಶಹೀದ್ (ರ) ಅವರು ಒಂದು ಬೇಟೆಗಾರರ ತಂಡದವರ ದೃಷ್ಟಿಗೆ ಬೀಳುವರು.ಸೂಫೀ ಶಹೀದ್ (ರ) ಕಂಡ-ಕೂಡಲೇ ಅವರು ತಿಳಿಯುವರು ಒಬ್ಬ ದೇವರ ಇಷ್ಟ ದಾಸರಾದ ವ್ಯಕ್ತಿಗಲ್ಲದೆ ಬೇರೆ ಯಾರಿಗೂ ಈ ದಟ್ಟವಾದ ಅರಣ್ಯದಲ್ಲಿ ನೆಲೆಸಲು ಸಾಧ್ಯವಿಲ್ಲ ಎಂದು-ಅರಿತರು.ಇವರೊಬ್ಬ ಅದ್ಭುತ ವ್ಯಕ್ತಿಯೆಂದು ತಿಳಿದಕೂಡಲೇ ಮಹಾನರನ್ನು-ಮಾತನಾಡಿಸುವರು.ಆ ಮಹಾ ತೇಜಸ್ಸನ್ನು ಕಂಡು ಆಕರ್ಷಿತರಾದರು.ಆ ಮಹಾತ್ಮರ ಮುಂದೆ ಬಹಳ ಸಮಯದವರೆಗೂ ಕುಳಿತುಕೊಂಡರು.ಅವರಲ್ಲಿದ್ದ ಓರ್ವ ವ್ಯಕ್ತಿ ತನ್ನ ಮನೆಗೆ ತೆರಳಿ ಹಸುವಿನ ಹಾಲನ್ನೂ ಹಣ್ಣುಗಳನ್ನು ತಂದು ಮಹಾನರಿಗೆ ಕೊಟ್ಟನು.ತನಗೆ ಪ್ರೀತಿಯಿಂದ ಕೊಟ್ಟ ಆ ವಸ್ತುಗಳನ್ನು ಮಹಾನರು ತನಗೆ ಅವಶ್ಯವಿದೆಯೋ ಇಲ್ಲವೋ ಎಂದು ನೋಡದೆ ಆತನ ತೃಪ್ತಿಗೋಸ್ಕರ ಕಾಣಿಕೆಯನ್ನು ಸ್ವೀಕರಿಸಿದರು.ತದನಂತರ ತಮಗೆಲ್ಲರಿಗೂ ಪ್ರಾರ್ಥಿಸಬೇಕೆಂದು ಹೇಳಿ ಅವರು ಹೊರಟುಹೋದರು.ಆಮೇಲೆ ಆ ವ್ಯಕ್ತಿಗೆ ಐಶ್ವರ್ಯ ಹೆಚ್ಚಾಯಿತೆಂದು ಚರಿತ್ರೆಗಳಲ್ಲಿ ಕಾಣಬಹುದು.
↪ *ಮುಂದುವರೆಯುವುದು*
✍ *ಕೊಡಗಿನ ಸುಲ್ತಾನ್
ಸೂಫೀ ಶಹೀದ್ [ರ]
ಎಮ್ಮೆಮಾಡು
بِسْمِللّهِ رَحْمٰنِ رَحِيمْ
ಇಸ್ಲಾಂ ಧರ್ಮವು ಮಾನವನ ಉತ್ಪತ್ತಿಯ ಕಾಲದಿಂದಲೇ ಅವನಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಸೃಷ್ಟಿಕರ್ತನು ರೂಪಿಸಿದ ಜೀವನ-ವ್ಯವಸ್ಥೆಯಾಗಿದೆ.ಅದರ ಪ್ರಚಾರ ಪ್ರವೃತ್ತಿ ಮೊದಲ ಮಾನವ ಹಾಗೂ ಮೊದಲ ಪ್ರವಾದಿ ಆದಂ(ಅ) ಅವರಿಂದ ಶುಭಾರಂಭಗೊಂಡಿತು ಕಾಲಾಂತರದಲ್ಲಿ ಲಕ್ಷಕ್ಕೂ ಮಿಕ್ಕಿದ ಪ್ರವಾದಿಗಳನ್ನು ಅಲ್ಲಾಹನು ಆರಿಸಿ ಕಳುಹಿಸಿದನು.
ಅಂತ್ಯ ಪ್ರವಾದಿ ಮುಹಮ್ಮದ್ ನಬಿ (ಸ) -ರ ಮುಖಾಂತರ ಸಂಪೂರ್ಣ ಇಸ್ಲಾಮಿನ ಪ್ರಚಾರವು ಅರೇಬಿಯಾ ದೇಶದಲ್ಲಿ ಪ್ರಾಬಲ್ಯಕ್ಕೆ ಬಂದಾಗ ಇತ್ತ ಭಾರತದಲ್ಲೂ ಅದರ ಪ್ರಭಾಕಿರಣಗಳು ಹರಡಿ ಮನುಕುಲದ ಪಿತ ಆದಂ ನಬಿ (ಅ) ರವರ ಪಾದಸ್ಪರ್ಶದಿಂದ ಪಾವನಗೊಂಡ ಶ್ರೀಲಂಕಾದ ಆದಂ ಪರ್ವತವನ್ನು ಕಂಡು ಕೃತಾರ್ಥರಾಗಲೆಂದು ಹೊರಟ ನಬಿ(ಸ.ಅ) ರ ಶಿಷ್ಯ ವೃಂದದವರ ಮುಖಾಂತರ ಇಲ್ಲಿಗೂ ಇಸ್ಲಾಂ ತಲುಪಿತು.ಚೇರಮಾನ್ ಪೆರುಮಾಲ್ ಮುಖೇನ ಮಾಲಿಕ್ ದಿನಾರ್ ಮತ್ತು ಸಂಗಡಿಗರು ಇಲ್ಲಿ ಬಂದು ದೀನೀ ಪ್ರಬೋಧನೆ ನೀಡಿದ ಚರಿತ್ರೆ ನಮಗೆಲ್ಲರಿಗೂ ತಿಳಿದೇಇದೆ.
ಹಿಜ್-ರಾ ಒಂದನೇ ಶತಕದಲ್ಲೇ ಭಾರತಕ್ಕೆ ತಲುಪಿದ ಪ್ರಸ್ತುತ ಸ್ವಹಾಬಿಗಳು ಇಲ್ಲಿ ನಡೆಸಿದ ಇಸ್ಲಾಮಿಕ್ ಮಿಶನರಿ ಪ್ರವರ್ತಿಗಳ ಫಲವಾಗಿ ಕೇರಳ ಮತ್ತು ಕರ್ನಾಟಕದ ಕೆಲವೊಂದು ಪ್ರದೇಶಗಳಾದ ಮಂಗಳೂರು,ಕಾಸರಗೋಡು,ಕೊಡುಂಗ-ಲ್ಲೂರು,ಧರ್ಮಡಂ,ಶ್ರೀಕಂಠಪುರಂ ಮುಂತಾದ ಸ್ಥಳಗಳಲ್ಲಿ ಹತ್ತು -ಹನ್ನೆರಡು ಮಸೀದಿಗಳು ಹಾಗೂ ಸುಜ್ಞಾನ ಶಾಲೆಗಳೊ ನಿರ್ಮಿಸಲಾಯಿತು.
ಪ್ರವಾದಿ(ಸ.ಅ)ರ ಶಿಷ್ಯರಾದ ಮಾಲಿಕ್-ದೀನಾರ್(ರ)ರವರಂತಹ ಹಲವಾರು ಸ್ವಹಾಬಿಗಳು ಹಾಗೂ ಅವರ-ಮಾರ್ಗದರ್ಶನವನ್ನು ಅನುಸರಿಸಿದ ಹಲವಾರು ಔಲಿಯಾಗಳು,ದೈವಜ್ಞಾನಿಗಳು ಈ ನಾಡಿಗೆ ತಲುಪಿ ಬೋಧನೆ-ನಡೆಸಿದರು.ಜೀವನ ಪರ್ಯಂತ ಇಸ್ಲಾಮಿಗಾಗಿ -ಕಾರ್ಯಪ್ರವೃತ್ತರಾದರು.ಇಲ್ಲೇ ಕಡೆಯುಸಿರೆಳೆದರು.ಕೊಡಗಿನ ಎಮ್ಮೆಮಾಡುವಿನಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಮಹಾನ್ ಸೂಫೀ ಶಹೀದ್(ರ) ಅವರೂ ಇವರಲ್ಲಿ ಒಬ್ಬರಾಗಿದ್ದಾರೆ.ಮಹಾತ್ಮರಾದ ಸೂಫೀ ಶಹೀದ್(ರ) ರವರು ಸುಮಾರು ಮೂರುವರೆ ಶತಮಾನಗಳ ಹಿಂದೆ ಪರಿಶುದ್ಧ ಇಸ್ಲಾಮಿನ ದೀಪಶಿಖೆಯೊಂದಿಗೆ ಇಲ್ಲಿಗಾಗಮಿಸಿ ಧರ್ಮಬೋಧನೆ ನೀಡಿ ವೀರೇತಿಹಾಸ ಸೃಷ್ಟಿಸಿದ ವ್ಯಕ್ತಿಯಾಗಿರುವರು.ಇವರ ಪುಣ್ಯ ಪಾದಸ್ಪರ್ಶದಿಂದ ಪುನೀತಗೊಂಡ ನಾಡಾಗಿದೆ ಎಮ್ಮೆಮಾಡು.
ಕೊಡಗು:-
ವಿಶಾಲವಾದ-ಬತ್ತದ ಬಯಲು,ತಲೆಯೆತ್ತಿ ನಿಂತ ಪರ್ವತ-ಶ್ರೇಣಿಗಳು,ಕಾಡು ಬೆಟ್ಟಗಳ ನಡುವಿನ-ದಾರಿಗಳು,ತುಂಬಿ ತುಳುಕುವ ನದಿ,ಏಲಕ್ಕಿ ಮತ್ತು ಕಾಫಿ ತೋಟದಿಂದ ಕಂಗೊಲಿಸುತ್ತಿರುವ ಚೆಲುವು ತುಂಬಿ ನಿಂತ ಹಸಿರು ನಿಸರ್ಗ ಚೆಲುವಿನ ಬೀಡಿದು.
ನಮ್ಮ ಕೊಡಗು ಜಿಲ್ಲೆಯು ಉತ್ತರ ಕೇರಳಕ್ಕೆ ತಾಗಿ ನಿಂತಿರುವ ಕಾರಣ ಕೇರಳದ ಪ್ರಸ್ಥಾನ ಬಂಧುಗಳು ಮತ್ತು ನಾಯಕರ ಪಾತ್ರ ಎಮ್ಮೆಮಾಡುವಿನ ಧಾರ್ಮಿಕ ಅಭಿವೃದ್ಧಿಯಲ್ಲಿ ಇದೆಯೆನ್ನುವುದು ಕೂಡ ಸತ್ಯಾಸತ್ಯತೆಯಾಗಿದೆ.
ಶತಮಾನಗಳ ಹಿಂದೆ ಮಾಲಿಕ್ ದೀನಾರ್(ರ) ಮತ್ತು ಸಂಗಡಿಗರು ಹೊತ್ತಿಸಿದ ಸತ್ಯ ಧರ್ಮದ ಪ್ರಭಾಕಿರಣಗಳು-ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ಚಾರಿತ್ರಿಕ ಮುತ್ತುಗಳನ್ನು ಸಂಗ್ರಹಿಸಿಡಲಾಗದಿದ್ದರೂ ಮಹತ್ತಾದ ಆ ಬಳುವಳಿಯನ್ನು ಬಾಳಿನಲ್ಲಿ-ಪಾಲಿಸಲಾಗುತ್ತಿದೆ.
ಮಹಾತ್ಮರಾದ ಸೂಫೀ ಶಹೀದ್ (ರ) ರವರ ಆಗಮನ ಹಾಗೂ ಟಿಪ್ಪು ಸುಲ್ತಾನರ ಪಡೆಯೋಟಗಳು,ಚೈತ್ರ ಯಾತ್ರೆಗಳು ಇಲ್ಲಿನ ಶಾಂತಿಪ್ರಿಯರನ್ನು ಆವೇಶಭರಿತಗೊಳಿಸಿತು.
ಹಿಜ್-ರಾ ಒಂದನೇ ಶತಮಾನದಲ್ಲೇ ಭಾರತದಲ್ಲಿ ಇಸ್ಲಾಮಿನ ಧ್ವಜವನ್ನು ನೆಟ್ಟ ಮಾಲಿಕ್ ದಿನಾರ್(ರ) ರ ಧರ್ಮ ಪ್ರಚಾರ ಅಭಿಯಾನವು ಸೃಷ್ಟಿಸಿದ ಧಾರ್ಮಿಕ ಅಲೆಯು ಹಿಂದೂ,ಮುಸ್ಲಿಂ,ಕ್ರೈಸ್ತ ಮತೀಯ ಸಾಮರಸ್ಯದ ಕೇಂದ್ರವಾಗಿ ಇಂದಿಗೂ ನೆಲೆ ನಿಂತಿದೆ.ಮಸೀದಿಗಳಿಂದ ಕೇಳುವ ಬಾಂಗ್-ಕರೆ,ಕ್ಷೇತ್ರಗಳಿಂದ ಶಂಖನಾದ,ಇಗರ್ಜಿಗಳಿಂದ ಗಂಟೆಯ ಸದ್ದುಗಳನ್ನು ಇಲ್ಲಿನ ಜನತೆ ಯಾವುದೇ ತಾರತಮ್ಯವಿಲ್ಲದೆ ಆಲಿಸುತ್ತಿದೆ.
ಅಲ್ಲಾಹುವಿನ ಔಲಿಯಾಗಳು ಜಗದಂತ್ಯದವರೆಗೂ ಸದಾ ಇರುವರೆನ್ನುವುದಕ್ಕೆ ಅನುಭವಸಿದ್ದ ಹಾಗೂ ಪ್ರಾಮಾಣ್ಯ-ಪುರಾವೆಗಳಿವೆ.ಅಂತಹ ಔಲಿಯಾ ಪ್ರಪಂಚದ ನಿಯಂತ್ರಣವೇ ಈ ನಾಡಿನ ಶಾಂತಿಯ ಮೂಲ.ಸಾಮಾಜಿಕ ಸಾಮರಸ್ಯದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಏಕೋದರ ಸಹೋದರರಾಗಿ ಬಾಳುವ ಮಾನಸಿಕ ಐಕ್ಯತೆಗೆ ಸೂಫೀ ಶಹೀದ್(ರ) ರವರಂತಹ ಔಲಿಯಾಗಳ ಮೇಲ್ನೋಟ ಮತ್ತು ನಿಯಂತ್ರಣವೇ ಕಾರಣವೆನ್ನುವುದರಲ್ಲಿ ಯಾರಿಗೂ-ಅನುಮಾನವಿಲ್ಲ.
ಕಷ್ಟ ,ನಷ್ಟ ,ಸಮಸ್ಯೆಗಳಲ್ಲಿ ಸಿಲುಕಿ ನಲುಗುತ್ತಿರುವ ಅಪಾರ ಜನರು ನಿತ್ಯ ಇಲ್ಲಿಗೆ ಬಂದು ಸೂಫೀ ಶಹೀದ್(ರ) ರವರು ಚಿರಶಾಂತಿ ಹೊಂದಿರುವ ಮಕ್ಬರದಲ್ಲಿ ಆ ಮಹಾತ್ಮರನ್ನು ತವಸ್ಸುಲ್ ಮಾಡಿ ಪ್ರಾರ್ಥಿಸಿ ಪೂರ್ಣ ಮನಃತೃಪ್ತಿಯನ್ನು ಹೊಂದುವುದು ಕೂಡ ನಿತ್ಯಸತ್ಯವಾಗಿದೆ.ಸೂಫೀ ಶಹೀದ್(ರ) ರವರ ಝಿಯಾರತ್-ಗಾಗಿ ನಾನಾ-ಕಡೆಗಳಿಂದ ಇಲ್ಲಿಗೆ ಆಗಮಿಸುವ ಬಾವುಕರು ಭಂಡಾರಕ್ಕೆ ಅರ್ಪಿಸುವ ಕಾಣಿಕೆಗಳು ಇಲ್ಲಿನ ನವೋತ್ಥಾನಗಳಿಗೆ ಬಳಕೆಯಾಗುತ್ತಿದೆ.
ಅನಾಥ ಮತ್ತು ನಿರ್ಗತಿಕ ಮಕ್ಕಳನ್ನು ಆರಿಸಿ ಮಥ--ಭೌತಿಕ ಸಮನ್ವಯ ಶಿಕ್ಷಣ ನೀಡಿ ಅವರಿಗೆ ಸಕಲ ಮೂಲಭೂತ ಅನುಕೂಲಗಳನ್ನು ಒದಗಿಸಿಕೊಡುವ ಮಹತ್ವದ ಯೋಜನೆ ಈಗಾಗಲೇ ಸಾಧನಾ ಶೀಲವಾಗಿದ್ದು ಊರ ಮತ್ತು ಪರವೂರ ತಬ್ಬಲಿ--ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡಲಾಗಿದೆ.1997 ಮಾರ್ಚ್ 31 ರಂದು ಕುಂಡೂರು ಅಬ್ದುಲ್ ಖಾದಿರ್ ಮುಸ್ಲಿಯಾರ್-ರವರ ಪ್ರಾರ್ಥನೆಯೊಂದಿಗೆ ಕುಂಬೋಲ್ ಆಟಕೋಯ ತಂಙಳ್-ರವರ ನೇತೃತ್ವದಲ್ಲಿ ಶೈಖುನಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್-ರವರು ಈ ಅನಾಥ--ನಿರ್ಗತಿಕ ಮಂದಿರವನ್ನು ಉದ್ಘಾಟಿಸಿದರು.
ಭಾರತದ ಹಲವು ಭಾಗಗಳಿಂದ ವಿಶೇಷತಃ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಂದ ಧಾರಾಳ ಜನರು ಈ ಪುಣ್ಯ ಸ್ಥಳ ಸಂದರ್ಶನ ಮತ್ತು ದರ್ಗಾ ಝಿಯಾರತ್-ಗಾಗಿ ಇಲ್ಲಿ ತಲುಪುವರು.ಅವರಿಗೆ ಅನುಕೂಲಪೂರ್ಣವಾಗಿ ಝಿಯಾರತ್ ನಿರ್ವಹಿಸಲು ಉಳಿದ ಎಲ್ಲಾ ದರ್ಗಾಗಳಂತೆ ಇಲ್ಲಿಯೂ ಮಖಾಂ ಮತ್ತು ಪರಿಸರದಲ್ಲಿ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ.ಮಹಾನರ ಮಹದ್ಜೀವನವು ಸಮಾಜಕ್ಕೆ ಸುಜ್ಞಾನ ಹಾಗೂ ಸಂಸ್ಕೃತಿಯನ್ನು ನೀಡಿದೆ ಎನ್ನುವುದನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಹಾಗೂ ಅವರ ಚೈತನ್ಯ ಧನ್ಯ ಬಾಳನ್ನು ಸ್ಮರಣೀಯಗೊಳಿಸುವ ಸಲುವಾಗಿ ಉರೂಸ್ ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಸೂಫೀ ಶಹೀದರ ಉರೂಸಿನ ಅಂಗವಾಗಿ ಒಂದು ವಾರ ಮೊದಲೇ ಪ್ರತ್ಯೇಕ ಆಯ್ಕೆಮಾಡಲಾದ ವ್ಯಕ್ತಿಗಳಿಂದ ಇಲ್ಲಿ ಕುರ್-ಆನ್ ಖತಂ ಮಾಡಿಸಲಾಗುತ್ತದೆ.ಏಳನೇ ದಿನ ಸಾದಾತ್-ಗಳು ,ಸೂಫೀ ವರ್ಯರುಗಳಿಂದ ಕೂಡಿದ ದೊಡ್ಡ ಸಂಘವೂಂದು ಖತಂ ದುಆ ನಡೆಸುತ್ತದೆ ಮತ್ತು ಮಹಾತ್ಮರ ಗುಣಗಾನಗಳನ್ನೂಳಗೊಂಡ ಮೌಲಿದ್ -ಕೀರ್ತನೆ ಗೀತೆಗಳ ಆಲಾಪನೆಯು ನಡೆಸಲಾಗುತ್ತಿದೆ.
ಉರೂಸಿನ ಸಂದರ್ಭದಲ್ಲಿ ಪ್ರಾರಂಭದಿಂದ ಉರೂಸಿನ ಕೊನೆಯ ತನಕ ಪ್ರವಚನ,ದ್ಸಿಕ್ರ್ ಕೂಟ,ಕೂಟು ಝಿಯಾರತ್,ಕುರ್-ಆನ್ ಪಾರಾಯಣ,ದಾನಧರ್ಮ ಮುಂತಾದ ಹಲವು ಸುಕೃತ್ಯಗಳನ್ನು ನಿರ್ವಹಿಸಲು ಸಕಲ ವಿಧ ಅನುಕೂಲಗಳನ್ನು ಇಲ್ಲಿ ಒದಗಿಸಲಾಗುತ್ತಿದೆ.ಮಹಾತ್ಮರಾದ ಔಲಿಯಾಗಳ ಸಂಸ್ಮರಣೆಯಲ್ಲಿ ಭಾಗವಹಿಸುವವರಿಗೆ ತಬರ್ರುಕ್ ವಿತರಣೆ ಮಾಡುವ ಧ್ಯೇಯದಿಂದ ಅನ್ನ ಸಂತರ್ಪಣೆಯನ್ನು ನಡೆಸಲಾಗುತ್ತದೆ.
ಪ್ರವಾದಿವರ್ಯರ(ಸ) ನಂತರ ಧರ್ಮಬೋಧನೆಗಾಗಿ ನಾನಾ ದೇಶಗಳಲ್ಲಿ ,ದ್ವೀಪಗಳಲ್ಲಿ ,ಸಂಚರಿಸಿ ವನ್ಯ ಮೃಗಗಳಿಗೆ ಹೆದರದೆ ಕಾಡುಗಳಲ್ಲಿ ದ್ಯಾನ ನಿರತವಾಗಿ ಬೋಧನೆ ನೀಡಿದ ಔಲಿಯಾಗಳ ಜೀವಂತ ಕಾಲದ ಪ್ರವರ್ತಿ ಹಾಗೂ ಮರಣಾನಂತರದ ಪವಾಡಗಳ ಮೂಲಕ ಅಸಂಖ್ಯಾತ ಜನರು ಇಸ್ಲಾಮಿಗೆ ಸೇರಿದ್ದಾರೆ ಮತ್ತು ಸೇರುತ್ತಿದ್ದಾರೆ.ಇಂತಹ ಔಲಿಯಾಗಳ ಸ್ಮರಣೆ ಕೊನೆಯವರೆಗೂ ಉಳಿಯಲೇಬೇಕಾಗುತ್ತದೆ.ಈ ಕಾರಣದಿಂದಾಗಿ ಉರೂಸ್ ನಡೆಯಲೇಬೇಕಾಗುತ್ತದೆ.ಉರೂಸ್ ಆಚರಣೆಯ ಹೆಸರಿನಲ್ಲಿ ಧರ್ಮಸಮ್ಮತವಾದ ಕಾರ್ಯಗಳನ್ನು ಮಾತ್ರ ನಡೆಸಬೇಕೆಂದು ಕೇರಳ - ಕರ್ನಾಟಕದ ಉಲಮಾಗಳು ವೇದಿಕೆಗಳಲ್ಲಿ ಹೇಳುತ್ತಲೇ ಇದ್ದಾರೆ .ಅಲ್ಲಾಹುವಿನ ಆರಾಧನೆಯಲ್ಲಿ ಜೀವನ ನಡೆಸಿ ಅವನ ತೃಪ್ತಿ ಪಡೆದು ಮರಣ ಹೊಂದಿದ ಮಹಾತ್ಮರ ಸ್ಮರಣೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಅವರನ್ನು ಅನುಸರಿಸುವ ಮನಸ್ಥಿತಿಯನ್ನುಂಟು ಮಾಡುವುದೇ ಉರೂಸ್-ಗಳ ಧ್ಯೇಯ.
ನೂತನವಾದಿಗಳು ಉರೂಸ್ - ಹರಕೆ ಗಳನ್ನು ಧಿಕ್ಕರಿಸುತ್ತಾರೆ.ನಿಷಿದ್ದ ಕಾರ್ಯಗಳು ನಡೆಯುತ್ತಿರುವುದರಿಂದ ಇಸ್ಲಾಮಿನಲ್ಲಿ ಪ್ರಾಧಾನ್ಯವಿಲ್ಲದ ಉರೂಸನ್ನು ನಿಲ್ಲಿಸುವುದು ಒಳಿತಲ್ಲವೆ ಎಂದು ಪ್ರಶ್ನಿಸುತ್ತಾರೆ.ಆದರೆ ನಿಷಿದ್ದ ಬರುತ್ತದೆ ಎಂಬ ಕಾರಣದಿಂದ ಅಪೇಕ್ಷಣೀಯವಾದ ಒಂದು ಕಾರ್ಯವನ್ನು ಉಪೇಕ್ಷಿಸಬೇಕೆಂಬ ಆದೇಶ ಇಸ್ಲಾಮಿನಲ್ಲಿ ಇಲ್ಲ.ಒಲಿತನ್ನು ಕೈಗೆತ್ತಿಕೊಂಡು ಕೆಡುಕನ್ನು ಕೈ ಬಿಡಬೇಕು ಎಂದೇ ಇಸ್ಲಾಮಿನ ಆಜ್ಞೆ.
