ಅಗ್ನಿ ಮಾಂದ್ಯ ನಿವಾರಣೆಗೆ. ಮತ್ತು ಅಜೀರ್ಣ, ಹುಳಿತೇಗು ನಿವಾರಣೆಗೆ..
ಉತ್ತಮ ಆರೋಗ್ಯಕ್ಕಾಗಿ ಮನೆಮದ್ದುಗಳು
ಅಗ್ನಿ ಮಾಂದ್ಯ ನಿವಾರಣೆಗೆ.
▪ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಕುದಿಸಿ ಸೋಸಿಕೊಂಡು ಜೇನು ಬೆರೆಸಿ ಕುಡಿಯಬೇಕು..
▪ಹಸಿಶುಂಠಿ ರಸ 4 ಚಮಚ, ಪುದಿನ ಸೊಪ್ಪಿನ ರಸ ಒಂದು ಚಮಚ ನಿಂಬೆರಸ, ಜೇನು ಒಂದು ಚಮಚ ಮಿಶ್ರ ಮಾಡಿ ಬೆಳಿಗ್ಗೆ ಸೇವಿಸಬೇಕು.
ಅಜೀರ್ಣ, ಹುಳಿತೇಗು ನಿವಾರಣೆಗೆ..
▪ಓಮಕಾಳಿನ ಪುಡಿ ಎರಡು ಚಮಚದಷ್ಟನ್ನು ಒಂದು ದೊಡ್ಡ ಲೋಟ ನೀರಿಗೆ ಬೆರೆಸಿ ಕುದಿಸಿ ಅರ್ಧಕ್ಕೆ ಇಳಿದಾಗ ಅದಕ್ಕೆ ಒಂದು ಚಮಚ ಕಲ್ಲು ಸಕ್ಕರೆ, ಇಲ್ಲವೆ ಸಕ್ಕರೆ ಬೆರೆಸಿ ಚೆನ್ನಾಗಿ ಕದಡಿ ಸ್ವಲ್ಪ ಸ್ವಲ್ಪವಾಗಿ ಕುಡಿದರೆ ಮೇಲಿನ ದೋಷಗಳೆಲ್ಲಾ ನಿವಾರಣೆಯಾಗುವುದು.
▪ಕೊತ್ತಂಬರಿ ಬೀಜ, ಜೀರಿಗೆ, ಬಡೆಸೋಪ್ಪು ಇವುಗಳ ಕಷಾಯಕ್ಕೆ ಒಂದಿಷ್ಟು ಏಲಕ್ಕಿ ಪುಡಿಯನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಕುಡಿಯಬೇಕು.
▪ಪುದಿನ ಸೊಪ್ಪಿನ ರಸ ಎರಡು ಚಮಚ, ಜೇನು ತುಪ್ಪ ಒಂದು ಚಮಚ ಬೆರೆಸಿ ಊಟಕ್ಕೆ ಮುಂಚೆ ಸೇವಿಸಬೇಕು..
NOOR-UL-FALAH
ಅಗ್ನಿ ಮಾಂದ್ಯ ನಿವಾರಣೆಗೆ.
▪ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಕುದಿಸಿ ಸೋಸಿಕೊಂಡು ಜೇನು ಬೆರೆಸಿ ಕುಡಿಯಬೇಕು..
▪ಹಸಿಶುಂಠಿ ರಸ 4 ಚಮಚ, ಪುದಿನ ಸೊಪ್ಪಿನ ರಸ ಒಂದು ಚಮಚ ನಿಂಬೆರಸ, ಜೇನು ಒಂದು ಚಮಚ ಮಿಶ್ರ ಮಾಡಿ ಬೆಳಿಗ್ಗೆ ಸೇವಿಸಬೇಕು.
ಅಜೀರ್ಣ, ಹುಳಿತೇಗು ನಿವಾರಣೆಗೆ..
▪ಓಮಕಾಳಿನ ಪುಡಿ ಎರಡು ಚಮಚದಷ್ಟನ್ನು ಒಂದು ದೊಡ್ಡ ಲೋಟ ನೀರಿಗೆ ಬೆರೆಸಿ ಕುದಿಸಿ ಅರ್ಧಕ್ಕೆ ಇಳಿದಾಗ ಅದಕ್ಕೆ ಒಂದು ಚಮಚ ಕಲ್ಲು ಸಕ್ಕರೆ, ಇಲ್ಲವೆ ಸಕ್ಕರೆ ಬೆರೆಸಿ ಚೆನ್ನಾಗಿ ಕದಡಿ ಸ್ವಲ್ಪ ಸ್ವಲ್ಪವಾಗಿ ಕುಡಿದರೆ ಮೇಲಿನ ದೋಷಗಳೆಲ್ಲಾ ನಿವಾರಣೆಯಾಗುವುದು.
▪ಕೊತ್ತಂಬರಿ ಬೀಜ, ಜೀರಿಗೆ, ಬಡೆಸೋಪ್