ಉದಾ: ಭೂಮಿಯಲ್ಲೇ ಅತ್ಯಂತ ಶ್ರೇಷ್ಠ ಸ್ಥಾನ ಮಸೀದಿಗೆ ಇದೆ.ಅಂತಹ ಮಸೀದಿಯನ್ನು ಕಟ್ಟಿಸಿದವರಿಗೆ ಸ್ವರ್ಗದಲ್ಲಿ ಒಂದು 'ಗೃಹ'ವನ್ನು ಅಲ್ಲಾಹನು ಅವನಿಗೆ ನೀಡುವನು ಎಂದು ಹದೀಸ್-ನಲ್ಲಿ ಇದೆ.ಇಂತಹ ಮಸೀದಿಯಲ್ಲಿ ಕೆಲವರು ಗೀಬತ್ ಹೇಳುತ್ತಾರೆ.ಕೆಲವರು ನಮೀಮತ್ ಹೇಳುತ್ತಾರೆ.ಸುಳ್ಳು ಹೇಳುತ್ತಾರೆ ಹಾಗೆಂದು ಆರಾಧನೆಗೆ ಯಾರೂ ಮಸೀದಿಗೆ ಹೋಗಬಾರದೆಂದು ಹೇಳುವುದಕ್ಕೆ ನ್ಯಾಯವಿಲ್ಲ,.ಇಂತಹ ತಪ್ಪಿನಿಂದ ಮಸೀದಿಗೆ ಹೇಗೆ ದೋಷ ಇಲ್ಲವೂ ಹಾಗೆ ಕೆಲವರ ತನ್ನಿಚ್ಚೆಯ ವರ್ತನೆಯಿಂದ ಉರೂಸಿಗೆ ಕಳಂಕ ಬರುವುದಿಲ್ಲ..ಹಾಗೆಯೇ ಕೆಡುಕಿಗೆ ಹೆದರಿ ಒಳಿತನ್ನು ಕೈ ಬಿಡಬೇಕೆನ್ನುವುದಕ್ಕೆ ಹುರುಲಿಲ್ಲ..
ಅನ್ಯ ಸ್ತ್ರೀ - ಪುರುಷರು ನೆರೆಯಬೇಕು;ಹರಾಂ ನಡೆಯಬೇಕು ಎಂಬ ಉದ್ದೇಶದಿಂದ ಯಾರೂ ಉರೂಸ್ ನಡೆಸುವುದಿಲ್ಲ.ಆದ್ದರಿಂದ ತಪ್ಪು ಮಾಡಿದರೆ ಅದಕ್ಕೆ ಮಾಡಿದವರೇ ಹೊಣೆಯೇ ಹೊರತು ಉರೂಸ್ ಮಾಡುವವರಲ್ಲ.
ಕೂಟು ಝಿಯಾರತ್ ನಡೆಸುವುದಕ್ಕೆ ಹದೀಸ್-ಗಳಲ್ಲಿ ಆಧಾರವಿದೆ.ಉಹ್ದ್ ಯುದ್ದದಲ್ಲಿ ಶಹೀದ್ ಆದ ಶುಹದಾಗಳ ಖಬರನ್ನು ಪ್ರವಾದಿಯವರು(ಸ) ರು ವರ್ಷಂಪ್ರತಿ ಝಿಯಾರತ್ ನಡೆಸುತ್ತಿದ್ದರು.ನಂತರ ನಾಲ್ಕು ಮಂದಿ ಖಲೀಫರುಗಳು ಅವರಂತೆಯೇ ಝಿಯಾರತ್ ನಡೆಸುತ್ತಿದ್ದರು.
ಹಂಝ(ರ) ರ ಕಬರನ್ನು ಝಿಯಾರತ್ ಮಾಡುವುದಲ್ಲದೆ ಖಬರಿನ ಮೇಲುಂಟಾದ ಕೇಡುಗಳನ್ನು ಸರಿಪಡಿಸಲಾಗುತ್ತಿತ್ತು ಅನ್ನುವುದು ಚರಿತ್ರೆಯಿಂದ ಸ್ಪಷ್ಟವಾಗಿದೆ .
ಅಲ್ಲಾಹುವನ್ನು ಅರಿತು ಆರಾಧಿಸಿದ ಪ್ರವಾದಿಗಳು,ಸ್ವಹಾಬಿಗಳು ಹಾಗೂ ಆದರ್ಶವನ್ನು ಅನುಸರಿಸುವ ಔಲಿಯಾಗಳು ನಮಗೆ ಕಾಣಿಸಿಕೊಟ್ಟ ಹಾದಿಯನ್ನು ಅನುಸರಿಸಲು ಅಲ್ಲಾಹನು ಅನುಗ್ರಹಿಸಲಿ. آمِينْ
👑 *ಕೊಡಗಿನ ಸುಲ್ತಾನ್*👑
🍁 *ಸೂಫೀ ಶಹೀದ್ (ರ)*🍁 🕌 *ಎಮ್ಮೆಮಾಡು* 🕌
*ಸಂಚಿಕೆ-07*
🌼 *ಸೂಫಿ ಶಹೀ್ದ್ (ರ ) ಮತ್ತು ಹಸನ್ ಸಖಾಫ್ ಅಲ್ ಹಳ್ರಮಿ*
ಪ್ರವಾದಿ (ಸ) ಕಾಲದಲ್ಲೇ ಅವರ ಶಿಷ್ಯರು ಜಗತ್ತಿನ ವಿವಿಧ ಕಡೆಗಳಿಗೆ ಇಸ್ಲಾಮನ್ನು ತಲುಪಿಸಿದಂತೆ,ಭಾರತಕ್ಕೂ ಇಸ್ಲಾಮನ್ನು ತಲುಪಿಸಿದರು.ಅವರ- ಮುಖೇನ ಇಲ್ಲಿ ಇಸ್ಲಾಮಿನ ಬೆಳಕು- ಪಸರಿಸಿತು.ಸೃಷ್ಟಿಕರ್ತನ ಒಲವಿನ ಬಯಕೆಯಿಂದ ಮಾತ್ರ ಅವರು ಧರ್ಮಬೋಧನೆ ನಡೆಸಿದರು.ಇಲ್ಲೇ- ಅವರು ಚಿರಶಾಂತಿಯನ್ನು- ಹೊಂದಿದರು.ಅಂತಹ ಮಹಾತ್ಮರ ಪೈಕಿ ಅಜ್ಮೀರ್,ಮುತ್ತುಪೇಟೆ,ನಾಗೂರ್,ಉಳ್ಳಾ-ಲ,ಕಾಸರಗೋಡು,ಪೊನ್ನಾನಿ ಮುಂತಾದ ಭಾರತದ ಹಲವು ಕಡೆಗಳಲ್ಲಿ ಅಂತ್ಯ ವಿಶ್ರಾಂತಿ ಹೊಂದಿದವರು ಪ್ರಮುಖರಾಗಿದ್ದಾರೆ,ಅವರ ಬಾಳು ಮತ್ತು ನಿಧನ ಸಮುದಾಯಕ್ಕೆ ಬಹಳ ಗುಣಗಳನ್ನು ತಂದಿದೆ.ಪ್ರವಾದಿಗಳಿಗೆ ಮುಅಜಿಝತ್-ನಂತೆ ಔಲಿಯಾಗಳಿಗೆ ಕರಾಮತ್ ಎಂಬ ಶಕ್ತಿ ಕೊಟ್ಟು ಅಲ್ಲಾಹು ಅನುಗ್ರಹಿಸಿದನು.ಅಂತಹ ಕರಾಮತ್-ಗಳು ಅಂತ್ಯ ದಿನದವರೆಗೂ ನೆಲೆಗೊಂಡೇ ಇರುವುದು.
ಇಸ್ಲಾಮಿನ ನವೋತ್ಥಾನ ನಾಯಕರ ತವರೂರಾದ ಈಜಿಪ್ಟಿನ ಮಣ್ಣಿನಲ್ಲಿ ಜನ್ಮವೆತ್ತಿದ ಸೂಫೀ ಶಹೀದ್ (ರ) ರವರು ತನ್ನ ಬಾಳನ್ನಿಡೀ ಧರ್ಮಬೋಧನೆಗಾಗಿ ವ್ಯಯಿಸಿದರು.ಕೊನೆಯವರೆಗೂ ಅದೇ ಶ್ರಮ ಮುಂದುವರಿಸಿದರು.ಓರ್ವ ಮಹಾನ್ ಆ ಪುಣ್ಯ ಧೀರ ಪರಿಶುದ್ಧ ಹಜ್ಜ್ ಕರ್ಮವನ್ನು ನಿರ್ವಹಿಸಿ ಪ್ರವಾದಿವರ್ಯರ(ಸ) ರ ರೌಳಾ ಶರೀಫ್-ನಲ್ಲಿ ಝಿಯಾರತ್ ಮುಗಿಸಿ ಪರಿಶುದ್ಧ ಇಸ್ಲಾಮನ್ನು ಜಗತ್ತಿಗೆ ಪ್ರಚಾರ ಪಡಿಸಲು ತನ್ನ ಸಾಹಯಾತ್ರೆಯನ್ನು ಕೈಗೊಂಡು ಭಾರತಕ್ಕೆ ತಲುಪಿದರು.ಹಲವು ನಾಡುಗಳಲ್ಲಿ ಸಂಚರಿಸಿದರು.ಮೈಸೂರಿಗೆ ಸಮೀಪದ ಕೈಲೂರ್ ಎಂಬಲ್ಲಿ ಬೆಟ್ಟಗಳ ನಡುವೆ ಸ್ವಲ್ಪ ಕಾಲ ನೆಲೆಸಿದರು.ನಂತರ ಆಧ್ಯಾತ್ಮಿಕತೆಯಲ್ಲಿ ಮುಳುಗೆದ್ದ ಮುಂದೆ ಸಂಚರಿಸುತ್ತಾ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗಿಗೆ ತಲುಪಿದರು.
ಸೂಫಿ ಶಹೀ್ದ್ (ರ ) ಮತ್ತು ಹಸನ್ ಸಖಾಫ್ ಅಲ್ ಹಳ್ರಮಿ
ಪ್ರವಾದಿ (ಸ) ಕಾಲದಲ್ಲೇ ಅವರ ಶಿಷ್ಯರು ಜಗತ್ತಿನ ವಿವಿಧ ಕಡೆಗಳಿಗೆ ಇಸ್ಲಾಮನ್ನು ತಲುಪಿಸಿದಂತೆ,ಭಾರತಕ್ಕೂ ಇಸ್ಲಾಮನ್ನು ತಲುಪಿಸಿದರು.ಅವರ- ಮುಖೇನ ಇಲ್ಲಿ ಇಸ್ಲಾಮಿನ ಬೆಳಕು- ಪಸರಿಸಿತು.ಸೃಷ್ಟಿಕರ್ತನ ಒಲವಿನ ಬಯಕೆಯಿಂದ ಮಾತ್ರ ಅವರು ಧರ್ಮಬೋಧನೆ ನಡೆಸಿದರು.ಇಲ್ಲೇ- ಅವರು ಚಿರಶಾಂತಿಯನ್ನು- ಹೊಂದಿದರು.ಅಂತಹ ಮಹಾತ್ಮರ ಪೈಕಿ ಅಜ್ಮೀರ್,ಮುತ್ತುಪೇಟೆ,ನಾಗೂರ್,ಉಳ್ಳಾ-ಲ,ಕಾಸರಗೋಡು,ಪೊನ್ನಾನಿ ಮುಂತಾದ ಭಾರತದ ಹಲವು ಕಡೆಗಳಲ್ಲಿ ಅಂತ್ಯ ವಿಶ್ರಾಂತಿ ಹೊಂದಿದವರು ಪ್ರಮುಖರಾಗಿದ್ದಾರೆ,ಅವರ ಬಾಳು ಮತ್ತು ನಿಧನ ಸಮುದಾಯಕ್ಕೆ ಬಹಳ ಗುಣಗಳನ್ನು ತಂದಿದೆ.ಪ್ರವಾದಿಗಳಿಗೆ ಮುಅಜಿಝತ್-ನಂತೆ ಔಲಿಯಾಗಳಿಗೆ ಕರಾಮತ್ ಎಂಬ ಶಕ್ತಿ ಕೊಟ್ಟು ಅಲ್ಲಾಹು ಅನುಗ್ರಹಿಸಿದನು.ಅಂತಹ ಕರಾಮತ್-ಗಳು ಅಂತ್ಯ ದಿನದವರೆಗೂ ನೆಲೆಗೊಂಡೇ ಇರುವುದು.
ಇಸ್ಲಾಮಿನ ನವೋತ್ಥಾನ ನಾಯಕರ ತವರೂರಾದ ಈಜಿಪ್ಟಿನ ಮಣ್ಣಿನಲ್ಲಿ ಜನ್ಮವೆತ್ತಿದ ಸೂಫೀ ಶಹೀದ್ (ರ) ರವರು ತನ್ನ ಬಾಳನ್ನಿಡೀ ಧರ್ಮಬೋಧನೆಗಾಗಿ ವ್ಯಯಿಸಿದರು.ಕೊನೆಯವರೆಗೂ ಅದೇ ಶ್ರಮ ಮುಂದುವರಿಸಿದರು.ಓರ್ವ ಮಹಾನ್ ಆ ಪುಣ್ಯ ಧೀರ ಪರಿಶುದ್ಧ ಹಜ್ಜ್ ಕರ್ಮವನ್ನು ನಿರ್ವಹಿಸಿ ಪ್ರವಾದಿವರ್ಯರ(ಸ) ರ ರೌಳಾ ಶರೀಫ್-ನಲ್ಲಿ ಝಿಯಾರತ್ ಮುಗಿಸಿ ಪರಿಶುದ್ಧ ಇಸ್ಲಾಮನ್ನು ಜಗತ್ತಿಗೆ ಪ್ರಚಾರ ಪಡಿಸಲು ತನ್ನ ಸಾಹಯಾತ್ರೆಯನ್ನು ಕೈಗೊಂಡು ಭಾರತಕ್ಕೆ ತಲುಪಿದರು.ಹಲವು ನಾಡುಗಳಲ್ಲಿ ಸಂಚರಿಸಿದರು.ಮೈಸೂರಿಗೆ ಸಮೀಪದ ಕೈಲೂರ್ ಎಂಬಲ್ಲಿ ಬೆಟ್ಟಗಳ ನಡುವೆ ಸ್ವಲ್ಪ ಕಾಲ ನೆಲೆಸಿದರು.ನಂತರ ಆಧ್ಯಾತ್ಮಿಕತೆಯಲ್ಲಿ ಮುಳುಗೆದ್ದ ಮುಂದೆ ಸಂಚರಿಸುತ್ತಾ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗಿಗೆ ತಲುಪಿದರು.
ಸೂಫೀ ಶಹೀದ್ (ರ) ರವರು ಹಲವು ನಾಡುಗಳಲ್ಲಿ ಸಂಚರಿಸಿ ಕೊನೆಗೆ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಗೆ ಸಮೀಪದ ಕುತ್ತನಾಡ್ ಎಂಬ ಜನರು ಸುಳಿಯಲು ಹೆದರುವ ದಟ್ಟವಾದ ಅರಣ್ಯ.ಹುಲಿ,ಸಿಂಹ,ಚಿರತೆ-ಗಳಂತಹ ಕ್ರೂರವಾದ ಕಾಡು ಪ್ರಾಣಿಗಳ ಕೇಂದ್ರವಾಗಿತ್ತು ಅದು.ಅಲ್ಲಿ ಬಂದು ಒಂದು ಹೊಳೆಯ ಹತ್ತಿರ ಮಹಾನರು ತಲುಪಿದರು.ಆ ಹೊಳೆಯ ಪಕ್ಕದಲ್ಲೇ-ವಾಸಿಸಲಾರಂಭಿಸಿದರು.ಜೊತೆಯಲ್ಲಿ ಓರ್ವ ಸ್ತ್ರೀ ಕೂಡ ಇದ್ದಳು.{ಸಹೋದರಿಯೆಂದೂ,ಗುಲಾಮ ಸ್ತ್ರೀ ಎಂದೂ ಚರಿತ್ರೆಲ್ಲಿ ಭಿನ್ನ ಅಭಿಪ್ರಾಯವಿದೆ.ಆದರೆ ಒಬ್ಬಳು ಸ್ತ್ರೀ ಇದ್ದಳು ಎನ್ನುವುದಂತು ಸತ್ಯವಾಗಿದೆ.}
ಮಹಾತ್ಮರು ಅಲ್ಲೇ ಆರಾಧನಾ ಪೀಠ ನಿರ್ಮಿಸಿ ಆರಾಧನೆಯಲ್ಲಿ-ತೊಡಗಿಕೊಳ್ಳುವರು.ಹೀಗೆ ಆರಾಧನೆಯಲ್ಲಿ ಮಗ್ನರಾದ ಸೂಫೀ ಶಹೀದ್ (ರ) ಅವರು ಒಂದು ಬೇಟೆಗಾರರ ತಂಡದವರ ದೃಷ್ಟಿಗೆ ಬೀಳುವರು.ಸೂಫೀ ಶಹೀದ್ (ರ) ಕಂಡ-ಕೂಡಲೇ ಅವರು ತಿಳಿಯುವರು ಒಬ್ಬ ದೇವರ ಇಷ್ಟ ದಾಸರಾದ ವ್ಯಕ್ತಿಗಲ್ಲದೆ ಬೇರೆ ಯಾರಿಗೂ ಈ ದಟ್ಟವಾದ ಅರಣ್ಯದಲ್ಲಿ ನೆಲೆಸಲು ಸಾಧ್ಯವಿಲ್ಲ ಎಂದು-ಅರಿತರು.ಇವರೊಬ್ಬ ಅದ್ಭುತ ವ್ಯಕ್ತಿಯೆಂದು ತಿಳಿದಕೂಡಲೇ ಮಹಾನರನ್ನು-ಮಾತನಾಡಿಸುವರು.ಆ ಮಹಾ ತೇಜಸ್ಸನ್ನು ಕಂಡು ಆಕರ್ಷಿತರಾದರು.ಆ ಮಹಾತ್ಮರ ಮುಂದೆ ಬಹಳ ಸಮಯದವರೆಗೂ ಕುಳಿತುಕೊಂಡರು.ಅವರಲ್ಲಿದ್ದ ಓರ್ವ ವ್ಯಕ್ತಿ ತನ್ನ ಮನೆಗೆ ತೆರಳಿ ಹಸುವಿನ ಹಾಲನ್ನೂ ಹಣ್ಣುಗಳನ್ನು ತಂದು ಮಹಾನರಿಗೆ ಕೊಟ್ಟನು.ತನಗೆ ಪ್ರೀತಿಯಿಂದ ಕೊಟ್ಟ ಆ ವಸ್ತುಗಳನ್ನು ಮಹಾನರು ತನಗೆ ಅವಶ್ಯವಿದೆಯೋ ಇಲ್ಲವೋ ಎಂದು ನೋಡದೆ ಆತನ ತೃಪ್ತಿಗೋಸ್ಕರ ಕಾಣಿಕೆಯನ್ನು ಸ್ವೀಕರಿಸಿದರು.ತದನಂತರ ತಮಗೆಲ್ಲರಿಗೂ ಪ್ರಾರ್ಥಿಸಬೇಕೆಂದು ಹೇಳಿ ಅವರು ಹೊರಟುಹೋದರು.ಆಮೇಲೆ ಆ ವ್ಯಕ್ತಿಗೆ ಐಶ್ವರ್ಯ ಹೆಚ್ಚಾಯಿತೆಂದು ಚರಿತ್ರೆಗಳಲ್ಲಿ ಕಾಣಬಹುದು.
ಒಂದು ದಿನ ಮಹಾನರು ಒಂದು ಪಾತ್ರೆಯಲ್ಲಿ ಮಣ್ಣು ಹಾಕಿ ಅದಕ್ಕೆ ನೀರು ಹಾಕಿ ಒಲೆಯ ಮೇಲಿಟ್ಟು ಜೊತೆಯಲ್ಲಿದ್ದ ಸ್ತ್ರೀ ಯಲ್ಲಿ ಒಲೆಗೆ ಬೆಂಕಿ ಹಚ್ಚಲು ಹೇಳಿದರು.ಅವಳು ಒಲೆಗೆ ಬೆಂಕಿ ಹಚ್ಚಿದಳು.صبحان اللٌه ಸ್ವಲ್ಪ ಸಮಯದ ನಂತರ ಮಣ್ಣು ಅನ್ನವಾಗಿ ಮಾರ್ಪಟ್ಟಿತ್ತು !.ಅಷ್ಟರಲ್ಲಿ ಅವರ ಬಳಿಗೆ ಒಂದು ಜಿಂಕೆ ಬಂದು ನಿಂತಿತು ಅಲ್ಲಾಹನು ಒದಗಿಸಿದ ಬಹುಮಾನವೆಂಬ ಆಧ್ಯಾತ್ಮ ಸಂದೇಶ ಸಿಕ್ಕಿದ ಪ್ರಕಾರ ದ್ಸಹಬ್ ಮಾಡಿದರು.ಈ ದೃಶ್ಯವು ಒಬ್ಬ ಬೇಟೆಗಾರನ ಕಣ್ಣಿಗೆ ಬೀಳುತ್ತದೆ.ಆತ ಇವರೊಬ್ಬ ಸಾಮಾನ್ಯ ವ್ಯಕ್ತಿ ಅಲ್ಲ ಎಂದು ಮಹಾನರನ್ನು ಕಂಡ ಕೂಡಲೇ ದೃಢೀಕರಿಸಿದ.ನಂತರ ಮಹಾತ್ಮರ ಕೈ ಹಿಡಿದು ಆಶೀರ್ವಾದ ಪಡೆದುಕೊಂಡು ಹೋದನು.{ಮಹಾತ್ಮರಿಗೆ ಅಗತ್ಯ ತಲೆದೋರಿದಾಗ ಜಿಂಕೆಗಳಂತಹ ಭಕ್ಷಿಸಲು ಯೋಗ್ಯವಾದ ಪ್ರಾಣಿಗಳು ಬಂದು ಶರಣಾಗುತ್ತಿದ್ದವು!. ಔಲಿಯಾಗಳ ಚರಿತ್ರೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಪ್ರಮಾಣಗಳ ಮೂಲಕ ಸಾಬೀತಾಗಿದೆ.} ಆ ಸ್ಥಳವು ಇಂದಿಗೂ ಯಥಾಸ್ಥಿತಿಯಲ್ಲಿದ್ದು ಪೊನ್ನಂಪೇಟೆಯ ಮಾಪಿಳತ್ತೋಡ್ ಜಮಾಅತ್-ನ ನೇತೃತ್ವದಲ್ಲಿ ಅಲ್ಲಿ ಉರೂಸ್ ನಡೆಯುತ್ತಿದೆ.
ಕುತ್ತನಾಡಿನಲ್ಲಿ ಸೇತುವೆ ನಿರ್ಮಾಣಕ್ಕಾಗಿ ಇಂಜಿನಿಯರ್ಗಳು ಸ್ಥಳ ನಿರ್ಣಯ ಮಾಡಿದರು.ಆದರೆ ಸೂಫೀ ಶಹೀದರ ಆರಾಧನಾ ಪೀಠವನ್ನು ನಿರ್ನಾಮ ಮಾಡದೆ ಅಲ್ಲಿ ಸೇತುವೆ ನಿರ್ಮಾಣ ಅಸಾಧ್ಯವಾಗಿತ್ತು.ಊರಿನ ಜನರು ಗೌರವದಿಂದ ಉಳಿಸಿಕೊಂಡು ಬಂದ ಆ ಪುಣ್ಯ ಪೀಠದ ಸ್ಥಳವನ್ನು ನಿರ್ನಾಮ ಮಾಡಿ ಸೇತುವೆ ಕಟ್ಟಿಸಬಾರದೆಂದು ಊರಿನ ಜನರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅವರದನ್ನು ತಿರಸ್ಕರಿಸಿದರು.ಸೇತುವೆ ನಿರ್ಮಾಣಕ್ಕೆ ಬೇಕಾದ ವಸ್ತುಗಳೂ ತಂದರು.ಕೆಲಸವೂ ಶುರುವಾಯಿತು. ಆದರೇ...
ಆದರೇ ಅಷ್ಟರಲ್ಲಿ ಹೊಳೆಯ ಆಕಡೆ ದಡದಿಂದ ಹುಲಿಗಳು ಅಲ್ಲಿನ ಕೆಲಸಗಾರರ ಹತ್ತಿರ ಒಂದರ ಹಿಂದೆ ಒಂದರಂತೆ ಧಾವಿಸಿ ಬರುವ ಭಯಾನಕ ದೃಶ್ಯವನ್ನು ಕಂಡು ಕೆಲಸಗಾರರು ಮತ್ತು ಅಧಿಕಾರಿಗಳು ಅಲ್ಲಿಂದ ಸ್ಥಳ ಬಿಟ್ಟರು.ಇದೇ ರೀತಿ ಅನೇಕ ಬಾರಿ ಪ್ರಯತ್ನಿಸಿದಾಗಲೂ ಹುಲಿಗಳು ಬಂದು ಓಡಿಸಿ ಬಿಟ್ಟಿತು.ನಂತರ ಅಧಿಕಾರಿಗಳು ಅಲ್ಲಿ ಸೇತುವೆ ನಿರ್ಮಾಣವನ್ನು ಕೈ ಬಿಟ್ಟು ಬೇರೊಂದು ಸ್ಥಳದಲ್ಲಿ ಸೇತುವೆ ನಿರ್ಮಿಸಿದರು.ಮಾತ್ರವಲ್ಲದೆ ಸೂಫೀ ಶಹೀದ್[ರ]ರ ಆರಾಧನಾ ಪೀಠವನ್ನು ಉಳಿಸಿಕೊಳ್ಳಲು ವ್ಯವಸ್ಥೆಯನ್ನೂ ಮಾಡಿಕೊಟ್ಟರು.
ಹಲವು ಕಾಲದ ನಂತರ ಸೂಫೀ ಶಹೀದ್ [ರ] ರವರು ಕುತ್ತನಾಡಿನಿಂದ ಹೊರಟು ಭಾಗಮಂಡಲದ ಪಕ್ಕದ ತಾವೂರು ಎಂಬಲ್ಲಿಗೆ ತಲುಪಿದರು.ಅಲ್ಲಿನ ಸುದೀರ್ಘ ವಾಸದ ನಂತರ ಅವರು ಎಮ್ಮೆಮಾಡಿಗೆ ತಲುಪಿದರು.ಅವರು ಸಂಶುದ್ದ,ಸ್ನೇಹ,ದಯೆ,ಜನ ಸೇವೆಗಳನ್ನು ಜೀವನದ ಗುರಿಯನ್ನಾಗಿಸಿಕೊಂಡರು.ಇದನ್ನು ಕಂಡು ಅನೇಕ ಜನರು ಪವಿತ್ರ ಇಸ್ಲಾಮಿಗೆ ಆಕರ್ಷಿತರಾದರು.
ಅನೇಕರು ಇಸ್ಲಾಂ ಧರ್ಮ ಸ್ವೀಕರಿಸುವುದನ್ನು ಕಂಡು ಸಹಿಸಲಾಗದ ಶತ್ರುಗಳು ಅವರ ಮುನ್ನೇರಿಕೆಗೆ ತಡೆ ಹಾಕುವ ಸಂಚನ್ನು ಹೂಡಿದರು.ಅವರ ಮುಂದಿನಿಂದ ಮಟ್ಟಹಾಕಲು ಶತ್ರುಗಳಿಗೆ ಸಾಧ್ಯವಾಗದ ಕಾರಣ ಅವರಿಗೆ ಉಳಿದದ್ದು ಒಂದೇ ದಾರಿ.ಅದೇನೆಂದರೆ ಮಹಾನರ ಜೊತೆಗಿದ್ದ ಆ ಸ್ತ್ರೀಯ ಮೇಲೆ ಪ್ರಭಾವನ್ನು ಬೀರಿದರು.ಅನೇಕ ವಾಗ್ದಾನಗಳನ್ನು ನೀಡಿ ಅವಳ ಮನಃ ಪರಿವರ್ತನೆ ನಡೆಸಿ ತಮ್ಮ ಕೈ ವಶಪಡಿಸಿ ಕೊಂಡರು.
ಆ ಸ್ತ್ರೀಯು ಶತ್ರುಗಳ ವಾಗ್ದಾನಗಳಿಗೆ ಬಲಿಯಾಗಿ ಅವರ ಜೊತೆ ಸೇರಿದಳು.ಮಹಾನರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಶತ್ರುಗಳು ಬಂದು ಮನೆಯಲ್ಲಿ ಅವಿತುಕೊಂಡರು. ಮಹಾನರು ಬರುವ ಹೊತ್ತಿಗೆ ಅವರ ಮೇಲೆ ಆಕ್ರಮಣವೆಸಗಲು ಎಲ್ಲಾ ಪೂರ್ವ ತಯಾರಿಯು ನಡೆದಿತ್ತು.
ಮಹಾನರು ಹೊರಗೆಲ್ಲೋ ಹೋಗಿದ್ದರು.ಅಲ್ಲಿಂದ ಬಂದು ಮನೆಯ ಒಳಗಡೆ ತಲುಪುತ್ತಿದ್ದಂತೆಯೇ ಅನಿರೀಕ್ಷಿತವಾಗಿ ಶತ್ರುಗಳ ಕರಾಳ ಹಸ್ತಕ್ಕೆ ಸಿಲುಕಿದರು.ಆಗಲೇ ಒಬ್ಬ ಶತ್ರುವು ತನ್ನ ಕೈಯಲ್ಲಿದ್ದ ಬಂದೂಕಿನಿಂದ ಮಹಾನರಿಗೆ ಗುಂಡು ಹಾರಿಸಿಯೇ ಬಿಟ್ಟ انّالِلّه .ಗುಂಡು ದೇಹದೊಳ ಹೊಕ್ಕರೂ ಕೂಡ ಅದನ್ನು ಲೆಕ್ಕಿಸದೆ ವೀರಾವೇಶದಿಂದ ಹೋರಾಡಿದರು.ತಮ್ಮ ದೇಹದಿಂದ ಸುರಿಯುತ್ತಿರುವ ರಕ್ತವನ್ನೂ ಲೆಕ್ಕಿಸದೆ ಶತ್ರುಗಳ ಮುಂದೆ ಎದೆಗುಂದದೆ ಓರ್ವ ವೀರ ಯೋಧರಾಗಿ ನಿಂತರು.ಅವರ ವೀರ ಪರಾಕ್ರಮವನ್ನು ಕಂಡು ಭಯಭೀತರಾದ ವೈರಿಗಳು ಅಲ್ಲಿಂದ ಪಲಾಯನ ನಡೆಸಿದರು.ಅದುವರೆಗೂ ಜೊತೆಯಲ್ಲಿದ್ದ ಸ್ತ್ರೀಯೇ ವಂಚಿಸಿದ್ದು ಎಂದು ಮಹಾತ್ಮರಿಗೆ ತಿಳಿಯಿತು.ಇದು ಅವರಿಗೆ ಅನಿರೀಕ್ಷಿತವಾಗಿತ್ತು.ರಕ್ತವು ದೇಹದಿಂದ ಸುರಿಯುತ್ತಿದ್ದಂತೆಯೇ ಮಹಾನರು ಮನೆಯಿಂದ ಹೊರನಡೆದರು.
ಸೂಫೀ ಶಹೀದ್ [ರ] ರವರನ್ನು ವಂಚನೆಗೊಳಪಡಿಸಿ ಕೊಲ್ಲಲು ಶತ್ರುಗಳಿಗೆ ನೆರವಾಗಿದ್ದು ಓರ್ವ ಸ್ತ್ರೀ ಆಗಿದ್ದರಿಂದ ಮಹಿಳೆಯರಿಗೆ ಸೂಫೀ ಶಹೀದ್ [ರ] ರ ಮಖಾಮಿನ ಬಳಿ ಪ್ರವೇಶ ಇಲ್ಲದಿರುವುದು ಇಲ್ಲಿನ ಒಂದು ವಿಶೇಷ.ಝಿಯಾರತ್ ಮಾಡಬಹುದಾದರೂ ಅವರಿಗೆ ಪ್ರತ್ಯೇಕವಾದ ಸ್ಥಳ ಪರಿಮಿತಿಯಿದೆ ಅಲ್ಲಿ ಮಾತ್ರವೇ ಝಿಯಾರತ್ ನಡೆಸಬಹುದು.ಆದರೆ ಮಖಾಂನ ಹತ್ತಿರ ಹೋಗಲು ಅವಕಾಶವಿಲ್ಲ.ಇದು ಹಿಂದಿನ ಕಾಲದಿಂದಲೂ ಬಂದಂತಹ ರೂಢಿಯಾಗಿದೆ.
ತನ್ನ ಜೊತೆಯಲ್ಲಿದ್ದ ಸ್ತ್ರೀಯು ತನಗೆ ವಂಚಿಸಿದ್ದಾಗಿ ಮಹಾನರಿಗೆ ತಿಳಿಯಿತು.ಕೂಡಲೇ ಅವರು ದೇಹದಿಂದ ರಕ್ತ ಸುರಿಯುತ್ತಿದ್ದಂತೆ ಅಲ್ಲಿಂದ ಹೊರಟು ಹೋದರು.ಅಲ್ಲಿಂದ ನಡೆದು ಅವರು ಇಂದು ಮಖಾಂ ಇರುವ ಸ್ಥಳದಿಂದ ಪಶ್ಚಿಮ ದಿಕ್ಕಿನಲ್ಲಿರುವ ಒಂದು ಹರಡಿಕೊಂಡಿರುವ ಬಂಡೆಗಲ್ಲಿನ ಮೇಲೆ ಬಂದು ಮಲಗಿದರು.
ಅಲ್ಲಾಹನು ಅವನ ಇಷ್ಟದಾಸರಿಗೆ ಅವರು ತಿಳಿಯದ ಅನೇಕ ದಾರಿಯಾಗಿ ಹಸಿವು ಮತ್ತು ದಾಹವನ್ನು ತೀರಿಸುವನು ಎಂಬ ಕುರ್ಆನಿನ ನುಡಿಯನ್ನು ನಿಜಗೊಳಿಸುತ್ತಾ ಮಹಾನರು ಮಲಗಿದ್ದ ಆ ಬಂಡೆಗಲ್ಲಿನ ಹತ್ತಿರ ಒಂದು ಹಸು ಧಾವಿಸಿ ಬಂದಿತುسبحاالّله.ತನ್ನ ಕೆಚ್ಚಲನ್ನು ಮಹಾನರ ಬಾಯಿಗೆ ಇಟ್ಟು ಹಾಲು ಕುಡಿಯಲು ಅನುವು ಮಾಡಿಕೊಟ್ಟಿತು.ಸೂಫೀ ಶಹೀದರು ತಮ್ಮ ಹಸಿವು ಮತ್ತು ದಾಹ ತೀರುವಷ್ಟು ಹಾಲನ್ನು ಕುಡಿದರು.ಹಸು ಮರಳಿತು.ಮಹಾನರು ಅಲ್ಲಾಹನಿಗೆ ಬಾಯಲ್ಲಿ ದ್ಸಿಕ್ರ್ ಮತ್ತು ಮನದಲ್ಲಿ ಶುಕ್ರ್ ಹೇಳುತ್ತಾ ಅಲ್ಲೇ ಮಲಗಿದ್ದರು.ಮರುದಿನವೂ ಹಸು ಅದೇ ರೀತಿ ತನ್ನ ಕೊರಳಿಗೆ ಕಟ್ಟಿದ ಹಗ್ಗವನ್ನು ಎಳೆದಾಡುತ್ತಾ ಬಂದು ಮಹಾನರಿಗೆ ಹಾಲುನಿಸಿ ಹೋಯಿತು.
ಸ್ವಾಲಿಹ್ ನಬಿಯವರ [ಅ] ಮುಅಜಿಝತ್ ಆಗಿ ಬಂಡೆಗಲ್ಲಿನಿಂದ ಒಂಟೆಯೊಂದನ್ನು ಹೊರ ತಂದಿರುವ ಸಾಕ್ಷಿಯಾಗಿ ಈಗಲೂ ಒಮಾನಿನ ಸಲಾಲಾದಲ್ಲಿ ಉಳಿದಿರುವ ಒಂಟೆಯ ಗೊರಸಿನ ಗುರುತಿನಂತೆ ಎಮ್ಮೆಮ್ಮಾಡುವಿನಲ್ಲಿ ಮಹಾನ್ ಸೂಫೀ ಶಹೀದ್ [ರ] ರವರು ಮಲಗಿದ ಆ ಬಂಡೆಗಲ್ಲಿನಲ್ಲಿ ಮಹಾನರಿಗೆ ಹಾಲುನಿಸಿದ ಸಾಕ್ಷಿಯಾಗಿ ಇಲ್ಲಿನ ಬಂಡೆಗಲ್ಲಿನ ಮೇಲೆ ಹಸುವಿನ ಹೆಜ್ಜೆಗುರುತು ಮತ್ತು ಹಸು ಎಳೆದುಕೊಂಡು ಬಂದ ಹಗ್ಗದ ಗುರುತು ಈಗಲೂ ನಮಗೆ ಕಾಣಬಹುದಾಗಿದೆ.
ಮೂರನೇ ದಿನವು ಹಸು ಹಟ್ಟಿಯಿಂದ ಕೊರಳಿಗೆ ಕಟ್ಟಿದ ಹಗ್ಗವನ್ನು ತುಂಡರಿಸಿ ಓಡಿಹೋಗುತ್ತಿರುವುದನ್ನು ಅದರ ಯಜಮಾನ ಗಮನಿಸಿದ.ಕೂಡಲೇ ಆತ ತನ್ನ ಹಸುವನ್ನು ಹಿಂಬಾಲಿಸ ತೊಡಗಿದ.ಆತನೊಬ್ಬ ಹಿಂದೂ ಸಹೋದರನಾಗಿದ್ದ.ಹಸುವನ್ನು ಹಿಂಬಾಲಿಸಿ ಬಂದ ಆತ ಅಲ್ಲಿನ ದೃಶ್ಯವನ್ನು ಕಂಡು ಬೆಕ್ಕಸಬೆರಗಾದ.
ಆ ಹಿಂದೂ ಸಹೋದರ ತನ್ನ ಹಸುವನ್ನು ಹಿಂಬಾಲಿಸಿ ಬಂದು ನೋಡುವಾಗ ಬಂಡೆಯ ಮೇಲೆ ಭಕ್ತಿ ಸಾಂಧ್ರತೆ ತುಂಬಿ ತುಳುಕಾಡುವ ಓರ್ವ ಆತ್ಮೀಯ ಪುರುಷರು ಅಂತ್ಯಾವಸ್ಥೆಯಲ್ಲಿ ಮಲಗಿರುವ ಮತ್ತು ತನ್ನ ಹಸು ಅವರಿಗೆ ಹಾಲುಣಿಸುವ ರೋಮಾಂಚಕಾರಿ ದೃಶ್ಯವನ್ನು ಕಂಡು ಬೆಕ್ಕಸ ಬೆರಗಾದ.ಆ ಮಹಾತ್ಮರಿಗೆ ನೀರು ಕುಡಿಸಲೆಂದು ಹತ್ತಿರದಲ್ಲೇ ಹರಿಯುತ್ತಿದ್ದ ನೀರೊರತೆಯ ಬಳಿಗೆ ತೆರಳಿದ.ಆದರೆ ಕೈಯಲ್ಲಿ ಯಾವುದೇ ಪಾತ್ರೆಗಳಿಲ್ಲದ್ದರಿಂದ ತನ್ನ ಹೆಗಲ ಮೇಲಿದ್ದ ಬೈರಾಸನ್ನು ಅವಸರವಾಗಿ ತೊಳೆದು ಅದರಲ್ಲಿ ನೀರನ್ನು ಎತ್ತಿ ಓಡೋಡಿ ಬಂದನು.ಆದರೆ ಸೃಷ್ಟಿಸಿದ ಪ್ರಭುವಿನ ಅನುಲ್ಲಂಘನೀಯ ಕರೆಗೆ ಓಗೊಟ್ಟು ಅದಾಗಲೇ ಮಹಾನರು ಇಹಲೋಕ ತ್ಯಜಿಸಿದ್ದರು ِنَّا لِلّهِ وَإِنَّـا إِلَيْهِ رَاجِعُونَ. ಸೂಫೀ ಶಹೀದ್ [ರ] ರ ಭೌತಿಕ ಬಾಳಿನ ಅಂತ್ಯವು ಹಿಜ್ರಾ 1054 ಶಅಬಾನ್ ತಿಂಗಳ ಒಂದು ಶುಕ್ರವಾರ ದಿನವಾಗಿತ್ತು ಅಂದು.
ಅಸಾಮಾನ್ಯ ವ್ಯಕ್ತಿತ್ವ ,ಭೌತಿಕ ಪರಾಙ್ಮುಖತೆ,ಭೋಗ ವಿರಕ್ತಿಗಳಿಂದ ಕೂಡಿದ ಬಾಳನ್ನು ನಡೆಸಿದ ಮಹಾತ್ಮರನ್ನು ಆ ಕಾಲದ ಜನರು 'ಸೂಫೀ' ಎಂದೂ ಸತ್ಯ ಧರ್ಮದ ಬೆಳವಣಿಗೆಯನ್ನು ಕಂಡು ಸಹಿಸದ ವೈರಿಗಳ ವಿರುದ್ದ ಹೋರಾಡಿ ವೀರಮೃತ್ಯು ವರಿಸಿದ್ದರಿಂದ 'ಶಹೀದ್' [ಹುತಾತ್ಮ] ಎನ್ನುವ ಈ ಎರಡು ಹೆಸರುಗಳು ಸೇರಿ ಸೂಫೀ ಶಹೀದ್[ರ] ಎನ್ನುವನಾಮ ಪ್ರಸಿದ್ಧಿ ಹೊಂದಿತು.ಆ ಮಹಾತ್ಮರ ಸ್ಮರಣಾರ್ಥ ವರ್ಷಂಪ್ರತಿ ಇಲ್ಲಿ ಉರೂಸ್ ನಡೆಸಲಾಗುತ್ತದೆ.
ಸೂಫೀ ಶಹೀದ್ [ರ] ರಿಗೆ ಮರಣಾಸನ್ನ ಅವಸ್ಥೆಯಲ್ಲಿ ಹಾಲುಣಿಸಿದ್ದು ಒಂದು ಹಸುವಾಗಿದ್ದರಿಂದ ಆ ವರ್ಗಕ್ಕೆ ಸೇರಿದ ಸಾಕು ಪ್ರಾಣಿಗಳನ್ನು ಇಲ್ಲಿ ಹತ್ಯೆ ಮಾಡುವುದಿಲ್ಲ.ಮಾತ್ರವಲ್ಲದೆ ಹಸು,ಕೋಣ,ಎತ್ತು,ಮುಂತಾದ ಜಾನುವಾರುಗಳನ್ನು ಈ ಈ ನಾಡಿನಲ್ಲೇ ಕಡಿಯುವುದಿಲ್ಲ.ಧರ್ಮಬದ್ದವಾದ ಆಂಡ್ನೇರ್ಚೆ,ರಾತೀಬ್ ಮೊದಲಾದ ಕಾರ್ಯಕ್ರಮಕ್ಕೆ ಮತ್ತು ಉರೂಸ್ ಸಮಾರಂಭಗಳ ಊಟೋಪಚಾರಕ್ಕೆ[ತಬರ್ರುಕ್]ವಿತರಣೆಗೆ ಇಲ್ಲಿ ಆಡು ಮತ್ತು ಕೋಳಿ ಮಾಂಸ ಮಾತ್ರವೇ ಉಪಯೋಗಿಸಲಾಗುತ್ತದೆ.ಗೋವುಗಳು,ಆಡು ಮುಂತಾದ ಸಾಕುಪ್ರಾಣಿಗಳಿಗೆ ತಗುಲುವ ರೋಗ ಇಲ್ಲಿನ ಹರಕೆಯಿಂದ ಬೇಗನೇ ಗುಣಹೊಂದುವುದು ಕೂಡ ಇಲ್ಲಿನ ಒಂದು ವಿಶೇಷವಾಗಿದೆ.
ಇಲ್ಲಿನ ಕರಾಮತ್ಗಳು ಹಾಗೂ ವಿಸ್ಮಯ ಸಂಭವಗಳನ್ನು ಸುಳ್ಳೆಂದು ಹೇಳಿ ಅಪಹಾಸ್ಯ ಮಾಡುವ ವಿಕೃತ ವಿಶ್ವಾಸಿಗಳನ್ನು ಎದುರಿಸಲು ಇಲ್ಲಿ ಒಂದು ಪಡೆ ಸದಾಸನ್ನದ್ಧವಾಗಿದೆ.ಅದು ಮನುಷ್ಯರ ಪಡೆಯಲ್ಲ.ಜೇನು ನೊಣಗಳ ಸೈನ್ಯ ! ಮಖಾಂನ ಬಳಿಯಿರುವ ಈ ನೊಣದ ಸೈನ್ಯವು ಇಲ್ಲಿನ ಪವಾಡಗಳನ್ನು ಸುಳ್ಳೆಂದವರ ಮೇಲೆ ಆಕ್ರಮಣವೆಸಗಿದ ಅನೇಕ ಸಂಭವಗಳಿವೆ.ಇಂತಹ ಕರಾಮತ್ಗಳು ಔಲಿಯಾಗಳ ಜೀವನದಲ್ಲಿ ಮತ್ತು ಮರಣಾನಂತರ ಅವರಿಂದ ಅನೇಕ ಪವಾಡಗಳು ಪ್ರತ್ಯಕ್ಷಗೊಳ್ಳುವುದು ಸರ್ವ ಸಾಮಾನ್ಯವಾಗಿದೆ.
ಅಂದಿನಿಂದ ಇಂದಿನವರೆಗೂ ಆ ಮಹಾತ್ಮರ ಚರಿತ್ರೆಯಲ್ಲಿ ಕಂಡುಬರುತ್ತಿರುವ ಪವಾಡಗಳು ಅಸಂಖ್ಯಾತ,ವಿಸ್ಮಯಕಾರಿ.ಆ ಘಟನೆಗಳನ್ನೆಲ್ಲ ವಿವರಿಸಿ ಮುಗಿಸಲು ಅಸಾಧ್ಯ.ಅವರ ಆತ್ಮೀಯ ನೋಟವು ನಮ್ಮೆಲ್ಲರ ಮೇಲೂ ಇರಲಿ.ಆ ಧನ್ಯ ಬಾಳನ್ನು ಅನುಸರಿಸಿ ಜೀವಿಸಲು ಸರ್ವಶಕ್ತನಾದ ಅಲ್ಲಾಹನು ನಮಗೆಲ್ಲರಿಗೂ ತೌಫೀಕ್ ನೀಡಲಿ آمِينْ.
ಸೂಫೀ ಶಹೀದರ ಕರಾಮತ್ಗಳು ಬರೆಯಲು ಹೋದರೆ ಮುಗಿಯದು...
ಹಸನ್ ಸಕಾಫ್ ಅಲ್ ಹಳ್ರಮಿ
ಸೂಫೀ ಶಹೀದ್ [ರ] ರವರ ಮಕಾಮಿನ ಹತ್ತಿರದಲ್ಲೇ ದಫನ ಹೊಂದಿರುವ 'ಅರಬಿ ತಂಙಳ್'ಎಂಬ ಹೆಸರಿನಲ್ಲಿ ಪ್ರಖ್ಯಾತ ಹೊಂದಿರುವ ಸಯ್ಯಿದ್ ಹಸನ್ ಸಖಾಫಿಲ್ ಹಳ್ರಮಿರವರು ಕೂಡ ಔಲಿಯಾ ಪ್ರಪಂಚದಲ್ಲಿ ಉನ್ನತರಾಗಿದ್ದಾರೆ.ಇವರು ಪ್ರವಾದಿ ಮುಹಮ್ಮದ್ [ﷺ] ರ ಕುಟುಂಬ ಪರಂಪರೆಯ ಅಪೂರ್ವ ವ್ಯಕ್ತಿಯಾಗಿದ್ದಾರೆ.ಪರಿಶುದ್ಧ ಧರ್ಮದ ಪ್ರಚಾರಕ್ಕೆಂದು ಯಮನಿನ 'ಹಳರ್ ಮೌತ್' ನಿಂದ ಸಾಹಸ ಯಾತ್ರೆಯನ್ನು ಕೈಗೊಂಡು ಭಾರತಕ್ಕೆ ತಲುಪಿದರು.ಒಂದು ಉನ್ನತ ಕುಟುಂಬದಿಂದ ಮದುವೆಯಾಗಿ ಕಾಸರಗೋಡು ಪಕ್ಕದ ಆದೂರಿನಲ್ಲಿ ನೆಲೆಸಿದರು.ಅವರು ಆತ್ಮೀಯೋನ್ನತಿಗೇರಿ ಸೃಷ್ಟಿಕರ್ತನ ಒಲವು ಗಳಿಕೆಗಾಗಿ ಬಾಳನ್ನು ಮುಡಿಪಾಗಿಟ್ಟರು.ಪೂರ್ಣವಾದ ಧರ್ಮಶ್ರದ್ಧೆಯಿಂದ ಶ್ರದ್ಧಾವಂತ ಕುಟುಂಬದಲ್ಲಿ ಬೆಳೆದುಬಂದ ಆ ಪುಣ್ಯ ಪುರುಷರು ತನ್ನ ಮಕ್ಕಳೊಂದಿಗೆ ಒಂದು ಉದಾತ್ತ ಬಾಳನ್ನು ರೂಪಿಸಿದರು.ಸೃಷ್ಟಿಕರ್ತನ ಆದೇಶವನ್ನು ಪಾಲಿಸಿಕೊಂಡು ಬಾಳುವ ಒಂದು ಆದರ್ಶ ಕುಟುಂಬವನ್ನಾಗಿ ಬೆಳೆಸಿದರು.ಮಹಾನ್ ಸೂಫೀ ಶಹೀದ್ [ರ] ರವರ ಪುಣ್ಯ ಪಾದಸ್ಪರ್ಶದಿಂದ ಪುನೀತಗೊಂಡ ಎಮ್ಮೆಮ್ಮಾಡಿನ ಮಣ್ಣಿಗೆ ತಲುಪುವ ಅವರ ಆಗ್ರಹವು ಸಫಲವಾಯಿತು. ಶೈಖ್ ಅಬ್ದುಲ್ಲಾಹ್ ಅಲ್ ಅಹ್ದಲ್ ಎನ್ನುವ ವ್ಯಕ್ತಿಯಲ್ಲಿ ತನ್ನ ಮಕ್ಕಳ ಮದುವೆ ಹಾಗೂ ಕುಟುಂಬ ಕಾರ್ಯಗಳನ್ನು ವಹಿಸಿಕೊಟ್ಟ ಮಹಾನರು ಎಮ್ಮೆಮ್ಮಾಡಿನ ದಾರಿ ಹಿಡಿದರು.ದಾರಿಯಲ್ಲಿ ಕೊಟ್ಟಮುಡಿ ಎಂಬಲ್ಲಿ ಹೊಳೆ ದಾಟಲು ಸಾಧ್ಯವಾಗದಾಗ ತನ್ನ ಕೈಯಲ್ಲಿದ್ದ ಶಾಲನ್ನು ಬೀಸುತ್ತಾ"ನನಗೆ ಎಮ್ಮೆಮ್ಮಾಡಿಗೆ ಹೋಗಬೇಕು.ಸೂಫೀ ಶಹೀದರನ್ನು ಕಾಣಬೇಕು" ಎಂದರು.ಮೂಸಾ ನಬಿ [ಅ] ಫಿರ್ಔನಿಂದ ತಪ್ಪಿಸಿಕೊಳ್ಳಲು ತಮ್ಮ ಕೈಯಲ್ಲಿದ್ದ ಕೋಲಿನಿಂದ ನೈಲ್ ನದಿಯನ್ನು ಸೀಲಿದಂತೆ ಮಹಾನರು ಶಾಲನ್ನು ಬೀಸಿದಾಗ ಆಶ್ಚರ್ಯವೆಂಬಂತೆ ಹೊಳೆಯ ನೀರು ಇಬ್ಬಾಗವಾಗಿ ನಡುವೆ ದಾರಿಯಾಯಿತು سبحان الّله.ಈ ರೀತಿ ಮಹಾನರು ಎಮ್ಮೆಮ್ಮಾಡಿನ ಪುಣ್ಯ ಮಣ್ಣಿಗೆ ತಲುಪಿದರು.ಎಮ್ಮೆಮ್ಮಾಡಿನಲ್ಲಿ ದೀನೀ ಬೋಧನೆ ನಡೆಸಿ ತನ್ನನ್ನು ಮರಣಾನಂತರ ಸೂಫೀ ಶಹೀದರ ದರ್ಗಾದ ಪಕ್ಕದಲ್ಲಿಯೇ ದಫನ ಮಾಡುವಂತೆ ಹೇಳಿಕೆ ನೀಡಿದರು.ಮಾತ್ರವಲ್ಲ ಸೂಫೀ ಶಹೀದ್ [ರ] ರವರ ದರ್ಗಾಕ್ಕೆ ಸ್ತ್ರೀಯರು ಹೋಗಬಾರದೆಂಬ ಸೂಚನೆಯನ್ನೂ ನೀಡಿದರು.
ಇದೇ ರೀತಿ ಎಮ್ಮೆಮ್ಮಾಡಿನ ಮಣ್ಣುಇವರಿಬ್ಬರು ಮಾತ್ರವಲ್ಲ ಇನ್ನೂ ಅನೇಕ ಔಲಿಯಾಗಳಿಂದ ಅನುಗ್ರಹೀತಗೊಂಡಿದೆ.ಆ ಮಹಾನರುಗಳ ಬರಕತ್ನಿಂದ ಅಲ್ಲಾಹನು ನಮಗೆಲ್ಲರಿಗೂ ಇಹಪರ ಯಶಸ್ಸು ಕರುಣಿಸಲಿ آمِينْ.
ಮುಗಿಯಿತು
NOOR-UL-FALAH ISLAMIC STORE
بِسْمِللّهِ رَحْمٰنِ رَحِيمْ
ಇಸ್ಲಾಂ ಧರ್ಮವು ಮಾನವನ ಉತ್ಪತ್ತಿಯ ಕಾಲದಿಂದಲೇ ಅವನಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಸೃಷ್ಟಿಕರ್ತನು ರೂಪಿಸಿದ ಜೀವನ-ವ್ಯವಸ್ಥೆಯಾಗಿದೆ.ಅದರ ಪ್ರಚಾರ ಪ್ರವೃತ್ತಿ ಮೊದಲ ಮಾನವ ಹಾಗೂ ಮೊದಲ ಪ್ರವಾದಿ ಆದಂ(ಅ) ಅವರಿಂದ ಶುಭಾರಂಭಗೊಂಡಿತು ಕಾಲಾಂತರದಲ್ಲಿ ಲಕ್ಷಕ್ಕೂ ಮಿಕ್ಕಿದ ಪ್ರವಾದಿಗಳನ್ನು ಅಲ್ಲಾಹನು ಆರಿಸಿ ಕಳುಹಿಸಿದನು.
ಅಂತ್ಯ ಪ್ರವಾದಿ ಮುಹಮ್ಮದ್ ನಬಿ (ಸ) -ರ ಮುಖಾಂತರ ಸಂಪೂರ್ಣ ಇಸ್ಲಾಮಿನ ಪ್ರಚಾರವು ಅರೇಬಿಯಾ ದೇಶದಲ್ಲಿ ಪ್ರಾಬಲ್ಯಕ್ಕೆ ಬಂದಾಗ ಇತ್ತ ಭಾರತದಲ್ಲೂ ಅದರ ಪ್ರಭಾಕಿರಣಗಳು ಹರಡಿ ಮನುಕುಲದ ಪಿತ ಆದಂ ನಬಿ (ಅ) ರವರ ಪಾದಸ್ಪರ್ಶದಿಂದ ಪಾವನಗೊಂಡ ಶ್ರೀಲಂಕಾದ ಆದಂ ಪರ್ವತವನ್ನು ಕಂಡು ಕೃತಾರ್ಥರಾಗಲೆಂದು ಹೊರಟ ನಬಿ(ಸ.ಅ) ರ ಶಿಷ್ಯ ವೃಂದದವರ ಮುಖಾಂತರ ಇಲ್ಲಿಗೂ ಇಸ್ಲಾಂ ತಲುಪಿತು.ಚೇರಮಾನ್ ಪೆರುಮಾಲ್ ಮುಖೇನ ಮಾಲಿಕ್ ದಿನಾರ್ ಮತ್ತು ಸಂಗಡಿಗರು ಇಲ್ಲಿ ಬಂದು ದೀನೀ ಪ್ರಬೋಧನೆ ನೀಡಿದ ಚರಿತ್ರೆ ನಮಗೆಲ್ಲರಿಗೂ ತಿಳಿದೇಇದೆ.
ಹಿಜ್-ರಾ ಒಂದನೇ ಶತಕದಲ್ಲೇ ಭಾರತಕ್ಕೆ ತಲುಪಿದ ಪ್ರಸ್ತುತ ಸ್ವಹಾಬಿಗಳು ಇಲ್ಲಿ ನಡೆಸಿದ ಇಸ್ಲಾಮಿಕ್ ಮಿಶನರಿ ಪ್ರವರ್ತಿಗಳ ಫಲವಾಗಿ ಕೇರಳ ಮತ್ತು ಕರ್ನಾಟಕದ ಕೆಲವೊಂದು ಪ್ರದೇಶಗಳಾದ ಮಂಗಳೂರು,ಕಾಸರಗೋಡು,ಕೊಡುಂಗ-ಲ್ಲೂರು,ಧರ್ಮಡಂ,ಶ್ರೀಕಂಠಪುರಂ ಮುಂತಾದ ಸ್ಥಳಗಳಲ್ಲಿ ಹತ್ತು -ಹನ್ನೆರಡು ಮಸೀದಿಗಳು ಹಾಗೂ ಸುಜ್ಞಾನ ಶಾಲೆಗಳೊ ನಿರ್ಮಿಸಲಾಯಿತು.
ಪ್ರವಾದಿ(ಸ.ಅ)ರ ಶಿಷ್ಯರಾದ ಮಾಲಿಕ್-ದೀನಾರ್(ರ)ರವರಂತಹ ಹಲವಾರು ಸ್ವಹಾಬಿಗಳು ಹಾಗೂ ಅವರ-ಮಾರ್ಗದರ್ಶನವನ್ನು ಅನುಸರಿಸಿದ ಹಲವಾರು ಔಲಿಯಾಗಳು,ದೈವಜ್ಞಾನಿಗಳು ಈ ನಾಡಿಗೆ ತಲುಪಿ ಬೋಧನೆ-ನಡೆಸಿದರು.ಜೀವನ ಪರ್ಯಂತ ಇಸ್ಲಾಮಿಗಾಗಿ -ಕಾರ್ಯಪ್ರವೃತ್ತರಾದರು.ಇಲ್ಲೇ ಕಡೆಯುಸಿರೆಳೆದರು.ಕೊಡಗಿನ ಎಮ್ಮೆಮಾಡುವಿನಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಮಹಾನ್ ಸೂಫೀ ಶಹೀದ್(ರ) ಅವರೂ ಇವರಲ್ಲಿ ಒಬ್ಬರಾಗಿದ್ದಾರೆ.ಮಹಾತ್ಮರಾದ ಸೂಫೀ ಶಹೀದ್(ರ) ರವರು ಸುಮಾರು ಮೂರುವರೆ ಶತಮಾನಗಳ ಹಿಂದೆ ಪರಿಶುದ್ಧ ಇಸ್ಲಾಮಿನ ದೀಪಶಿಖೆಯೊಂದಿಗೆ ಇಲ್ಲಿಗಾಗಮಿಸಿ ಧರ್ಮಬೋಧನೆ ನೀಡಿ ವೀರೇತಿಹಾಸ ಸೃಷ್ಟಿಸಿದ ವ್ಯಕ್ತಿಯಾಗಿರುವರು.ಇವರ ಪುಣ್ಯ ಪಾದಸ್ಪರ್ಶದಿಂದ ಪುನೀತಗೊಂಡ ನಾಡಾಗಿದೆ ಎಮ್ಮೆಮಾಡು.
ಕೊಡಗು:-
ವಿಶಾಲವಾದ-ಬತ್ತದ ಬಯಲು,ತಲೆಯೆತ್ತಿ ನಿಂತ ಪರ್ವತ-ಶ್ರೇಣಿಗಳು,ಕಾಡು ಬೆಟ್ಟಗಳ ನಡುವಿನ-ದಾರಿಗಳು,ತುಂಬಿ ತುಳುಕುವ ನದಿ,ಏಲಕ್ಕಿ ಮತ್ತು ಕಾಫಿ ತೋಟದಿಂದ ಕಂಗೊಲಿಸುತ್ತಿರುವ ಚೆಲುವು ತುಂಬಿ ನಿಂತ ಹಸಿರು ನಿಸರ್ಗ ಚೆಲುವಿನ ಬೀಡಿದು.
ನಮ್ಮ ಕೊಡಗು ಜಿಲ್ಲೆಯು ಉತ್ತರ ಕೇರಳಕ್ಕೆ ತಾಗಿ ನಿಂತಿರುವ ಕಾರಣ ಕೇರಳದ ಪ್ರಸ್ಥಾನ ಬಂಧುಗಳು ಮತ್ತು ನಾಯಕರ ಪಾತ್ರ ಎಮ್ಮೆಮಾಡುವಿನ ಧಾರ್ಮಿಕ ಅಭಿವೃದ್ಧಿಯಲ್ಲಿ ಇದೆಯೆನ್ನುವುದು ಕೂಡ ಸತ್ಯಾಸತ್ಯತೆಯಾಗಿದೆ.
ಶತಮಾನಗಳ ಹಿಂದೆ ಮಾಲಿಕ್ ದೀನಾರ್(ರ) ಮತ್ತು ಸಂಗಡಿಗರು ಹೊತ್ತಿಸಿದ ಸತ್ಯ ಧರ್ಮದ ಪ್ರಭಾಕಿರಣಗಳು-ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ಚಾರಿತ್ರಿಕ ಮುತ್ತುಗಳನ್ನು ಸಂಗ್ರಹಿಸಿಡಲಾಗದಿದ್ದರೂ ಮಹತ್ತಾದ ಆ ಬಳುವಳಿಯನ್ನು ಬಾಳಿನಲ್ಲಿ-ಪಾಲಿಸಲಾಗುತ್ತಿದೆ.
ಮಹಾತ್ಮರಾದ ಸೂಫೀ ಶಹೀದ್ (ರ) ರವರ ಆಗಮನ ಹಾಗೂ ಟಿಪ್ಪು ಸುಲ್ತಾನರ ಪಡೆಯೋಟಗಳು,ಚೈತ್ರ ಯಾತ್ರೆಗಳು ಇಲ್ಲಿನ ಶಾಂತಿಪ್ರಿಯರನ್ನು ಆವೇಶಭರಿತಗೊಳಿಸಿತು.
ಹಿಜ್-ರಾ ಒಂದನೇ ಶತಮಾನದಲ್ಲೇ ಭಾರತದಲ್ಲಿ ಇಸ್ಲಾಮಿನ ಧ್ವಜವನ್ನು ನೆಟ್ಟ ಮಾಲಿಕ್ ದಿನಾರ್(ರ) ರ ಧರ್ಮ ಪ್ರಚಾರ ಅಭಿಯಾನವು ಸೃಷ್ಟಿಸಿದ ಧಾರ್ಮಿಕ ಅಲೆಯು ಹಿಂದೂ,ಮುಸ್ಲಿಂ,ಕ್ರೈಸ್ತ ಮತೀಯ ಸಾಮರಸ್ಯದ ಕೇಂದ್ರವಾಗಿ ಇಂದಿಗೂ ನೆಲೆ ನಿಂತಿದೆ.ಮಸೀದಿಗಳಿಂದ ಕೇಳುವ ಬಾಂಗ್-ಕರೆ,ಕ್ಷೇತ್ರಗಳಿಂದ ಶಂಖನಾದ,ಇಗರ್ಜಿಗಳಿಂದ ಗಂಟೆಯ ಸದ್ದುಗಳನ್ನು ಇಲ್ಲಿನ ಜನತೆ ಯಾವುದೇ ತಾರತಮ್ಯವಿಲ್ಲದೆ ಆಲಿಸುತ್ತಿದೆ.
ಅಲ್ಲಾಹುವಿನ ಔಲಿಯಾಗಳು ಜಗದಂತ್ಯದವರೆಗೂ ಸದಾ ಇರುವರೆನ್ನುವುದಕ್ಕೆ ಅನುಭವಸಿದ್ದ ಹಾಗೂ ಪ್ರಾಮಾಣ್ಯ-ಪುರಾವೆಗಳಿವೆ.ಅಂತಹ ಔಲಿಯಾ ಪ್ರಪಂಚದ ನಿಯಂತ್ರಣವೇ ಈ ನಾಡಿನ ಶಾಂತಿಯ ಮೂಲ.ಸಾಮಾಜಿಕ ಸಾಮರಸ್ಯದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಏಕೋದರ ಸಹೋದರರಾಗಿ ಬಾಳುವ ಮಾನಸಿಕ ಐಕ್ಯತೆಗೆ ಸೂಫೀ ಶಹೀದ್(ರ) ರವರಂತಹ ಔಲಿಯಾಗಳ ಮೇಲ್ನೋಟ ಮತ್ತು ನಿಯಂತ್ರಣವೇ ಕಾರಣವೆನ್ನುವುದರಲ್ಲಿ ಯಾರಿಗೂ-ಅನುಮಾನವಿಲ್ಲ.
ಕಷ್ಟ ,ನಷ್ಟ ,ಸಮಸ್ಯೆಗಳಲ್ಲಿ ಸಿಲುಕಿ ನಲುಗುತ್ತಿರುವ ಅಪಾರ ಜನರು ನಿತ್ಯ ಇಲ್ಲಿಗೆ ಬಂದು ಸೂಫೀ ಶಹೀದ್(ರ) ರವರು ಚಿರಶಾಂತಿ ಹೊಂದಿರುವ ಮಕ್ಬರದಲ್ಲಿ ಆ ಮಹಾತ್ಮರನ್ನು ತವಸ್ಸುಲ್ ಮಾಡಿ ಪ್ರಾರ್ಥಿಸಿ ಪೂರ್ಣ ಮನಃತೃಪ್ತಿಯನ್ನು ಹೊಂದುವುದು ಕೂಡ ನಿತ್ಯಸತ್ಯವಾಗಿದೆ.ಸೂಫೀ ಶಹೀದ್(ರ) ರವರ ಝಿಯಾರತ್-ಗಾಗಿ ನಾನಾ-ಕಡೆಗಳಿಂದ ಇಲ್ಲಿಗೆ ಆಗಮಿಸುವ ಬಾವುಕರು ಭಂಡಾರಕ್ಕೆ ಅರ್ಪಿಸುವ ಕಾಣಿಕೆಗಳು ಇಲ್ಲಿನ ನವೋತ್ಥಾನಗಳಿಗೆ ಬಳಕೆಯಾಗುತ್ತಿದೆ.
ಅನಾಥ ಮತ್ತು ನಿರ್ಗತಿಕ ಮಕ್ಕಳನ್ನು ಆರಿಸಿ ಮಥ--ಭೌತಿಕ ಸಮನ್ವಯ ಶಿಕ್ಷಣ ನೀಡಿ ಅವರಿಗೆ ಸಕಲ ಮೂಲಭೂತ ಅನುಕೂಲಗಳನ್ನು ಒದಗಿಸಿಕೊಡುವ ಮಹತ್ವದ ಯೋಜನೆ ಈಗಾಗಲೇ ಸಾಧನಾ ಶೀಲವಾಗಿದ್ದು ಊರ ಮತ್ತು ಪರವೂರ ತಬ್ಬಲಿ--ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡಲಾಗಿದೆ.1997 ಮಾರ್ಚ್ 31 ರಂದು ಕುಂಡೂರು ಅಬ್ದುಲ್ ಖಾದಿರ್ ಮುಸ್ಲಿಯಾರ್-ರವರ ಪ್ರಾರ್ಥನೆಯೊಂದಿಗೆ ಕುಂಬೋಲ್ ಆಟಕೋಯ ತಂಙಳ್-ರವರ ನೇತೃತ್ವದಲ್ಲಿ ಶೈಖುನಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್-ರವರು ಈ ಅನಾಥ--ನಿರ್ಗತಿಕ ಮಂದಿರವನ್ನು ಉದ್ಘಾಟಿಸಿದರು.
ಭಾರತದ ಹಲವು ಭಾಗಗಳಿಂದ ವಿಶೇಷತಃ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಂದ ಧಾರಾಳ ಜನರು ಈ ಪುಣ್ಯ ಸ್ಥಳ ಸಂದರ್ಶನ ಮತ್ತು ದರ್ಗಾ ಝಿಯಾರತ್-ಗಾಗಿ ಇಲ್ಲಿ ತಲುಪುವರು.ಅವರಿಗೆ ಅನುಕೂಲಪೂರ್ಣವಾಗಿ ಝಿಯಾರತ್ ನಿರ್ವಹಿಸಲು ಉಳಿದ ಎಲ್ಲಾ ದರ್ಗಾಗಳಂತೆ ಇಲ್ಲಿಯೂ ಮಖಾಂ ಮತ್ತು ಪರಿಸರದಲ್ಲಿ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ.ಮಹಾನರ ಮಹದ್ಜೀವನವು ಸಮಾಜಕ್ಕೆ ಸುಜ್ಞಾನ ಹಾಗೂ ಸಂಸ್ಕೃತಿಯನ್ನು ನೀಡಿದೆ ಎನ್ನುವುದನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಹಾಗೂ ಅವರ ಚೈತನ್ಯ ಧನ್ಯ ಬಾಳನ್ನು ಸ್ಮರಣೀಯಗೊಳಿಸುವ ಸಲುವಾಗಿ ಉರೂಸ್ ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಸೂಫೀ ಶಹೀದರ ಉರೂಸಿನ ಅಂಗವಾಗಿ ಒಂದು ವಾರ ಮೊದಲೇ ಪ್ರತ್ಯೇಕ ಆಯ್ಕೆಮಾಡಲಾದ ವ್ಯಕ್ತಿಗಳಿಂದ ಇಲ್ಲಿ ಕುರ್-ಆನ್ ಖತಂ ಮಾಡಿಸಲಾಗುತ್ತದೆ.ಏಳನೇ ದಿನ ಸಾದಾತ್-ಗಳು ,ಸೂಫೀ ವರ್ಯರುಗಳಿಂದ ಕೂಡಿದ ದೊಡ್ಡ ಸಂಘವೂಂದು ಖತಂ ದುಆ ನಡೆಸುತ್ತದೆ ಮತ್ತು ಮಹಾತ್ಮರ ಗುಣಗಾನಗಳನ್ನೂಳಗೊಂಡ ಮೌಲಿದ್ -ಕೀರ್ತನೆ ಗೀತೆಗಳ ಆಲಾಪನೆಯು ನಡೆಸಲಾಗುತ್ತಿದೆ.
ಉರೂಸಿನ ಸಂದರ್ಭದಲ್ಲಿ ಪ್ರಾರಂಭದಿಂದ ಉರೂಸಿನ ಕೊನೆಯ ತನಕ ಪ್ರವಚನ,ದ್ಸಿಕ್ರ್ ಕೂಟ,ಕೂಟು ಝಿಯಾರತ್,ಕುರ್-ಆನ್ ಪಾರಾಯಣ,ದಾನಧರ್ಮ ಮುಂತಾದ ಹಲವು ಸುಕೃತ್ಯಗಳನ್ನು ನಿರ್ವಹಿಸಲು ಸಕಲ ವಿಧ ಅನುಕೂಲಗಳನ್ನು ಇಲ್ಲಿ ಒದಗಿಸಲಾಗುತ್ತಿದೆ.ಮಹಾತ್ಮರಾದ ಔಲಿಯಾಗಳ ಸಂಸ್ಮರಣೆಯಲ್ಲಿ ಭಾಗವಹಿಸುವವರಿಗೆ ತಬರ್ರುಕ್ ವಿತರಣೆ ಮಾಡುವ ಧ್ಯೇಯದಿಂದ ಅನ್ನ ಸಂತರ್ಪಣೆಯನ್ನು ನಡೆಸಲಾಗುತ್ತದೆ.
ಪ್ರವಾದಿವರ್ಯರ(ಸ) ನಂತರ ಧರ್ಮಬೋಧನೆಗಾಗಿ ನಾನಾ ದೇಶಗಳಲ್ಲಿ ,ದ್ವೀಪಗಳಲ್ಲಿ ,ಸಂಚರಿಸಿ ವನ್ಯ ಮೃಗಗಳಿಗೆ ಹೆದರದೆ ಕಾಡುಗಳಲ್ಲಿ ದ್ಯಾನ ನಿರತವಾಗಿ ಬೋಧನೆ ನೀಡಿದ ಔಲಿಯಾಗಳ ಜೀವಂತ ಕಾಲದ ಪ್ರವರ್ತಿ ಹಾಗೂ ಮರಣಾನಂತರದ ಪವಾಡಗಳ ಮೂಲಕ ಅಸಂಖ್ಯಾತ ಜನರು ಇಸ್ಲಾಮಿಗೆ ಸೇರಿದ್ದಾರೆ ಮತ್ತು ಸೇರುತ್ತಿದ್ದಾರೆ.ಇಂತಹ ಔಲಿಯಾಗಳ ಸ್ಮರಣೆ ಕೊನೆಯವರೆಗೂ ಉಳಿಯಲೇಬೇಕಾಗುತ್ತದೆ.ಈ ಕಾರಣದಿಂದಾಗಿ ಉರೂಸ್ ನಡೆಯಲೇಬೇಕಾಗುತ್ತದೆ.ಉರೂಸ್ ಆಚರಣೆಯ ಹೆಸರಿನಲ್ಲಿ ಧರ್ಮಸಮ್ಮತವಾದ ಕಾರ್ಯಗಳನ್ನು ಮಾತ್ರ ನಡೆಸಬೇಕೆಂದು ಕೇರಳ - ಕರ್ನಾಟಕದ ಉಲಮಾಗಳು ವೇದಿಕೆಗಳಲ್ಲಿ ಹೇಳುತ್ತಲೇ ಇದ್ದಾರೆ .ಅಲ್ಲಾಹುವಿನ ಆರಾಧನೆಯಲ್ಲಿ ಜೀವನ ನಡೆಸಿ ಅವನ ತೃಪ್ತಿ ಪಡೆದು ಮರಣ ಹೊಂದಿದ ಮಹಾತ್ಮರ ಸ್ಮರಣೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಅವರನ್ನು ಅನುಸರಿಸುವ ಮನಸ್ಥಿತಿಯನ್ನುಂಟು ಮಾಡುವುದೇ ಉರೂಸ್-ಗಳ ಧ್ಯೇಯ.
ನೂತನವಾದಿಗಳು ಉರೂಸ್ - ಹರಕೆ ಗಳನ್ನು ಧಿಕ್ಕರಿಸುತ್ತಾರೆ.ನಿಷಿದ್ದ ಕಾರ್ಯಗಳು ನಡೆಯುತ್ತಿರುವುದರಿಂದ ಇಸ್ಲಾಮಿನಲ್ಲಿ ಪ್ರಾಧಾನ್ಯವಿಲ್ಲದ ಉರೂಸನ್ನು ನಿಲ್ಲಿಸುವುದು ಒಳಿತಲ್ಲವೆ ಎಂದು ಪ್ರಶ್ನಿಸುತ್ತಾರೆ.ಆದರೆ ನಿಷಿದ್ದ ಬರುತ್ತದೆ ಎಂಬ ಕಾರಣದಿಂದ ಅಪೇಕ್ಷಣೀಯವಾದ ಒಂದು ಕಾರ್ಯವನ್ನು ಉಪೇಕ್ಷಿಸಬೇಕೆಂಬ ಆದೇಶ ಇಸ್ಲಾಮಿನಲ್ಲಿ ಇಲ್ಲ.ಒಲಿತನ್ನು ಕೈಗೆತ್ತಿಕೊಂಡು ಕೆಡುಕನ್ನು ಕೈ ಬಿಡಬೇಕು ಎಂದೇ ಇಸ್ಲಾಮಿನ ಆಜ್ಞೆ.
ಉದಾ: ಭೂಮಿಯಲ್ಲೇ ಅತ್ಯಂತ ಶ್ರೇಷ್ಠ ಸ್ಥಾನ ಮಸೀದಿಗೆ ಇದೆ.ಅಂತಹ ಮಸೀದಿಯನ್ನು ಕಟ್ಟಿಸಿದವರಿಗೆ ಸ್ವರ್ಗದಲ್ಲಿ ಒಂದು 'ಗೃಹ'ವನ್ನು ಅಲ್ಲಾಹನು ಅವನಿಗೆ ನೀಡುವನು ಎಂದು ಹದೀಸ್-ನಲ್ಲಿ ಇದೆ.ಇಂತಹ ಮಸೀದಿಯಲ್ಲಿ ಕೆಲವರು ಗೀಬತ್ ಹೇಳುತ್ತಾರೆ.ಕೆಲವರು ನಮೀಮತ್ ಹೇಳುತ್ತಾರೆ.ಸುಳ್ಳು ಹೇಳುತ್ತಾರೆ ಹಾಗೆಂದು ಆರಾಧನೆಗೆ ಯಾರೂ ಮಸೀದಿಗೆ ಹೋಗಬಾರದೆಂದು ಹೇಳುವುದಕ್ಕೆ ನ್ಯಾಯವಿಲ್ಲ,.ಇಂತಹ ತಪ್ಪಿನಿಂದ ಮಸೀದಿಗೆ ಹೇಗೆ ದೋಷ ಇಲ್ಲವೂ ಹಾಗೆ ಕೆಲವರ ತನ್ನಿಚ್ಚೆಯ ವರ್ತನೆಯಿಂದ ಉರೂಸಿಗೆ ಕಳಂಕ ಬರುವುದಿಲ್ಲ..ಹಾಗೆಯೇ ಕೆಡುಕಿಗೆ ಹೆದರಿ ಒಳಿತನ್ನು ಕೈ ಬಿಡಬೇಕೆನ್ನುವುದಕ್ಕೆ ಹುರುಲಿಲ್ಲ..
ಅನ್ಯ ಸ್ತ್ರೀ - ಪುರುಷರು ನೆರೆಯಬೇಕು;ಹರಾಂ ನಡೆಯಬೇಕು ಎಂಬ ಉದ್ದೇಶದಿಂದ ಯಾರೂ ಉರೂಸ್ ನಡೆಸುವುದಿಲ್ಲ.ಆದ್ದರಿಂದ ತಪ್ಪು ಮಾಡಿದರೆ ಅದಕ್ಕೆ ಮಾಡಿದವರೇ ಹೊಣೆಯೇ ಹೊರತು ಉರೂಸ್ ಮಾಡುವವರಲ್ಲ.
ಕೂಟು ಝಿಯಾರತ್ ನಡೆಸುವುದಕ್ಕೆ ಹದೀಸ್-ಗಳಲ್ಲಿ ಆಧಾರವಿದೆ.ಉಹ್ದ್ ಯುದ್ದದಲ್ಲಿ ಶಹೀದ್ ಆದ ಶುಹದಾಗಳ ಖಬರನ್ನು ಪ್ರವಾದಿಯವರು(ಸ) ರು ವರ್ಷಂಪ್ರತಿ ಝಿಯಾರತ್ ನಡೆಸುತ್ತಿದ್ದರು.ನಂತರ ನಾಲ್ಕು ಮಂದಿ ಖಲೀಫರುಗಳು ಅವರಂತೆಯೇ ಝಿಯಾರತ್ ನಡೆಸುತ್ತಿದ್ದರು.
ಹಂಝ(ರ) ರ ಕಬರನ್ನು ಝಿಯಾರತ್ ಮಾಡುವುದಲ್ಲದೆ ಖಬರಿನ ಮೇಲುಂಟಾದ ಕೇಡುಗಳನ್ನು ಸರಿಪಡಿಸಲಾಗುತ್ತಿತ್ತು ಅನ್ನುವುದು ಚರಿತ್ರೆಯಿಂದ ಸ್ಪಷ್ಟವಾಗಿದೆ .
ಅಲ್ಲಾಹುವನ್ನು ಅರಿತು ಆರಾಧಿಸಿದ ಪ್ರವಾದಿಗಳು,ಸ್ವಹಾಬಿಗಳು ಹಾಗೂ ಆದರ್ಶವನ್ನು ಅನುಸರಿಸುವ ಔಲಿಯಾಗಳು ನಮಗೆ ಕಾಣಿಸಿಕೊಟ್ಟ ಹಾದಿಯನ್ನು ಅನುಸರಿಸಲು ಅಲ್ಲಾಹನು ಅನುಗ್ರಹಿಸಲಿ. آمِينْ
👑 *ಕೊಡಗಿನ ಸುಲ್ತಾನ್*👑
🍁 *ಸೂಫೀ ಶಹೀದ್ (ರ)*🍁 🕌 *ಎಮ್ಮೆಮಾಡು* 🕌
*ಸಂಚಿಕೆ-07*
🌼 *ಸೂಫಿ ಶಹೀ್ದ್ (ರ ) ಮತ್ತು ಹಸನ್ ಸಖಾಫ್ ಅಲ್ ಹಳ್ರಮಿ*
ಪ್ರವಾದಿ (ಸ) ಕಾಲದಲ್ಲೇ ಅವರ ಶಿಷ್ಯರು ಜಗತ್ತಿನ ವಿವಿಧ ಕಡೆಗಳಿಗೆ ಇಸ್ಲಾಮನ್ನು ತಲುಪಿಸಿದಂತೆ,ಭಾರತಕ್ಕೂ ಇಸ್ಲಾಮನ್ನು ತಲುಪಿಸಿದರು.ಅವರ- ಮುಖೇನ ಇಲ್ಲಿ ಇಸ್ಲಾಮಿನ ಬೆಳಕು- ಪಸರಿಸಿತು.ಸೃಷ್ಟಿಕರ್ತನ ಒಲವಿನ ಬಯಕೆಯಿಂದ ಮಾತ್ರ ಅವರು ಧರ್ಮಬೋಧನೆ ನಡೆಸಿದರು.ಇಲ್ಲೇ- ಅವರು ಚಿರಶಾಂತಿಯನ್ನು- ಹೊಂದಿದರು.ಅಂತಹ ಮಹಾತ್ಮರ ಪೈಕಿ ಅಜ್ಮೀರ್,ಮುತ್ತುಪೇಟೆ,ನಾಗೂರ್,ಉಳ್ಳಾ-ಲ,ಕಾಸರಗೋಡು,ಪೊನ್ನಾನಿ ಮುಂತಾದ ಭಾರತದ ಹಲವು ಕಡೆಗಳಲ್ಲಿ ಅಂತ್ಯ ವಿಶ್ರಾಂತಿ ಹೊಂದಿದವರು ಪ್ರಮುಖರಾಗಿದ್ದಾರೆ,ಅವರ ಬಾಳು ಮತ್ತು ನಿಧನ ಸಮುದಾಯಕ್ಕೆ ಬಹಳ ಗುಣಗಳನ್ನು ತಂದಿದೆ.ಪ್ರವಾದಿಗಳಿಗೆ ಮುಅಜಿಝತ್-ನಂತೆ ಔಲಿಯಾಗಳಿಗೆ ಕರಾಮತ್ ಎಂಬ ಶಕ್ತಿ ಕೊಟ್ಟು ಅಲ್ಲಾಹು ಅನುಗ್ರಹಿಸಿದನು.ಅಂತಹ ಕರಾಮತ್-ಗಳು ಅಂತ್ಯ ದಿನದವರೆಗೂ ನೆಲೆಗೊಂಡೇ ಇರುವುದು.
ಇಸ್ಲಾಮಿನ ನವೋತ್ಥಾನ ನಾಯಕರ ತವರೂರಾದ ಈಜಿಪ್ಟಿನ ಮಣ್ಣಿನಲ್ಲಿ ಜನ್ಮವೆತ್ತಿದ ಸೂಫೀ ಶಹೀದ್ (ರ) ರವರು ತನ್ನ ಬಾಳನ್ನಿಡೀ ಧರ್ಮಬೋಧನೆಗಾಗಿ ವ್ಯಯಿಸಿದರು.ಕೊನೆಯವರೆಗೂ ಅದೇ ಶ್ರಮ ಮುಂದುವರಿಸಿದರು.ಓರ್ವ ಮಹಾನ್ ಆ ಪುಣ್ಯ ಧೀರ ಪರಿಶುದ್ಧ ಹಜ್ಜ್ ಕರ್ಮವನ್ನು ನಿರ್ವಹಿಸಿ ಪ್ರವಾದಿವರ್ಯರ(ಸ) ರ ರೌಳಾ ಶರೀಫ್-ನಲ್ಲಿ ಝಿಯಾರತ್ ಮುಗಿಸಿ ಪರಿಶುದ್ಧ ಇಸ್ಲಾಮನ್ನು ಜಗತ್ತಿಗೆ ಪ್ರಚಾರ ಪಡಿಸಲು ತನ್ನ ಸಾಹಯಾತ್ರೆಯನ್ನು ಕೈಗೊಂಡು ಭಾರತಕ್ಕೆ ತಲುಪಿದರು.ಹಲವು ನಾಡುಗಳಲ್ಲಿ ಸಂಚರಿಸಿದರು.ಮೈಸೂರಿಗೆ ಸಮೀಪದ ಕೈಲೂರ್ ಎಂಬಲ್ಲಿ ಬೆಟ್ಟಗಳ ನಡುವೆ ಸ್ವಲ್ಪ ಕಾಲ ನೆಲೆಸಿದರು.ನಂತರ ಆಧ್ಯಾತ್ಮಿಕತೆಯಲ್ಲಿ ಮುಳುಗೆದ್ದ ಮುಂದೆ ಸಂಚರಿಸುತ್ತಾ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗಿಗೆ ತಲುಪಿದರು.
ಸೂಫಿ ಶಹೀ್ದ್ (ರ ) ಮತ್ತು ಹಸನ್ ಸಖಾಫ್ ಅಲ್ ಹಳ್ರಮಿ
ಪ್ರವಾದಿ (ಸ) ಕಾಲದಲ್ಲೇ ಅವರ ಶಿಷ್ಯರು ಜಗತ್ತಿನ ವಿವಿಧ ಕಡೆಗಳಿಗೆ ಇಸ್ಲಾಮನ್ನು ತಲುಪಿಸಿದಂತೆ,ಭಾರತಕ್ಕೂ ಇಸ್ಲಾಮನ್ನು ತಲುಪಿಸಿದರು.ಅವರ- ಮುಖೇನ ಇಲ್ಲಿ ಇಸ್ಲಾಮಿನ ಬೆಳಕು- ಪಸರಿಸಿತು.ಸೃಷ್ಟಿಕರ್ತನ ಒಲವಿನ ಬಯಕೆಯಿಂದ ಮಾತ್ರ ಅವರು ಧರ್ಮಬೋಧನೆ ನಡೆಸಿದರು.ಇಲ್ಲೇ- ಅವರು ಚಿರಶಾಂತಿಯನ್ನು- ಹೊಂದಿದರು.ಅಂತಹ ಮಹಾತ್ಮರ ಪೈಕಿ ಅಜ್ಮೀರ್,ಮುತ್ತುಪೇಟೆ,ನಾಗೂರ್,ಉಳ್ಳಾ-ಲ,ಕಾಸರಗೋಡು,ಪೊನ್ನಾನಿ ಮುಂತಾದ ಭಾರತದ ಹಲವು ಕಡೆಗಳಲ್ಲಿ ಅಂತ್ಯ ವಿಶ್ರಾಂತಿ ಹೊಂದಿದವರು ಪ್ರಮುಖರಾಗಿದ್ದಾರೆ,ಅವರ ಬಾಳು ಮತ್ತು ನಿಧನ ಸಮುದಾಯಕ್ಕೆ ಬಹಳ ಗುಣಗಳನ್ನು ತಂದಿದೆ.ಪ್ರವಾದಿಗಳಿಗೆ ಮುಅಜಿಝತ್-ನಂತೆ ಔಲಿಯಾಗಳಿಗೆ ಕರಾಮತ್ ಎಂಬ ಶಕ್ತಿ ಕೊಟ್ಟು ಅಲ್ಲಾಹು ಅನುಗ್ರಹಿಸಿದನು.ಅಂತಹ ಕರಾಮತ್-ಗಳು ಅಂತ್ಯ ದಿನದವರೆಗೂ ನೆಲೆಗೊಂಡೇ ಇರುವುದು.
ಇಸ್ಲಾಮಿನ ನವೋತ್ಥಾನ ನಾಯಕರ ತವರೂರಾದ ಈಜಿಪ್ಟಿನ ಮಣ್ಣಿನಲ್ಲಿ ಜನ್ಮವೆತ್ತಿದ ಸೂಫೀ ಶಹೀದ್ (ರ) ರವರು ತನ್ನ ಬಾಳನ್ನಿಡೀ ಧರ್ಮಬೋಧನೆಗಾಗಿ ವ್ಯಯಿಸಿದರು.ಕೊನೆಯವರೆಗೂ ಅದೇ ಶ್ರಮ ಮುಂದುವರಿಸಿದರು.ಓರ್ವ ಮಹಾನ್ ಆ ಪುಣ್ಯ ಧೀರ ಪರಿಶುದ್ಧ ಹಜ್ಜ್ ಕರ್ಮವನ್ನು ನಿರ್ವಹಿಸಿ ಪ್ರವಾದಿವರ್ಯರ(ಸ) ರ ರೌಳಾ ಶರೀಫ್-ನಲ್ಲಿ ಝಿಯಾರತ್ ಮುಗಿಸಿ ಪರಿಶುದ್ಧ ಇಸ್ಲಾಮನ್ನು ಜಗತ್ತಿಗೆ ಪ್ರಚಾರ ಪಡಿಸಲು ತನ್ನ ಸಾಹಯಾತ್ರೆಯನ್ನು ಕೈಗೊಂಡು ಭಾರತಕ್ಕೆ ತಲುಪಿದರು.ಹಲವು ನಾಡುಗಳಲ್ಲಿ ಸಂಚರಿಸಿದರು.ಮೈಸೂರಿಗೆ ಸಮೀಪದ ಕೈಲೂರ್ ಎಂಬಲ್ಲಿ ಬೆಟ್ಟಗಳ ನಡುವೆ ಸ್ವಲ್ಪ ಕಾಲ ನೆಲೆಸಿದರು.ನಂತರ ಆಧ್ಯಾತ್ಮಿಕತೆಯಲ್ಲಿ ಮುಳುಗೆದ್ದ ಮುಂದೆ ಸಂಚರಿಸುತ್ತಾ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗಿಗೆ ತಲುಪಿದರು.
---*--👑 *ಕೊಡಗಿನ ಸುಲ್ತಾನ್* 👑--*---
🗡 *ಸೂಫೀ ಶಹೀದ್ [ರ]* 🗡
☘ *ಎಮ್ಮೆಮಾಡು* ☘
*ಸಂಚಿಕೆ-08*
ಸೂಫೀ ಶಹೀದ್ (ರ) ರವರು ಹಲವು ನಾಡುಗಳಲ್ಲಿ ಸಂಚರಿಸಿ ಕೊನೆಗೆ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಗೆ ಸಮೀಪದ ಕುತ್ತನಾಡ್ ಎಂಬ ಜನರು ಸುಳಿಯಲು ಹೆದರುವ ದಟ್ಟವಾದ ಅರಣ್ಯ.ಹುಲಿ,ಸಿಂಹ,ಚಿರತೆ-ಗಳಂತಹ ಕ್ರೂರವಾದ ಕಾಡು ಪ್ರಾಣಿಗಳ ಕೇಂದ್ರವಾಗಿತ್ತು ಅದು.ಅಲ್ಲಿ ಬಂದು ಒಂದು ಹೊಳೆಯ ಹತ್ತಿರ ಮಹಾನರು ತಲುಪಿದರು.ಆ ಹೊಳೆಯ ಪಕ್ಕದಲ್ಲೇ-ವಾಸಿಸಲಾರಂಭಿಸಿದರು.ಜೊತೆಯಲ್ಲಿ ಓರ್ವ ಸ್ತ್ರೀ ಕೂಡ ಇದ್ದಳು.{ಸಹೋದರಿಯೆಂದೂ,ಗುಲಾಮ ಸ್ತ್ರೀ ಎಂದೂ ಚರಿತ್ರೆಲ್ಲಿ ಭಿನ್ನ ಅಭಿಪ್ರಾಯವಿದೆ.ಆದರೆ ಒಬ್ಬಳು ಸ್ತ್ರೀ ಇದ್ದಳು ಎನ್ನುವುದಂತು ಸತ್ಯವಾಗಿದೆ.}
ಮಹಾತ್ಮರು ಅಲ್ಲೇ ಆರಾಧನಾ ಪೀಠ ನಿರ್ಮಿಸಿ ಆರಾಧನೆಯಲ್ಲಿ-ತೊಡಗಿಕೊಳ್ಳುವರು.ಹೀಗೆ ಆರಾಧನೆಯಲ್ಲಿ ಮಗ್ನರಾದ ಸೂಫೀ ಶಹೀದ್ (ರ) ಅವರು ಒಂದು ಬೇಟೆಗಾರರ ತಂಡದವರ ದೃಷ್ಟಿಗೆ ಬೀಳುವರು.ಸೂಫೀ ಶಹೀದ್ (ರ) ಕಂಡ-ಕೂಡಲೇ ಅವರು ತಿಳಿಯುವರು ಒಬ್ಬ ದೇವರ ಇಷ್ಟ ದಾಸರಾದ ವ್ಯಕ್ತಿಗಲ್ಲದೆ ಬೇರೆ ಯಾರಿಗೂ ಈ ದಟ್ಟವಾದ ಅರಣ್ಯದಲ್ಲಿ ನೆಲೆಸಲು ಸಾಧ್ಯವಿಲ್ಲ ಎಂದು-ಅರಿತರು.ಇವರೊಬ್ಬ ಅದ್ಭುತ ವ್ಯಕ್ತಿಯೆಂದು ತಿಳಿದಕೂಡಲೇ ಮಹಾನರನ್ನು-ಮಾತನಾಡಿಸುವರು.ಆ ಮಹಾ ತೇಜಸ್ಸನ್ನು ಕಂಡು ಆಕರ್ಷಿತರಾದರು.ಆ ಮಹಾತ್ಮರ ಮುಂದೆ ಬಹಳ ಸಮಯದವರೆಗೂ ಕುಳಿತುಕೊಂಡರು.ಅವರಲ್ಲಿದ್ದ ಓರ್ವ ವ್ಯಕ್ತಿ ತನ್ನ ಮನೆಗೆ ತೆರಳಿ ಹಸುವಿನ ಹಾಲನ್ನೂ ಹಣ್ಣುಗಳನ್ನು ತಂದು ಮಹಾನರಿಗೆ ಕೊಟ್ಟನು.ತನಗೆ ಪ್ರೀತಿಯಿಂದ ಕೊಟ್ಟ ಆ ವಸ್ತುಗಳನ್ನು ಮಹಾನರು ತನಗೆ ಅವಶ್ಯವಿದೆಯೋ ಇಲ್ಲವೋ ಎಂದು ನೋಡದೆ ಆತನ ತೃಪ್ತಿಗೋಸ್ಕರ ಕಾಣಿಕೆಯನ್ನು ಸ್ವೀಕರಿಸಿದರು.ತದನಂತರ ತಮಗೆಲ್ಲರಿಗೂ ಪ್ರಾರ್ಥಿಸಬೇಕೆಂದು ಹೇಳಿ ಅವರು ಹೊರಟುಹೋದರು.ಆಮೇಲೆ ಆ ವ್ಯಕ್ತಿಗೆ ಐಶ್ವರ್ಯ ಹೆಚ್ಚಾಯಿತೆಂದು ಚರಿತ್ರೆಗಳಲ್ಲಿ ಕಾಣಬಹುದು.
↪ *ಮುಂದುವರೆಯುವುದು*
✍ *ಕೊಡಗಿನ ಸುಲ್ತಾನ್
ಸೂಫೀ ಶಹೀದ್ [ರ]
ಎಮ್ಮೆಮಾಡು
بِسْمِللّهِ رَحْمٰنِ رَحِيمْ
ಇಸ್ಲಾಂ ಧರ್ಮವು ಮಾನವನ ಉತ್ಪತ್ತಿಯ ಕಾಲದಿಂದಲೇ ಅವನಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಸೃಷ್ಟಿಕರ್ತನು ರೂಪಿಸಿದ ಜೀವನ-ವ್ಯವಸ್ಥೆಯಾಗಿದೆ.ಅದರ ಪ್ರಚಾರ ಪ್ರವೃತ್ತಿ ಮೊದಲ ಮಾನವ ಹಾಗೂ ಮೊದಲ ಪ್ರವಾದಿ ಆದಂ(ಅ) ಅವರಿಂದ ಶುಭಾರಂಭಗೊಂಡಿತು ಕಾಲಾಂತರದಲ್ಲಿ ಲಕ್ಷಕ್ಕೂ ಮಿಕ್ಕಿದ ಪ್ರವಾದಿಗಳನ್ನು ಅಲ್ಲಾಹನು ಆರಿಸಿ ಕಳುಹಿಸಿದನು.
ಅಂತ್ಯ ಪ್ರವಾದಿ ಮುಹಮ್ಮದ್ ನಬಿ (ಸ) -ರ ಮುಖಾಂತರ ಸಂಪೂರ್ಣ ಇಸ್ಲಾಮಿನ ಪ್ರಚಾರವು ಅರೇಬಿಯಾ ದೇಶದಲ್ಲಿ ಪ್ರಾಬಲ್ಯಕ್ಕೆ ಬಂದಾಗ ಇತ್ತ ಭಾರತದಲ್ಲೂ ಅದರ ಪ್ರಭಾಕಿರಣಗಳು ಹರಡಿ ಮನುಕುಲದ ಪಿತ ಆದಂ ನಬಿ (ಅ) ರವರ ಪಾದಸ್ಪರ್ಶದಿಂದ ಪಾವನಗೊಂಡ ಶ್ರೀಲಂಕಾದ ಆದಂ ಪರ್ವತವನ್ನು ಕಂಡು ಕೃತಾರ್ಥರಾಗಲೆಂದು ಹೊರಟ ನಬಿ(ಸ.ಅ) ರ ಶಿಷ್ಯ ವೃಂದದವರ ಮುಖಾಂತರ ಇಲ್ಲಿಗೂ ಇಸ್ಲಾಂ ತಲುಪಿತು.ಚೇರಮಾನ್ ಪೆರುಮಾಲ್ ಮುಖೇನ ಮಾಲಿಕ್ ದಿನಾರ್ ಮತ್ತು ಸಂಗಡಿಗರು ಇಲ್ಲಿ ಬಂದು ದೀನೀ ಪ್ರಬೋಧನೆ ನೀಡಿದ ಚರಿತ್ರೆ ನಮಗೆಲ್ಲರಿಗೂ ತಿಳಿದೇಇದೆ.
ಹಿಜ್-ರಾ ಒಂದನೇ ಶತಕದಲ್ಲೇ ಭಾರತಕ್ಕೆ ತಲುಪಿದ ಪ್ರಸ್ತುತ ಸ್ವಹಾಬಿಗಳು ಇಲ್ಲಿ ನಡೆಸಿದ ಇಸ್ಲಾಮಿಕ್ ಮಿಶನರಿ ಪ್ರವರ್ತಿಗಳ ಫಲವಾಗಿ ಕೇರಳ ಮತ್ತು ಕರ್ನಾಟಕದ ಕೆಲವೊಂದು ಪ್ರದೇಶಗಳಾದ ಮಂಗಳೂರು,ಕಾಸರಗೋಡು,ಕೊಡುಂಗ-ಲ್ಲೂರು,ಧರ್ಮಡಂ,ಶ್ರೀಕಂಠಪುರಂ ಮುಂತಾದ ಸ್ಥಳಗಳಲ್ಲಿ ಹತ್ತು -ಹನ್ನೆರಡು ಮಸೀದಿಗಳು ಹಾಗೂ ಸುಜ್ಞಾನ ಶಾಲೆಗಳೊ ನಿರ್ಮಿಸಲಾಯಿತು.
ಪ್ರವಾದಿ(ಸ.ಅ)ರ ಶಿಷ್ಯರಾದ ಮಾಲಿಕ್-ದೀನಾರ್(ರ)ರವರಂತಹ ಹಲವಾರು ಸ್ವಹಾಬಿಗಳು ಹಾಗೂ ಅವರ-ಮಾರ್ಗದರ್ಶನವನ್ನು ಅನುಸರಿಸಿದ ಹಲವಾರು ಔಲಿಯಾಗಳು,ದೈವಜ್ಞಾನಿಗಳು ಈ ನಾಡಿಗೆ ತಲುಪಿ ಬೋಧನೆ-ನಡೆಸಿದರು.ಜೀವನ ಪರ್ಯಂತ ಇಸ್ಲಾಮಿಗಾಗಿ -ಕಾರ್ಯಪ್ರವೃತ್ತರಾದರು.ಇಲ್ಲೇ ಕಡೆಯುಸಿರೆಳೆದರು.ಕೊಡಗಿನ ಎಮ್ಮೆಮಾಡುವಿನಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಮಹಾನ್ ಸೂಫೀ ಶಹೀದ್(ರ) ಅವರೂ ಇವರಲ್ಲಿ ಒಬ್ಬರಾಗಿದ್ದಾರೆ.ಮಹಾತ್ಮರಾದ ಸೂಫೀ ಶಹೀದ್(ರ) ರವರು ಸುಮಾರು ಮೂರುವರೆ ಶತಮಾನಗಳ ಹಿಂದೆ ಪರಿಶುದ್ಧ ಇಸ್ಲಾಮಿನ ದೀಪಶಿಖೆಯೊಂದಿಗೆ ಇಲ್ಲಿಗಾಗಮಿಸಿ ಧರ್ಮಬೋಧನೆ ನೀಡಿ ವೀರೇತಿಹಾಸ ಸೃಷ್ಟಿಸಿದ ವ್ಯಕ್ತಿಯಾಗಿರುವರು.ಇವರ ಪುಣ್ಯ ಪಾದಸ್ಪರ್ಶದಿಂದ ಪುನೀತಗೊಂಡ ನಾಡಾಗಿದೆ ಎಮ್ಮೆಮಾಡು.
ಕೊಡಗು:-
ವಿಶಾಲವಾದ-ಬತ್ತದ ಬಯಲು,ತಲೆಯೆತ್ತಿ ನಿಂತ ಪರ್ವತ-ಶ್ರೇಣಿಗಳು,ಕಾಡು ಬೆಟ್ಟಗಳ ನಡುವಿನ-ದಾರಿಗಳು,ತುಂಬಿ ತುಳುಕುವ ನದಿ,ಏಲಕ್ಕಿ ಮತ್ತು ಕಾಫಿ ತೋಟದಿಂದ ಕಂಗೊಲಿಸುತ್ತಿರುವ ಚೆಲುವು ತುಂಬಿ ನಿಂತ ಹಸಿರು ನಿಸರ್ಗ ಚೆಲುವಿನ ಬೀಡಿದು.
ನಮ್ಮ ಕೊಡಗು ಜಿಲ್ಲೆಯು ಉತ್ತರ ಕೇರಳಕ್ಕೆ ತಾಗಿ ನಿಂತಿರುವ ಕಾರಣ ಕೇರಳದ ಪ್ರಸ್ಥಾನ ಬಂಧುಗಳು ಮತ್ತು ನಾಯಕರ ಪಾತ್ರ ಎಮ್ಮೆಮಾಡುವಿನ ಧಾರ್ಮಿಕ ಅಭಿವೃದ್ಧಿಯಲ್ಲಿ ಇದೆಯೆನ್ನುವುದು ಕೂಡ ಸತ್ಯಾಸತ್ಯತೆಯಾಗಿದೆ.
ಶತಮಾನಗಳ ಹಿಂದೆ ಮಾಲಿಕ್ ದೀನಾರ್(ರ) ಮತ್ತು ಸಂಗಡಿಗರು ಹೊತ್ತಿಸಿದ ಸತ್ಯ ಧರ್ಮದ ಪ್ರಭಾಕಿರಣಗಳು-ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ಚಾರಿತ್ರಿಕ ಮುತ್ತುಗಳನ್ನು ಸಂಗ್ರಹಿಸಿಡಲಾಗದಿದ್ದರೂ ಮಹತ್ತಾದ ಆ ಬಳುವಳಿಯನ್ನು ಬಾಳಿನಲ್ಲಿ-ಪಾಲಿಸಲಾಗುತ್ತಿದೆ.
ಮಹಾತ್ಮರಾದ ಸೂಫೀ ಶಹೀದ್ (ರ) ರವರ ಆಗಮನ ಹಾಗೂ ಟಿಪ್ಪು ಸುಲ್ತಾನರ ಪಡೆಯೋಟಗಳು,ಚೈತ್ರ ಯಾತ್ರೆಗಳು ಇಲ್ಲಿನ ಶಾಂತಿಪ್ರಿಯರನ್ನು ಆವೇಶಭರಿತಗೊಳಿಸಿತು.
ಹಿಜ್-ರಾ ಒಂದನೇ ಶತಮಾನದಲ್ಲೇ ಭಾರತದಲ್ಲಿ ಇಸ್ಲಾಮಿನ ಧ್ವಜವನ್ನು ನೆಟ್ಟ ಮಾಲಿಕ್ ದಿನಾರ್(ರ) ರ ಧರ್ಮ ಪ್ರಚಾರ ಅಭಿಯಾನವು ಸೃಷ್ಟಿಸಿದ ಧಾರ್ಮಿಕ ಅಲೆಯು ಹಿಂದೂ,ಮುಸ್ಲಿಂ,ಕ್ರೈಸ್ತ ಮತೀಯ ಸಾಮರಸ್ಯದ ಕೇಂದ್ರವಾಗಿ ಇಂದಿಗೂ ನೆಲೆ ನಿಂತಿದೆ.ಮಸೀದಿಗಳಿಂದ ಕೇಳುವ ಬಾಂಗ್-ಕರೆ,ಕ್ಷೇತ್ರಗಳಿಂದ ಶಂಖನಾದ,ಇಗರ್ಜಿಗಳಿಂದ ಗಂಟೆಯ ಸದ್ದುಗಳನ್ನು ಇಲ್ಲಿನ ಜನತೆ ಯಾವುದೇ ತಾರತಮ್ಯವಿಲ್ಲದೆ ಆಲಿಸುತ್ತಿದೆ.
ಅಲ್ಲಾಹುವಿನ ಔಲಿಯಾಗಳು ಜಗದಂತ್ಯದವರೆಗೂ ಸದಾ ಇರುವರೆನ್ನುವುದಕ್ಕೆ ಅನುಭವಸಿದ್ದ ಹಾಗೂ ಪ್ರಾಮಾಣ್ಯ-ಪುರಾವೆಗಳಿವೆ.ಅಂತಹ ಔಲಿಯಾ ಪ್ರಪಂಚದ ನಿಯಂತ್ರಣವೇ ಈ ನಾಡಿನ ಶಾಂತಿಯ ಮೂಲ.ಸಾಮಾಜಿಕ ಸಾಮರಸ್ಯದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಏಕೋದರ ಸಹೋದರರಾಗಿ ಬಾಳುವ ಮಾನಸಿಕ ಐಕ್ಯತೆಗೆ ಸೂಫೀ ಶಹೀದ್(ರ) ರವರಂತಹ ಔಲಿಯಾಗಳ ಮೇಲ್ನೋಟ ಮತ್ತು ನಿಯಂತ್ರಣವೇ ಕಾರಣವೆನ್ನುವುದರಲ್ಲಿ ಯಾರಿಗೂ-ಅನುಮಾನವಿಲ್ಲ.
ಕಷ್ಟ ,ನಷ್ಟ ,ಸಮಸ್ಯೆಗಳಲ್ಲಿ ಸಿಲುಕಿ ನಲುಗುತ್ತಿರುವ ಅಪಾರ ಜನರು ನಿತ್ಯ ಇಲ್ಲಿಗೆ ಬಂದು ಸೂಫೀ ಶಹೀದ್(ರ) ರವರು ಚಿರಶಾಂತಿ ಹೊಂದಿರುವ ಮಕ್ಬರದಲ್ಲಿ ಆ ಮಹಾತ್ಮರನ್ನು ತವಸ್ಸುಲ್ ಮಾಡಿ ಪ್ರಾರ್ಥಿಸಿ ಪೂರ್ಣ ಮನಃತೃಪ್ತಿಯನ್ನು ಹೊಂದುವುದು ಕೂಡ ನಿತ್ಯಸತ್ಯವಾಗಿದೆ.ಸೂಫೀ ಶಹೀದ್(ರ) ರವರ ಝಿಯಾರತ್-ಗಾಗಿ ನಾನಾ-ಕಡೆಗಳಿಂದ ಇಲ್ಲಿಗೆ ಆಗಮಿಸುವ ಬಾವುಕರು ಭಂಡಾರಕ್ಕೆ ಅರ್ಪಿಸುವ ಕಾಣಿಕೆಗಳು ಇಲ್ಲಿನ ನವೋತ್ಥಾನಗಳಿಗೆ ಬಳಕೆಯಾಗುತ್ತಿದೆ.
ಅನಾಥ ಮತ್ತು ನಿರ್ಗತಿಕ ಮಕ್ಕಳನ್ನು ಆರಿಸಿ ಮಥ--ಭೌತಿಕ ಸಮನ್ವಯ ಶಿಕ್ಷಣ ನೀಡಿ ಅವರಿಗೆ ಸಕಲ ಮೂಲಭೂತ ಅನುಕೂಲಗಳನ್ನು ಒದಗಿಸಿಕೊಡುವ ಮಹತ್ವದ ಯೋಜನೆ ಈಗಾಗಲೇ ಸಾಧನಾ ಶೀಲವಾಗಿದ್ದು ಊರ ಮತ್ತು ಪರವೂರ ತಬ್ಬಲಿ--ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡಲಾಗಿದೆ.1997 ಮಾರ್ಚ್ 31 ರಂದು ಕುಂಡೂರು ಅಬ್ದುಲ್ ಖಾದಿರ್ ಮುಸ್ಲಿಯಾರ್-ರವರ ಪ್ರಾರ್ಥನೆಯೊಂದಿಗೆ ಕುಂಬೋಲ್ ಆಟಕೋಯ ತಂಙಳ್-ರವರ ನೇತೃತ್ವದಲ್ಲಿ ಶೈಖುನಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್-ರವರು ಈ ಅನಾಥ--ನಿರ್ಗತಿಕ ಮಂದಿರವನ್ನು ಉದ್ಘಾಟಿಸಿದರು.
ಭಾರತದ ಹಲವು ಭಾಗಗಳಿಂದ ವಿಶೇಷತಃ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಂದ ಧಾರಾಳ ಜನರು ಈ ಪುಣ್ಯ ಸ್ಥಳ ಸಂದರ್ಶನ ಮತ್ತು ದರ್ಗಾ ಝಿಯಾರತ್-ಗಾಗಿ ಇಲ್ಲಿ ತಲುಪುವರು.ಅವರಿಗೆ ಅನುಕೂಲಪೂರ್ಣವಾಗಿ ಝಿಯಾರತ್ ನಿರ್ವಹಿಸಲು ಉಳಿದ ಎಲ್ಲಾ ದರ್ಗಾಗಳಂತೆ ಇಲ್ಲಿಯೂ ಮಖಾಂ ಮತ್ತು ಪರಿಸರದಲ್ಲಿ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ.ಮಹಾನರ ಮಹದ್ಜೀವನವು ಸಮಾಜಕ್ಕೆ ಸುಜ್ಞಾನ ಹಾಗೂ ಸಂಸ್ಕೃತಿಯನ್ನು ನೀಡಿದೆ ಎನ್ನುವುದನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಹಾಗೂ ಅವರ ಚೈತನ್ಯ ಧನ್ಯ ಬಾಳನ್ನು ಸ್ಮರಣೀಯಗೊಳಿಸುವ ಸಲುವಾಗಿ ಉರೂಸ್ ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಸೂಫೀ ಶಹೀದರ ಉರೂಸಿನ ಅಂಗವಾಗಿ ಒಂದು ವಾರ ಮೊದಲೇ ಪ್ರತ್ಯೇಕ ಆಯ್ಕೆಮಾಡಲಾದ ವ್ಯಕ್ತಿಗಳಿಂದ ಇಲ್ಲಿ ಕುರ್-ಆನ್ ಖತಂ ಮಾಡಿಸಲಾಗುತ್ತದೆ.ಏಳನೇ ದಿನ ಸಾದಾತ್-ಗಳು ,ಸೂಫೀ ವರ್ಯರುಗಳಿಂದ ಕೂಡಿದ ದೊಡ್ಡ ಸಂಘವೂಂದು ಖತಂ ದುಆ ನಡೆಸುತ್ತದೆ ಮತ್ತು ಮಹಾತ್ಮರ ಗುಣಗಾನಗಳನ್ನೂಳಗೊಂಡ ಮೌಲಿದ್ -ಕೀರ್ತನೆ ಗೀತೆಗಳ ಆಲಾಪನೆಯು ನಡೆಸಲಾಗುತ್ತಿದೆ.
ಉರೂಸಿನ ಸಂದರ್ಭದಲ್ಲಿ ಪ್ರಾರಂಭದಿಂದ ಉರೂಸಿನ ಕೊನೆಯ ತನಕ ಪ್ರವಚನ,ದ್ಸಿಕ್ರ್ ಕೂಟ,ಕೂಟು ಝಿಯಾರತ್,ಕುರ್-ಆನ್ ಪಾರಾಯಣ,ದಾನಧರ್ಮ ಮುಂತಾದ ಹಲವು ಸುಕೃತ್ಯಗಳನ್ನು ನಿರ್ವಹಿಸಲು ಸಕಲ ವಿಧ ಅನುಕೂಲಗಳನ್ನು ಇಲ್ಲಿ ಒದಗಿಸಲಾಗುತ್ತಿದೆ.ಮಹಾತ್ಮರಾದ ಔಲಿಯಾಗಳ ಸಂಸ್ಮರಣೆಯಲ್ಲಿ ಭಾಗವಹಿಸುವವರಿಗೆ ತಬರ್ರುಕ್ ವಿತರಣೆ ಮಾಡುವ ಧ್ಯೇಯದಿಂದ ಅನ್ನ ಸಂತರ್ಪಣೆಯನ್ನು ನಡೆಸಲಾಗುತ್ತದೆ.
ಪ್ರವಾದಿವರ್ಯರ(ಸ) ನಂತರ ಧರ್ಮಬೋಧನೆಗಾಗಿ ನಾನಾ ದೇಶಗಳಲ್ಲಿ ,ದ್ವೀಪಗಳಲ್ಲಿ ,ಸಂಚರಿಸಿ ವನ್ಯ ಮೃಗಗಳಿಗೆ ಹೆದರದೆ ಕಾಡುಗಳಲ್ಲಿ ದ್ಯಾನ ನಿರತವಾಗಿ ಬೋಧನೆ ನೀಡಿದ ಔಲಿಯಾಗಳ ಜೀವಂತ ಕಾಲದ ಪ್ರವರ್ತಿ ಹಾಗೂ ಮರಣಾನಂತರದ ಪವಾಡಗಳ ಮೂಲಕ ಅಸಂಖ್ಯಾತ ಜನರು ಇಸ್ಲಾಮಿಗೆ ಸೇರಿದ್ದಾರೆ ಮತ್ತು ಸೇರುತ್ತಿದ್ದಾರೆ.ಇಂತಹ ಔಲಿಯಾಗಳ ಸ್ಮರಣೆ ಕೊನೆಯವರೆಗೂ ಉಳಿಯಲೇಬೇಕಾಗುತ್ತದೆ.ಈ ಕಾರಣದಿಂದಾಗಿ ಉರೂಸ್ ನಡೆಯಲೇಬೇಕಾಗುತ್ತದೆ.ಉರೂಸ್ ಆಚರಣೆಯ ಹೆಸರಿನಲ್ಲಿ ಧರ್ಮಸಮ್ಮತವಾದ ಕಾರ್ಯಗಳನ್ನು ಮಾತ್ರ ನಡೆಸಬೇಕೆಂದು ಕೇರಳ - ಕರ್ನಾಟಕದ ಉಲಮಾಗಳು ವೇದಿಕೆಗಳಲ್ಲಿ ಹೇಳುತ್ತಲೇ ಇದ್ದಾರೆ .ಅಲ್ಲಾಹುವಿನ ಆರಾಧನೆಯಲ್ಲಿ ಜೀವನ ನಡೆಸಿ ಅವನ ತೃಪ್ತಿ ಪಡೆದು ಮರಣ ಹೊಂದಿದ ಮಹಾತ್ಮರ ಸ್ಮರಣೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಅವರನ್ನು ಅನುಸರಿಸುವ ಮನಸ್ಥಿತಿಯನ್ನುಂಟು ಮಾಡುವುದೇ ಉರೂಸ್-ಗಳ ಧ್ಯೇಯ.
ನೂತನವಾದಿಗಳು ಉರೂಸ್ - ಹರಕೆ ಗಳನ್ನು ಧಿಕ್ಕರಿಸುತ್ತಾರೆ.ನಿಷಿದ್ದ ಕಾರ್ಯಗಳು ನಡೆಯುತ್ತಿರುವುದರಿಂದ ಇಸ್ಲಾಮಿನಲ್ಲಿ ಪ್ರಾಧಾನ್ಯವಿಲ್ಲದ ಉರೂಸನ್ನು ನಿಲ್ಲಿಸುವುದು ಒಳಿತಲ್ಲವೆ ಎಂದು ಪ್ರಶ್ನಿಸುತ್ತಾರೆ.ಆದರೆ ನಿಷಿದ್ದ ಬರುತ್ತದೆ ಎಂಬ ಕಾರಣದಿಂದ ಅಪೇಕ್ಷಣೀಯವಾದ ಒಂದು ಕಾರ್ಯವನ್ನು ಉಪೇಕ್ಷಿಸಬೇಕೆಂಬ ಆದೇಶ ಇಸ್ಲಾಮಿನಲ್ಲಿ ಇಲ್ಲ.ಒಲಿತನ್ನು ಕೈಗೆತ್ತಿಕೊಂಡು ಕೆಡುಕನ್ನು ಕೈ ಬಿಡಬೇಕು ಎಂದೇ ಇಸ್ಲಾಮಿನ ಆಜ್ಞೆ.
ಉದಾ: ಭೂಮಿಯಲ್ಲೇ ಅತ್ಯಂತ ಶ್ರೇಷ್ಠ ಸ್ಥಾನ ಮಸೀದಿಗೆ ಇದೆ.ಅಂತಹ ಮಸೀದಿಯನ್ನು ಕಟ್ಟಿಸಿದವರಿಗೆ ಸ್ವರ್ಗದಲ್ಲಿ ಒಂದು 'ಗೃಹ'ವನ್ನು ಅಲ್ಲಾಹನು ಅವನಿಗೆ ನೀಡುವನು ಎಂದು ಹದೀಸ್-ನಲ್ಲಿ ಇದೆ.ಇಂತಹ ಮಸೀದಿಯಲ್ಲಿ ಕೆಲವರು ಗೀಬತ್ ಹೇಳುತ್ತಾರೆ.ಕೆಲವರು ನಮೀಮತ್ ಹೇಳುತ್ತಾರೆ.ಸುಳ್ಳು ಹೇಳುತ್ತಾರೆ ಹಾಗೆಂದು ಆರಾಧನೆಗೆ ಯಾರೂ ಮಸೀದಿಗೆ ಹೋಗಬಾರದೆಂದು ಹೇಳುವುದಕ್ಕೆ ನ್ಯಾಯವಿಲ್ಲ,.ಇಂತಹ ತಪ್ಪಿನಿಂದ ಮಸೀದಿಗೆ ಹೇಗೆ ದೋಷ ಇಲ್ಲವೂ ಹಾಗೆ ಕೆಲವರ ತನ್ನಿಚ್ಚೆಯ ವರ್ತನೆಯಿಂದ ಉರೂಸಿಗೆ ಕಳಂಕ ಬರುವುದಿಲ್ಲ..ಹಾಗೆಯೇ ಕೆಡುಕಿಗೆ ಹೆದರಿ ಒಳಿತನ್ನು ಕೈ ಬಿಡಬೇಕೆನ್ನುವುದಕ್ಕೆ ಹುರುಲಿಲ್ಲ..
ಅನ್ಯ ಸ್ತ್ರೀ - ಪುರುಷರು ನೆರೆಯಬೇಕು;ಹರಾಂ ನಡೆಯಬೇಕು ಎಂಬ ಉದ್ದೇಶದಿಂದ ಯಾರೂ ಉರೂಸ್ ನಡೆಸುವುದಿಲ್ಲ.ಆದ್ದರಿಂದ ತಪ್ಪು ಮಾಡಿದರೆ ಅದಕ್ಕೆ ಮಾಡಿದವರೇ ಹೊಣೆಯೇ ಹೊರತು ಉರೂಸ್ ಮಾಡುವವರಲ್ಲ.
ಕೂಟು ಝಿಯಾರತ್ ನಡೆಸುವುದಕ್ಕೆ ಹದೀಸ್-ಗಳಲ್ಲಿ ಆಧಾರವಿದೆ.ಉಹ್ದ್ ಯುದ್ದದಲ್ಲಿ ಶಹೀದ್ ಆದ ಶುಹದಾಗಳ ಖಬರನ್ನು ಪ್ರವಾದಿಯವರು(ಸ) ರು ವರ್ಷಂಪ್ರತಿ ಝಿಯಾರತ್ ನಡೆಸುತ್ತಿದ್ದರು.ನಂತರ ನಾಲ್ಕು ಮಂದಿ ಖಲೀಫರುಗಳು ಅವರಂತೆಯೇ ಝಿಯಾರತ್ ನಡೆಸುತ್ತಿದ್ದರು.
ಹಂಝ(ರ) ರ ಕಬರನ್ನು ಝಿಯಾರತ್ ಮಾಡುವುದಲ್ಲದೆ ಖಬರಿನ ಮೇಲುಂಟಾದ ಕೇಡುಗಳನ್ನು ಸರಿಪಡಿಸಲಾಗುತ್ತಿತ್ತು ಅನ್ನುವುದು ಚರಿತ್ರೆಯಿಂದ ಸ್ಪಷ್ಟವಾಗಿದೆ .
ಅಲ್ಲಾಹುವನ್ನು ಅರಿತು ಆರಾಧಿಸಿದ ಪ್ರವಾದಿಗಳು,ಸ್ವಹಾಬಿಗಳು ಹಾಗೂ ಆದರ್ಶವನ್ನು ಅನುಸರಿಸುವ ಔಲಿಯಾಗಳು ನಮಗೆ ಕಾಣಿಸಿಕೊಟ್ಟ ಹಾದಿಯನ್ನು ಅನುಸರಿಸಲು ಅಲ್ಲಾಹನು ಅನುಗ್ರಹಿಸಲಿ. آمِينْ
👑 *ಕೊಡಗಿನ ಸುಲ್ತಾನ್*👑
🍁 *ಸೂಫೀ ಶಹೀದ್ (ರ)*🍁 🕌 *ಎಮ್ಮೆಮಾಡು* 🕌
*ಸಂಚಿಕೆ-07*
🌼 *ಸೂಫಿ ಶಹೀ್ದ್ (ರ ) ಮತ್ತು ಹಸನ್ ಸಖಾಫ್ ಅಲ್ ಹಳ್ರಮಿ*
ಪ್ರವಾದಿ (ಸ) ಕಾಲದಲ್ಲೇ ಅವರ ಶಿಷ್ಯರು ಜಗತ್ತಿನ ವಿವಿಧ ಕಡೆಗಳಿಗೆ ಇಸ್ಲಾಮನ್ನು ತಲುಪಿಸಿದಂತೆ,ಭಾರತಕ್ಕೂ ಇಸ್ಲಾಮನ್ನು ತಲುಪಿಸಿದರು.ಅವರ- ಮುಖೇನ ಇಲ್ಲಿ ಇಸ್ಲಾಮಿನ ಬೆಳಕು- ಪಸರಿಸಿತು.ಸೃಷ್ಟಿಕರ್ತನ ಒಲವಿನ ಬಯಕೆಯಿಂದ ಮಾತ್ರ ಅವರು ಧರ್ಮಬೋಧನೆ ನಡೆಸಿದರು.ಇಲ್ಲೇ- ಅವರು ಚಿರಶಾಂತಿಯನ್ನು- ಹೊಂದಿದರು.ಅಂತಹ ಮಹಾತ್ಮರ ಪೈಕಿ ಅಜ್ಮೀರ್,ಮುತ್ತುಪೇಟೆ,ನಾಗೂರ್,ಉಳ್ಳಾ-ಲ,ಕಾಸರಗೋಡು,ಪೊನ್ನಾನಿ ಮುಂತಾದ ಭಾರತದ ಹಲವು ಕಡೆಗಳಲ್ಲಿ ಅಂತ್ಯ ವಿಶ್ರಾಂತಿ ಹೊಂದಿದವರು ಪ್ರಮುಖರಾಗಿದ್ದಾರೆ,ಅವರ ಬಾಳು ಮತ್ತು ನಿಧನ ಸಮುದಾಯಕ್ಕೆ ಬಹಳ ಗುಣಗಳನ್ನು ತಂದಿದೆ.ಪ್ರವಾದಿಗಳಿಗೆ ಮುಅಜಿಝತ್-ನಂತೆ ಔಲಿಯಾಗಳಿಗೆ ಕರಾಮತ್ ಎಂಬ ಶಕ್ತಿ ಕೊಟ್ಟು ಅಲ್ಲಾಹು ಅನುಗ್ರಹಿಸಿದನು.ಅಂತಹ ಕರಾಮತ್-ಗಳು ಅಂತ್ಯ ದಿನದವರೆಗೂ ನೆಲೆಗೊಂಡೇ ಇರುವುದು.
ಇಸ್ಲಾಮಿನ ನವೋತ್ಥಾನ ನಾಯಕರ ತವರೂರಾದ ಈಜಿಪ್ಟಿನ ಮಣ್ಣಿನಲ್ಲಿ ಜನ್ಮವೆತ್ತಿದ ಸೂಫೀ ಶಹೀದ್ (ರ) ರವರು ತನ್ನ ಬಾಳನ್ನಿಡೀ ಧರ್ಮಬೋಧನೆಗಾಗಿ ವ್ಯಯಿಸಿದರು.ಕೊನೆಯವರೆಗೂ ಅದೇ ಶ್ರಮ ಮುಂದುವರಿಸಿದರು.ಓರ್ವ ಮಹಾನ್ ಆ ಪುಣ್ಯ ಧೀರ ಪರಿಶುದ್ಧ ಹಜ್ಜ್ ಕರ್ಮವನ್ನು ನಿರ್ವಹಿಸಿ ಪ್ರವಾದಿವರ್ಯರ(ಸ) ರ ರೌಳಾ ಶರೀಫ್-ನಲ್ಲಿ ಝಿಯಾರತ್ ಮುಗಿಸಿ ಪರಿಶುದ್ಧ ಇಸ್ಲಾಮನ್ನು ಜಗತ್ತಿಗೆ ಪ್ರಚಾರ ಪಡಿಸಲು ತನ್ನ ಸಾಹಯಾತ್ರೆಯನ್ನು ಕೈಗೊಂಡು ಭಾರತಕ್ಕೆ ತಲುಪಿದರು.ಹಲವು ನಾಡುಗಳಲ್ಲಿ ಸಂಚರಿಸಿದರು.ಮೈಸೂರಿಗೆ ಸಮೀಪದ ಕೈಲೂರ್ ಎಂಬಲ್ಲಿ ಬೆಟ್ಟಗಳ ನಡುವೆ ಸ್ವಲ್ಪ ಕಾಲ ನೆಲೆಸಿದರು.ನಂತರ ಆಧ್ಯಾತ್ಮಿಕತೆಯಲ್ಲಿ ಮುಳುಗೆದ್ದ ಮುಂದೆ ಸಂಚರಿಸುತ್ತಾ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗಿಗೆ ತಲುಪಿದರು.
ಸೂಫಿ ಶಹೀ್ದ್ (ರ ) ಮತ್ತು ಹಸನ್ ಸಖಾಫ್ ಅಲ್ ಹಳ್ರಮಿ
ಪ್ರವಾದಿ (ಸ) ಕಾಲದಲ್ಲೇ ಅವರ ಶಿಷ್ಯರು ಜಗತ್ತಿನ ವಿವಿಧ ಕಡೆಗಳಿಗೆ ಇಸ್ಲಾಮನ್ನು ತಲುಪಿಸಿದಂತೆ,ಭಾರತಕ್ಕೂ ಇಸ್ಲಾಮನ್ನು ತಲುಪಿಸಿದರು.ಅವರ- ಮುಖೇನ ಇಲ್ಲಿ ಇಸ್ಲಾಮಿನ ಬೆಳಕು- ಪಸರಿಸಿತು.ಸೃಷ್ಟಿಕರ್ತನ ಒಲವಿನ ಬಯಕೆಯಿಂದ ಮಾತ್ರ ಅವರು ಧರ್ಮಬೋಧನೆ ನಡೆಸಿದರು.ಇಲ್ಲೇ- ಅವರು ಚಿರಶಾಂತಿಯನ್ನು- ಹೊಂದಿದರು.ಅಂತಹ ಮಹಾತ್ಮರ ಪೈಕಿ ಅಜ್ಮೀರ್,ಮುತ್ತುಪೇಟೆ,ನಾಗೂರ್,ಉಳ್ಳಾ-ಲ,ಕಾಸರಗೋಡು,ಪೊನ್ನಾನಿ ಮುಂತಾದ ಭಾರತದ ಹಲವು ಕಡೆಗಳಲ್ಲಿ ಅಂತ್ಯ ವಿಶ್ರಾಂತಿ ಹೊಂದಿದವರು ಪ್ರಮುಖರಾಗಿದ್ದಾರೆ,ಅವರ ಬಾಳು ಮತ್ತು ನಿಧನ ಸಮುದಾಯಕ್ಕೆ ಬಹಳ ಗುಣಗಳನ್ನು ತಂದಿದೆ.ಪ್ರವಾದಿಗಳಿಗೆ ಮುಅಜಿಝತ್-ನಂತೆ ಔಲಿಯಾಗಳಿಗೆ ಕರಾಮತ್ ಎಂಬ ಶಕ್ತಿ ಕೊಟ್ಟು ಅಲ್ಲಾಹು ಅನುಗ್ರಹಿಸಿದನು.ಅಂತಹ ಕರಾಮತ್-ಗಳು ಅಂತ್ಯ ದಿನದವರೆಗೂ ನೆಲೆಗೊಂಡೇ ಇರುವುದು.
ಇಸ್ಲಾಮಿನ ನವೋತ್ಥಾನ ನಾಯಕರ ತವರೂರಾದ ಈಜಿಪ್ಟಿನ ಮಣ್ಣಿನಲ್ಲಿ ಜನ್ಮವೆತ್ತಿದ ಸೂಫೀ ಶಹೀದ್ (ರ) ರವರು ತನ್ನ ಬಾಳನ್ನಿಡೀ ಧರ್ಮಬೋಧನೆಗಾಗಿ ವ್ಯಯಿಸಿದರು.ಕೊನೆಯವರೆಗೂ ಅದೇ ಶ್ರಮ ಮುಂದುವರಿಸಿದರು.ಓರ್ವ ಮಹಾನ್ ಆ ಪುಣ್ಯ ಧೀರ ಪರಿಶುದ್ಧ ಹಜ್ಜ್ ಕರ್ಮವನ್ನು ನಿರ್ವಹಿಸಿ ಪ್ರವಾದಿವರ್ಯರ(ಸ) ರ ರೌಳಾ ಶರೀಫ್-ನಲ್ಲಿ ಝಿಯಾರತ್ ಮುಗಿಸಿ ಪರಿಶುದ್ಧ ಇಸ್ಲಾಮನ್ನು ಜಗತ್ತಿಗೆ ಪ್ರಚಾರ ಪಡಿಸಲು ತನ್ನ ಸಾಹಯಾತ್ರೆಯನ್ನು ಕೈಗೊಂಡು ಭಾರತಕ್ಕೆ ತಲುಪಿದರು.ಹಲವು ನಾಡುಗಳಲ್ಲಿ ಸಂಚರಿಸಿದರು.ಮೈಸೂರಿಗೆ ಸಮೀಪದ ಕೈಲೂರ್ ಎಂಬಲ್ಲಿ ಬೆಟ್ಟಗಳ ನಡುವೆ ಸ್ವಲ್ಪ ಕಾಲ ನೆಲೆಸಿದರು.ನಂತರ ಆಧ್ಯಾತ್ಮಿಕತೆಯಲ್ಲಿ ಮುಳುಗೆದ್ದ ಮುಂದೆ ಸಂಚರಿಸುತ್ತಾ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗಿಗೆ ತಲುಪಿದರು.
ಸೂಫೀ ಶಹೀದ್ (ರ) ರವರು ಹಲವು ನಾಡುಗಳಲ್ಲಿ ಸಂಚರಿಸಿ ಕೊನೆಗೆ ಹಿಜ್-ರಾ ಹನ್ನೊಂದನೆ ಶತಮಾನದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಗೆ ಸಮೀಪದ ಕುತ್ತನಾಡ್ ಎಂಬ ಜನರು ಸುಳಿಯಲು ಹೆದರುವ ದಟ್ಟವಾದ ಅರಣ್ಯ.ಹುಲಿ,ಸಿಂಹ,ಚಿರತೆ-ಗಳಂತಹ ಕ್ರೂರವಾದ ಕಾಡು ಪ್ರಾಣಿಗಳ ಕೇಂದ್ರವಾಗಿತ್ತು ಅದು.ಅಲ್ಲಿ ಬಂದು ಒಂದು ಹೊಳೆಯ ಹತ್ತಿರ ಮಹಾನರು ತಲುಪಿದರು.ಆ ಹೊಳೆಯ ಪಕ್ಕದಲ್ಲೇ-ವಾಸಿಸಲಾರಂಭಿಸಿದರು.ಜೊತೆಯಲ್ಲಿ ಓರ್ವ ಸ್ತ್ರೀ ಕೂಡ ಇದ್ದಳು.{ಸಹೋದರಿಯೆಂದೂ,ಗುಲಾಮ ಸ್ತ್ರೀ ಎಂದೂ ಚರಿತ್ರೆಲ್ಲಿ ಭಿನ್ನ ಅಭಿಪ್ರಾಯವಿದೆ.ಆದರೆ ಒಬ್ಬಳು ಸ್ತ್ರೀ ಇದ್ದಳು ಎನ್ನುವುದಂತು ಸತ್ಯವಾಗಿದೆ.}
ಮಹಾತ್ಮರು ಅಲ್ಲೇ ಆರಾಧನಾ ಪೀಠ ನಿರ್ಮಿಸಿ ಆರಾಧನೆಯಲ್ಲಿ-ತೊಡಗಿಕೊಳ್ಳುವರು.ಹೀಗೆ ಆರಾಧನೆಯಲ್ಲಿ ಮಗ್ನರಾದ ಸೂಫೀ ಶಹೀದ್ (ರ) ಅವರು ಒಂದು ಬೇಟೆಗಾರರ ತಂಡದವರ ದೃಷ್ಟಿಗೆ ಬೀಳುವರು.ಸೂಫೀ ಶಹೀದ್ (ರ) ಕಂಡ-ಕೂಡಲೇ ಅವರು ತಿಳಿಯುವರು ಒಬ್ಬ ದೇವರ ಇಷ್ಟ ದಾಸರಾದ ವ್ಯಕ್ತಿಗಲ್ಲದೆ ಬೇರೆ ಯಾರಿಗೂ ಈ ದಟ್ಟವಾದ ಅರಣ್ಯದಲ್ಲಿ ನೆಲೆಸಲು ಸಾಧ್ಯವಿಲ್ಲ ಎಂದು-ಅರಿತರು.ಇವರೊಬ್ಬ ಅದ್ಭುತ ವ್ಯಕ್ತಿಯೆಂದು ತಿಳಿದಕೂಡಲೇ ಮಹಾನರನ್ನು-ಮಾತನಾಡಿಸುವರು.ಆ ಮಹಾ ತೇಜಸ್ಸನ್ನು ಕಂಡು ಆಕರ್ಷಿತರಾದರು.ಆ ಮಹಾತ್ಮರ ಮುಂದೆ ಬಹಳ ಸಮಯದವರೆಗೂ ಕುಳಿತುಕೊಂಡರು.ಅವರಲ್ಲಿದ್ದ ಓರ್ವ ವ್ಯಕ್ತಿ ತನ್ನ ಮನೆಗೆ ತೆರಳಿ ಹಸುವಿನ ಹಾಲನ್ನೂ ಹಣ್ಣುಗಳನ್ನು ತಂದು ಮಹಾನರಿಗೆ ಕೊಟ್ಟನು.ತನಗೆ ಪ್ರೀತಿಯಿಂದ ಕೊಟ್ಟ ಆ ವಸ್ತುಗಳನ್ನು ಮಹಾನರು ತನಗೆ ಅವಶ್ಯವಿದೆಯೋ ಇಲ್ಲವೋ ಎಂದು ನೋಡದೆ ಆತನ ತೃಪ್ತಿಗೋಸ್ಕರ ಕಾಣಿಕೆಯನ್ನು ಸ್ವೀಕರಿಸಿದರು.ತದನಂತರ ತಮಗೆಲ್ಲರಿಗೂ ಪ್ರಾರ್ಥಿಸಬೇಕೆಂದು ಹೇಳಿ ಅವರು ಹೊರಟುಹೋದರು.ಆಮೇಲೆ ಆ ವ್ಯಕ್ತಿಗೆ ಐಶ್ವರ್ಯ ಹೆಚ್ಚಾಯಿತೆಂದು ಚರಿತ್ರೆಗಳಲ್ಲಿ ಕಾಣಬಹುದು.
ಒಂದು ದಿನ ಮಹಾನರು ಒಂದು ಪಾತ್ರೆಯಲ್ಲಿ ಮಣ್ಣು ಹಾಕಿ ಅದಕ್ಕೆ ನೀರು ಹಾಕಿ ಒಲೆಯ ಮೇಲಿಟ್ಟು ಜೊತೆಯಲ್ಲಿದ್ದ ಸ್ತ್ರೀ ಯಲ್ಲಿ ಒಲೆಗೆ ಬೆಂಕಿ ಹಚ್ಚಲು ಹೇಳಿದರು.ಅವಳು ಒಲೆಗೆ ಬೆಂಕಿ ಹಚ್ಚಿದಳು.صبحان اللٌه ಸ್ವಲ್ಪ ಸಮಯದ ನಂತರ ಮಣ್ಣು ಅನ್ನವಾಗಿ ಮಾರ್ಪಟ್ಟಿತ್ತು !.ಅಷ್ಟರಲ್ಲಿ ಅವರ ಬಳಿಗೆ ಒಂದು ಜಿಂಕೆ ಬಂದು ನಿಂತಿತು ಅಲ್ಲಾಹನು ಒದಗಿಸಿದ ಬಹುಮಾನವೆಂಬ ಆಧ್ಯಾತ್ಮ ಸಂದೇಶ ಸಿಕ್ಕಿದ ಪ್ರಕಾರ ದ್ಸಹಬ್ ಮಾಡಿದರು.ಈ ದೃಶ್ಯವು ಒಬ್ಬ ಬೇಟೆಗಾರನ ಕಣ್ಣಿಗೆ ಬೀಳುತ್ತದೆ.ಆತ ಇವರೊಬ್ಬ ಸಾಮಾನ್ಯ ವ್ಯಕ್ತಿ ಅಲ್ಲ ಎಂದು ಮಹಾನರನ್ನು ಕಂಡ ಕೂಡಲೇ ದೃಢೀಕರಿಸಿದ.ನಂತರ ಮಹಾತ್ಮರ ಕೈ ಹಿಡಿದು ಆಶೀರ್ವಾದ ಪಡೆದುಕೊಂಡು ಹೋದನು.{ಮಹಾತ್ಮರಿಗೆ ಅಗತ್ಯ ತಲೆದೋರಿದಾಗ ಜಿಂಕೆಗಳಂತಹ ಭಕ್ಷಿಸಲು ಯೋಗ್ಯವಾದ ಪ್ರಾಣಿಗಳು ಬಂದು ಶರಣಾಗುತ್ತಿದ್ದವು!. ಔಲಿಯಾಗಳ ಚರಿತ್ರೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಪ್ರಮಾಣಗಳ ಮೂಲಕ ಸಾಬೀತಾಗಿದೆ.} ಆ ಸ್ಥಳವು ಇಂದಿಗೂ ಯಥಾಸ್ಥಿತಿಯಲ್ಲಿದ್ದು ಪೊನ್ನಂಪೇಟೆಯ ಮಾಪಿಳತ್ತೋಡ್ ಜಮಾಅತ್-ನ ನೇತೃತ್ವದಲ್ಲಿ ಅಲ್ಲಿ ಉರೂಸ್ ನಡೆಯುತ್ತಿದೆ.
ಕುತ್ತನಾಡಿನಲ್ಲಿ ಸೇತುವೆ ನಿರ್ಮಾಣಕ್ಕಾಗಿ ಇಂಜಿನಿಯರ್ಗಳು ಸ್ಥಳ ನಿರ್ಣಯ ಮಾಡಿದರು.ಆದರೆ ಸೂಫೀ ಶಹೀದರ ಆರಾಧನಾ ಪೀಠವನ್ನು ನಿರ್ನಾಮ ಮಾಡದೆ ಅಲ್ಲಿ ಸೇತುವೆ ನಿರ್ಮಾಣ ಅಸಾಧ್ಯವಾಗಿತ್ತು.ಊರಿನ ಜನರು ಗೌರವದಿಂದ ಉಳಿಸಿಕೊಂಡು ಬಂದ ಆ ಪುಣ್ಯ ಪೀಠದ ಸ್ಥಳವನ್ನು ನಿರ್ನಾಮ ಮಾಡಿ ಸೇತುವೆ ಕಟ್ಟಿಸಬಾರದೆಂದು ಊರಿನ ಜನರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅವರದನ್ನು ತಿರಸ್ಕರಿಸಿದರು.ಸೇತುವೆ ನಿರ್ಮಾಣಕ್ಕೆ ಬೇಕಾದ ವಸ್ತುಗಳೂ ತಂದರು.ಕೆಲಸವೂ ಶುರುವಾಯಿತು. ಆದರೇ...
ಆದರೇ ಅಷ್ಟರಲ್ಲಿ ಹೊಳೆಯ ಆಕಡೆ ದಡದಿಂದ ಹುಲಿಗಳು ಅಲ್ಲಿನ ಕೆಲಸಗಾರರ ಹತ್ತಿರ ಒಂದರ ಹಿಂದೆ ಒಂದರಂತೆ ಧಾವಿಸಿ ಬರುವ ಭಯಾನಕ ದೃಶ್ಯವನ್ನು ಕಂಡು ಕೆಲಸಗಾರರು ಮತ್ತು ಅಧಿಕಾರಿಗಳು ಅಲ್ಲಿಂದ ಸ್ಥಳ ಬಿಟ್ಟರು.ಇದೇ ರೀತಿ ಅನೇಕ ಬಾರಿ ಪ್ರಯತ್ನಿಸಿದಾಗಲೂ ಹುಲಿಗಳು ಬಂದು ಓಡಿಸಿ ಬಿಟ್ಟಿತು.ನಂತರ ಅಧಿಕಾರಿಗಳು ಅಲ್ಲಿ ಸೇತುವೆ ನಿರ್ಮಾಣವನ್ನು ಕೈ ಬಿಟ್ಟು ಬೇರೊಂದು ಸ್ಥಳದಲ್ಲಿ ಸೇತುವೆ ನಿರ್ಮಿಸಿದರು.ಮಾತ್ರವಲ್ಲದೆ ಸೂಫೀ ಶಹೀದ್[ರ]ರ ಆರಾಧನಾ ಪೀಠವನ್ನು ಉಳಿಸಿಕೊಳ್ಳಲು ವ್ಯವಸ್ಥೆಯನ್ನೂ ಮಾಡಿಕೊಟ್ಟರು.
ಹಲವು ಕಾಲದ ನಂತರ ಸೂಫೀ ಶಹೀದ್ [ರ] ರವರು ಕುತ್ತನಾಡಿನಿಂದ ಹೊರಟು ಭಾಗಮಂಡಲದ ಪಕ್ಕದ ತಾವೂರು ಎಂಬಲ್ಲಿಗೆ ತಲುಪಿದರು.ಅಲ್ಲಿನ ಸುದೀರ್ಘ ವಾಸದ ನಂತರ ಅವರು ಎಮ್ಮೆಮಾಡಿಗೆ ತಲುಪಿದರು.ಅವರು ಸಂಶುದ್ದ,ಸ್ನೇಹ,ದಯೆ,ಜನ ಸೇವೆಗಳನ್ನು ಜೀವನದ ಗುರಿಯನ್ನಾಗಿಸಿಕೊಂಡರು.ಇದನ್ನು ಕಂಡು ಅನೇಕ ಜನರು ಪವಿತ್ರ ಇಸ್ಲಾಮಿಗೆ ಆಕರ್ಷಿತರಾದರು.
ಅನೇಕರು ಇಸ್ಲಾಂ ಧರ್ಮ ಸ್ವೀಕರಿಸುವುದನ್ನು ಕಂಡು ಸಹಿಸಲಾಗದ ಶತ್ರುಗಳು ಅವರ ಮುನ್ನೇರಿಕೆಗೆ ತಡೆ ಹಾಕುವ ಸಂಚನ್ನು ಹೂಡಿದರು.ಅವರ ಮುಂದಿನಿಂದ ಮಟ್ಟಹಾಕಲು ಶತ್ರುಗಳಿಗೆ ಸಾಧ್ಯವಾಗದ ಕಾರಣ ಅವರಿಗೆ ಉಳಿದದ್ದು ಒಂದೇ ದಾರಿ.ಅದೇನೆಂದರೆ ಮಹಾನರ ಜೊತೆಗಿದ್ದ ಆ ಸ್ತ್ರೀಯ ಮೇಲೆ ಪ್ರಭಾವನ್ನು ಬೀರಿದರು.ಅನೇಕ ವಾಗ್ದಾನಗಳನ್ನು ನೀಡಿ ಅವಳ ಮನಃ ಪರಿವರ್ತನೆ ನಡೆಸಿ ತಮ್ಮ ಕೈ ವಶಪಡಿಸಿ ಕೊಂಡರು.
ಆ ಸ್ತ್ರೀಯು ಶತ್ರುಗಳ ವಾಗ್ದಾನಗಳಿಗೆ ಬಲಿಯಾಗಿ ಅವರ ಜೊತೆ ಸೇರಿದಳು.ಮಹಾನರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಶತ್ರುಗಳು ಬಂದು ಮನೆಯಲ್ಲಿ ಅವಿತುಕೊಂಡರು. ಮಹಾನರು ಬರುವ ಹೊತ್ತಿಗೆ ಅವರ ಮೇಲೆ ಆಕ್ರಮಣವೆಸಗಲು ಎಲ್ಲಾ ಪೂರ್ವ ತಯಾರಿಯು ನಡೆದಿತ್ತು.
ಮಹಾನರು ಹೊರಗೆಲ್ಲೋ ಹೋಗಿದ್ದರು.ಅಲ್ಲಿಂದ ಬಂದು ಮನೆಯ ಒಳಗಡೆ ತಲುಪುತ್ತಿದ್ದಂತೆಯೇ ಅನಿರೀಕ್ಷಿತವಾಗಿ ಶತ್ರುಗಳ ಕರಾಳ ಹಸ್ತಕ್ಕೆ ಸಿಲುಕಿದರು.ಆಗಲೇ ಒಬ್ಬ ಶತ್ರುವು ತನ್ನ ಕೈಯಲ್ಲಿದ್ದ ಬಂದೂಕಿನಿಂದ ಮಹಾನರಿಗೆ ಗುಂಡು ಹಾರಿಸಿಯೇ ಬಿಟ್ಟ انّالِلّه .ಗುಂಡು ದೇಹದೊಳ ಹೊಕ್ಕರೂ ಕೂಡ ಅದನ್ನು ಲೆಕ್ಕಿಸದೆ ವೀರಾವೇಶದಿಂದ ಹೋರಾಡಿದರು.ತಮ್ಮ ದೇಹದಿಂದ ಸುರಿಯುತ್ತಿರುವ ರಕ್ತವನ್ನೂ ಲೆಕ್ಕಿಸದೆ ಶತ್ರುಗಳ ಮುಂದೆ ಎದೆಗುಂದದೆ ಓರ್ವ ವೀರ ಯೋಧರಾಗಿ ನಿಂತರು.ಅವರ ವೀರ ಪರಾಕ್ರಮವನ್ನು ಕಂಡು ಭಯಭೀತರಾದ ವೈರಿಗಳು ಅಲ್ಲಿಂದ ಪಲಾಯನ ನಡೆಸಿದರು.ಅದುವರೆಗೂ ಜೊತೆಯಲ್ಲಿದ್ದ ಸ್ತ್ರೀಯೇ ವಂಚಿಸಿದ್ದು ಎಂದು ಮಹಾತ್ಮರಿಗೆ ತಿಳಿಯಿತು.ಇದು ಅವರಿಗೆ ಅನಿರೀಕ್ಷಿತವಾಗಿತ್ತು.ರಕ್ತವು ದೇಹದಿಂದ ಸುರಿಯುತ್ತಿದ್ದಂತೆಯೇ ಮಹಾನರು ಮನೆಯಿಂದ ಹೊರನಡೆದರು.
ಸೂಫೀ ಶಹೀದ್ [ರ] ರವರನ್ನು ವಂಚನೆಗೊಳಪಡಿಸಿ ಕೊಲ್ಲಲು ಶತ್ರುಗಳಿಗೆ ನೆರವಾಗಿದ್ದು ಓರ್ವ ಸ್ತ್ರೀ ಆಗಿದ್ದರಿಂದ ಮಹಿಳೆಯರಿಗೆ ಸೂಫೀ ಶಹೀದ್ [ರ] ರ ಮಖಾಮಿನ ಬಳಿ ಪ್ರವೇಶ ಇಲ್ಲದಿರುವುದು ಇಲ್ಲಿನ ಒಂದು ವಿಶೇಷ.ಝಿಯಾರತ್ ಮಾಡಬಹುದಾದರೂ ಅವರಿಗೆ ಪ್ರತ್ಯೇಕವಾದ ಸ್ಥಳ ಪರಿಮಿತಿಯಿದೆ ಅಲ್ಲಿ ಮಾತ್ರವೇ ಝಿಯಾರತ್ ನಡೆಸಬಹುದು.ಆದರೆ ಮಖಾಂನ ಹತ್ತಿರ ಹೋಗಲು ಅವಕಾಶವಿಲ್ಲ.ಇದು ಹಿಂದಿನ ಕಾಲದಿಂದಲೂ ಬಂದಂತಹ ರೂಢಿಯಾಗಿದೆ.
ತನ್ನ ಜೊತೆಯಲ್ಲಿದ್ದ ಸ್ತ್ರೀಯು ತನಗೆ ವಂಚಿಸಿದ್ದಾಗಿ ಮಹಾನರಿಗೆ ತಿಳಿಯಿತು.ಕೂಡಲೇ ಅವರು ದೇಹದಿಂದ ರಕ್ತ ಸುರಿಯುತ್ತಿದ್ದಂತೆ ಅಲ್ಲಿಂದ ಹೊರಟು ಹೋದರು.ಅಲ್ಲಿಂದ ನಡೆದು ಅವರು ಇಂದು ಮಖಾಂ ಇರುವ ಸ್ಥಳದಿಂದ ಪಶ್ಚಿಮ ದಿಕ್ಕಿನಲ್ಲಿರುವ ಒಂದು ಹರಡಿಕೊಂಡಿರುವ ಬಂಡೆಗಲ್ಲಿನ ಮೇಲೆ ಬಂದು ಮಲಗಿದರು.
ಅಲ್ಲಾಹನು ಅವನ ಇಷ್ಟದಾಸರಿಗೆ ಅವರು ತಿಳಿಯದ ಅನೇಕ ದಾರಿಯಾಗಿ ಹಸಿವು ಮತ್ತು ದಾಹವನ್ನು ತೀರಿಸುವನು ಎಂಬ ಕುರ್ಆನಿನ ನುಡಿಯನ್ನು ನಿಜಗೊಳಿಸುತ್ತಾ ಮಹಾನರು ಮಲಗಿದ್ದ ಆ ಬಂಡೆಗಲ್ಲಿನ ಹತ್ತಿರ ಒಂದು ಹಸು ಧಾವಿಸಿ ಬಂದಿತುسبحاالّله.ತನ್ನ ಕೆಚ್ಚಲನ್ನು ಮಹಾನರ ಬಾಯಿಗೆ ಇಟ್ಟು ಹಾಲು ಕುಡಿಯಲು ಅನುವು ಮಾಡಿಕೊಟ್ಟಿತು.ಸೂಫೀ ಶಹೀದರು ತಮ್ಮ ಹಸಿವು ಮತ್ತು ದಾಹ ತೀರುವಷ್ಟು ಹಾಲನ್ನು ಕುಡಿದರು.ಹಸು ಮರಳಿತು.ಮಹಾನರು ಅಲ್ಲಾಹನಿಗೆ ಬಾಯಲ್ಲಿ ದ್ಸಿಕ್ರ್ ಮತ್ತು ಮನದಲ್ಲಿ ಶುಕ್ರ್ ಹೇಳುತ್ತಾ ಅಲ್ಲೇ ಮಲಗಿದ್ದರು.ಮರುದಿನವೂ ಹಸು ಅದೇ ರೀತಿ ತನ್ನ ಕೊರಳಿಗೆ ಕಟ್ಟಿದ ಹಗ್ಗವನ್ನು ಎಳೆದಾಡುತ್ತಾ ಬಂದು ಮಹಾನರಿಗೆ ಹಾಲುನಿಸಿ ಹೋಯಿತು.
ಸ್ವಾಲಿಹ್ ನಬಿಯವರ [ಅ] ಮುಅಜಿಝತ್ ಆಗಿ ಬಂಡೆಗಲ್ಲಿನಿಂದ ಒಂಟೆಯೊಂದನ್ನು ಹೊರ ತಂದಿರುವ ಸಾಕ್ಷಿಯಾಗಿ ಈಗಲೂ ಒಮಾನಿನ ಸಲಾಲಾದಲ್ಲಿ ಉಳಿದಿರುವ ಒಂಟೆಯ ಗೊರಸಿನ ಗುರುತಿನಂತೆ ಎಮ್ಮೆಮ್ಮಾಡುವಿನಲ್ಲಿ ಮಹಾನ್ ಸೂಫೀ ಶಹೀದ್ [ರ] ರವರು ಮಲಗಿದ ಆ ಬಂಡೆಗಲ್ಲಿನಲ್ಲಿ ಮಹಾನರಿಗೆ ಹಾಲುನಿಸಿದ ಸಾಕ್ಷಿಯಾಗಿ ಇಲ್ಲಿನ ಬಂಡೆಗಲ್ಲಿನ ಮೇಲೆ ಹಸುವಿನ ಹೆಜ್ಜೆಗುರುತು ಮತ್ತು ಹಸು ಎಳೆದುಕೊಂಡು ಬಂದ ಹಗ್ಗದ ಗುರುತು ಈಗಲೂ ನಮಗೆ ಕಾಣಬಹುದಾಗಿದೆ.
ಮೂರನೇ ದಿನವು ಹಸು ಹಟ್ಟಿಯಿಂದ ಕೊರಳಿಗೆ ಕಟ್ಟಿದ ಹಗ್ಗವನ್ನು ತುಂಡರಿಸಿ ಓಡಿಹೋಗುತ್ತಿರುವುದನ್ನು ಅದರ ಯಜಮಾನ ಗಮನಿಸಿದ.ಕೂಡಲೇ ಆತ ತನ್ನ ಹಸುವನ್ನು ಹಿಂಬಾಲಿಸ ತೊಡಗಿದ.ಆತನೊಬ್ಬ ಹಿಂದೂ ಸಹೋದರನಾಗಿದ್ದ.ಹಸುವನ್ನು ಹಿಂಬಾಲಿಸಿ ಬಂದ ಆತ ಅಲ್ಲಿನ ದೃಶ್ಯವನ್ನು ಕಂಡು ಬೆಕ್ಕಸಬೆರಗಾದ.
ಆ ಹಿಂದೂ ಸಹೋದರ ತನ್ನ ಹಸುವನ್ನು ಹಿಂಬಾಲಿಸಿ ಬಂದು ನೋಡುವಾಗ ಬಂಡೆಯ ಮೇಲೆ ಭಕ್ತಿ ಸಾಂಧ್ರತೆ ತುಂಬಿ ತುಳುಕಾಡುವ ಓರ್ವ ಆತ್ಮೀಯ ಪುರುಷರು ಅಂತ್ಯಾವಸ್ಥೆಯಲ್ಲಿ ಮಲಗಿರುವ ಮತ್ತು ತನ್ನ ಹಸು ಅವರಿಗೆ ಹಾಲುಣಿಸುವ ರೋಮಾಂಚಕಾರಿ ದೃಶ್ಯವನ್ನು ಕಂಡು ಬೆಕ್ಕಸ ಬೆರಗಾದ.ಆ ಮಹಾತ್ಮರಿಗೆ ನೀರು ಕುಡಿಸಲೆಂದು ಹತ್ತಿರದಲ್ಲೇ ಹರಿಯುತ್ತಿದ್ದ ನೀರೊರತೆಯ ಬಳಿಗೆ ತೆರಳಿದ.ಆದರೆ ಕೈಯಲ್ಲಿ ಯಾವುದೇ ಪಾತ್ರೆಗಳಿಲ್ಲದ್ದರಿಂದ ತನ್ನ ಹೆಗಲ ಮೇಲಿದ್ದ ಬೈರಾಸನ್ನು ಅವಸರವಾಗಿ ತೊಳೆದು ಅದರಲ್ಲಿ ನೀರನ್ನು ಎತ್ತಿ ಓಡೋಡಿ ಬಂದನು.ಆದರೆ ಸೃಷ್ಟಿಸಿದ ಪ್ರಭುವಿನ ಅನುಲ್ಲಂಘನೀಯ ಕರೆಗೆ ಓಗೊಟ್ಟು ಅದಾಗಲೇ ಮಹಾನರು ಇಹಲೋಕ ತ್ಯಜಿಸಿದ್ದರು ِنَّا لِلّهِ وَإِنَّـا إِلَيْهِ رَاجِعُونَ. ಸೂಫೀ ಶಹೀದ್ [ರ] ರ ಭೌತಿಕ ಬಾಳಿನ ಅಂತ್ಯವು ಹಿಜ್ರಾ 1054 ಶಅಬಾನ್ ತಿಂಗಳ ಒಂದು ಶುಕ್ರವಾರ ದಿನವಾಗಿತ್ತು ಅಂದು.
ಅಸಾಮಾನ್ಯ ವ್ಯಕ್ತಿತ್ವ ,ಭೌತಿಕ ಪರಾಙ್ಮುಖತೆ,ಭೋಗ ವಿರಕ್ತಿಗಳಿಂದ ಕೂಡಿದ ಬಾಳನ್ನು ನಡೆಸಿದ ಮಹಾತ್ಮರನ್ನು ಆ ಕಾಲದ ಜನರು 'ಸೂಫೀ' ಎಂದೂ ಸತ್ಯ ಧರ್ಮದ ಬೆಳವಣಿಗೆಯನ್ನು ಕಂಡು ಸಹಿಸದ ವೈರಿಗಳ ವಿರುದ್ದ ಹೋರಾಡಿ ವೀರಮೃತ್ಯು ವರಿಸಿದ್ದರಿಂದ 'ಶಹೀದ್' [ಹುತಾತ್ಮ] ಎನ್ನುವ ಈ ಎರಡು ಹೆಸರುಗಳು ಸೇರಿ ಸೂಫೀ ಶಹೀದ್[ರ] ಎನ್ನುವನಾಮ ಪ್ರಸಿದ್ಧಿ ಹೊಂದಿತು.ಆ ಮಹಾತ್ಮರ ಸ್ಮರಣಾರ್ಥ ವರ್ಷಂಪ್ರತಿ ಇಲ್ಲಿ ಉರೂಸ್ ನಡೆಸಲಾಗುತ್ತದೆ.
ಸೂಫೀ ಶಹೀದ್ [ರ] ರಿಗೆ ಮರಣಾಸನ್ನ ಅವಸ್ಥೆಯಲ್ಲಿ ಹಾಲುಣಿಸಿದ್ದು ಒಂದು ಹಸುವಾಗಿದ್ದರಿಂದ ಆ ವರ್ಗಕ್ಕೆ ಸೇರಿದ ಸಾಕು ಪ್ರಾಣಿಗಳನ್ನು ಇಲ್ಲಿ ಹತ್ಯೆ ಮಾಡುವುದಿಲ್ಲ.ಮಾತ್ರವಲ್ಲದೆ ಹಸು,ಕೋಣ,ಎತ್ತು,ಮುಂತಾದ ಜಾನುವಾರುಗಳನ್ನು ಈ ಈ ನಾಡಿನಲ್ಲೇ ಕಡಿಯುವುದಿಲ್ಲ.ಧರ್ಮಬದ್ದವಾದ ಆಂಡ್ನೇರ್ಚೆ,ರಾತೀಬ್ ಮೊದಲಾದ ಕಾರ್ಯಕ್ರಮಕ್ಕೆ ಮತ್ತು ಉರೂಸ್ ಸಮಾರಂಭಗಳ ಊಟೋಪಚಾರಕ್ಕೆ[ತಬರ್ರುಕ್]ವಿತರಣೆಗೆ ಇಲ್ಲಿ ಆಡು ಮತ್ತು ಕೋಳಿ ಮಾಂಸ ಮಾತ್ರವೇ ಉಪಯೋಗಿಸಲಾಗುತ್ತದೆ.ಗೋವುಗಳು,ಆಡು ಮುಂತಾದ ಸಾಕುಪ್ರಾಣಿಗಳಿಗೆ ತಗುಲುವ ರೋಗ ಇಲ್ಲಿನ ಹರಕೆಯಿಂದ ಬೇಗನೇ ಗುಣಹೊಂದುವುದು ಕೂಡ ಇಲ್ಲಿನ ಒಂದು ವಿಶೇಷವಾಗಿದೆ.
ಇಲ್ಲಿನ ಕರಾಮತ್ಗಳು ಹಾಗೂ ವಿಸ್ಮಯ ಸಂಭವಗಳನ್ನು ಸುಳ್ಳೆಂದು ಹೇಳಿ ಅಪಹಾಸ್ಯ ಮಾಡುವ ವಿಕೃತ ವಿಶ್ವಾಸಿಗಳನ್ನು ಎದುರಿಸಲು ಇಲ್ಲಿ ಒಂದು ಪಡೆ ಸದಾಸನ್ನದ್ಧವಾಗಿದೆ.ಅದು ಮನುಷ್ಯರ ಪಡೆಯಲ್ಲ.ಜೇನು ನೊಣಗಳ ಸೈನ್ಯ ! ಮಖಾಂನ ಬಳಿಯಿರುವ ಈ ನೊಣದ ಸೈನ್ಯವು ಇಲ್ಲಿನ ಪವಾಡಗಳನ್ನು ಸುಳ್ಳೆಂದವರ ಮೇಲೆ ಆಕ್ರಮಣವೆಸಗಿದ ಅನೇಕ ಸಂಭವಗಳಿವೆ.ಇಂತಹ ಕರಾಮತ್ಗಳು ಔಲಿಯಾಗಳ ಜೀವನದಲ್ಲಿ ಮತ್ತು ಮರಣಾನಂತರ ಅವರಿಂದ ಅನೇಕ ಪವಾಡಗಳು ಪ್ರತ್ಯಕ್ಷಗೊಳ್ಳುವುದು ಸರ್ವ ಸಾಮಾನ್ಯವಾಗಿದೆ.
ಅಂದಿನಿಂದ ಇಂದಿನವರೆಗೂ ಆ ಮಹಾತ್ಮರ ಚರಿತ್ರೆಯಲ್ಲಿ ಕಂಡುಬರುತ್ತಿರುವ ಪವಾಡಗಳು ಅಸಂಖ್ಯಾತ,ವಿಸ್ಮಯಕಾರಿ.ಆ ಘಟನೆಗಳನ್ನೆಲ್ಲ ವಿವರಿಸಿ ಮುಗಿಸಲು ಅಸಾಧ್ಯ.ಅವರ ಆತ್ಮೀಯ ನೋಟವು ನಮ್ಮೆಲ್ಲರ ಮೇಲೂ ಇರಲಿ.ಆ ಧನ್ಯ ಬಾಳನ್ನು ಅನುಸರಿಸಿ ಜೀವಿಸಲು ಸರ್ವಶಕ್ತನಾದ ಅಲ್ಲಾಹನು ನಮಗೆಲ್ಲರಿಗೂ ತೌಫೀಕ್ ನೀಡಲಿ آمِينْ.
ಸೂಫೀ ಶಹೀದರ ಕರಾಮತ್ಗಳು ಬರೆಯಲು ಹೋದರೆ ಮುಗಿಯದು...
ಹಸನ್ ಸಕಾಫ್ ಅಲ್ ಹಳ್ರಮಿ
ಸೂಫೀ ಶಹೀದ್ [ರ] ರವರ ಮಕಾಮಿನ ಹತ್ತಿರದಲ್ಲೇ ದಫನ ಹೊಂದಿರುವ 'ಅರಬಿ ತಂಙಳ್'ಎಂಬ ಹೆಸರಿನಲ್ಲಿ ಪ್ರಖ್ಯಾತ ಹೊಂದಿರುವ ಸಯ್ಯಿದ್ ಹಸನ್ ಸಖಾಫಿಲ್ ಹಳ್ರಮಿರವರು ಕೂಡ ಔಲಿಯಾ ಪ್ರಪಂಚದಲ್ಲಿ ಉನ್ನತರಾಗಿದ್ದಾರೆ.ಇವರು ಪ್ರವಾದಿ ಮುಹಮ್ಮದ್ [ﷺ] ರ ಕುಟುಂಬ ಪರಂಪರೆಯ ಅಪೂರ್ವ ವ್ಯಕ್ತಿಯಾಗಿದ್ದಾರೆ.ಪರಿಶುದ್ಧ ಧರ್ಮದ ಪ್ರಚಾರಕ್ಕೆಂದು ಯಮನಿನ 'ಹಳರ್ ಮೌತ್' ನಿಂದ ಸಾಹಸ ಯಾತ್ರೆಯನ್ನು ಕೈಗೊಂಡು ಭಾರತಕ್ಕೆ ತಲುಪಿದರು.ಒಂದು ಉನ್ನತ ಕುಟುಂಬದಿಂದ ಮದುವೆಯಾಗಿ ಕಾಸರಗೋಡು ಪಕ್ಕದ ಆದೂರಿನಲ್ಲಿ ನೆಲೆಸಿದರು.ಅವರು ಆತ್ಮೀಯೋನ್ನತಿಗೇರಿ ಸೃಷ್ಟಿಕರ್ತನ ಒಲವು ಗಳಿಕೆಗಾಗಿ ಬಾಳನ್ನು ಮುಡಿಪಾಗಿಟ್ಟರು.ಪೂರ್ಣವಾದ ಧರ್ಮಶ್ರದ್ಧೆಯಿಂದ ಶ್ರದ್ಧಾವಂತ ಕುಟುಂಬದಲ್ಲಿ ಬೆಳೆದುಬಂದ ಆ ಪುಣ್ಯ ಪುರುಷರು ತನ್ನ ಮಕ್ಕಳೊಂದಿಗೆ ಒಂದು ಉದಾತ್ತ ಬಾಳನ್ನು ರೂಪಿಸಿದರು.ಸೃಷ್ಟಿಕರ್ತನ ಆದೇಶವನ್ನು ಪಾಲಿಸಿಕೊಂಡು ಬಾಳುವ ಒಂದು ಆದರ್ಶ ಕುಟುಂಬವನ್ನಾಗಿ ಬೆಳೆಸಿದರು.ಮಹಾನ್ ಸೂಫೀ ಶಹೀದ್ [ರ] ರವರ ಪುಣ್ಯ ಪಾದಸ್ಪರ್ಶದಿಂದ ಪುನೀತಗೊಂಡ ಎಮ್ಮೆಮ್ಮಾಡಿನ ಮಣ್ಣಿಗೆ ತಲುಪುವ ಅವರ ಆಗ್ರಹವು ಸಫಲವಾಯಿತು. ಶೈಖ್ ಅಬ್ದುಲ್ಲಾಹ್ ಅಲ್ ಅಹ್ದಲ್ ಎನ್ನುವ ವ್ಯಕ್ತಿಯಲ್ಲಿ ತನ್ನ ಮಕ್ಕಳ ಮದುವೆ ಹಾಗೂ ಕುಟುಂಬ ಕಾರ್ಯಗಳನ್ನು ವಹಿಸಿಕೊಟ್ಟ ಮಹಾನರು ಎಮ್ಮೆಮ್ಮಾಡಿನ ದಾರಿ ಹಿಡಿದರು.ದಾರಿಯಲ್ಲಿ ಕೊಟ್ಟಮುಡಿ ಎಂಬಲ್ಲಿ ಹೊಳೆ ದಾಟಲು ಸಾಧ್ಯವಾಗದಾಗ ತನ್ನ ಕೈಯಲ್ಲಿದ್ದ ಶಾಲನ್ನು ಬೀಸುತ್ತಾ"ನನಗೆ ಎಮ್ಮೆಮ್ಮಾಡಿಗೆ ಹೋಗಬೇಕು.ಸೂಫೀ ಶಹೀದರನ್ನು ಕಾಣಬೇಕು" ಎಂದರು.ಮೂಸಾ ನಬಿ [ಅ] ಫಿರ್ಔನಿಂದ ತಪ್ಪಿಸಿಕೊಳ್ಳಲು ತಮ್ಮ ಕೈಯಲ್ಲಿದ್ದ ಕೋಲಿನಿಂದ ನೈಲ್ ನದಿಯನ್ನು ಸೀಲಿದಂತೆ ಮಹಾನರು ಶಾಲನ್ನು ಬೀಸಿದಾಗ ಆಶ್ಚರ್ಯವೆಂಬಂತೆ ಹೊಳೆಯ ನೀರು ಇಬ್ಬಾಗವಾಗಿ ನಡುವೆ ದಾರಿಯಾಯಿತು سبحان الّله.ಈ ರೀತಿ ಮಹಾನರು ಎಮ್ಮೆಮ್ಮಾಡಿನ ಪುಣ್ಯ ಮಣ್ಣಿಗೆ ತಲುಪಿದರು.ಎಮ್ಮೆಮ್ಮಾಡಿನಲ್ಲಿ ದೀನೀ ಬೋಧನೆ ನಡೆಸಿ ತನ್ನನ್ನು ಮರಣಾನಂತರ ಸೂಫೀ ಶಹೀದರ ದರ್ಗಾದ ಪಕ್ಕದಲ್ಲಿಯೇ ದಫನ ಮಾಡುವಂತೆ ಹೇಳಿಕೆ ನೀಡಿದರು.ಮಾತ್ರವಲ್ಲ ಸೂಫೀ ಶಹೀದ್ [ರ] ರವರ ದರ್ಗಾಕ್ಕೆ ಸ್ತ್ರೀಯರು ಹೋಗಬಾರದೆಂಬ ಸೂಚನೆಯನ್ನೂ ನೀಡಿದರು.
ಇದೇ ರೀತಿ ಎಮ್ಮೆಮ್ಮಾಡಿನ ಮಣ್ಣುಇವರಿಬ್ಬರು ಮಾತ್ರವಲ್ಲ ಇನ್ನೂ ಅನೇಕ ಔಲಿಯಾಗಳಿಂದ ಅನುಗ್ರಹೀತಗೊಂಡಿದೆ.ಆ ಮಹಾನರುಗಳ ಬರಕತ್ನಿಂದ ಅಲ್ಲಾಹನು ನಮಗೆಲ್ಲರಿಗೂ ಇಹಪರ ಯಶಸ್ಸು ಕರುಣಿಸಲಿ آمِينْ.
ಮುಗಿಯಿತು
NOOR-UL-FALAH ISLAMIC STORE
Comments
Post a Comment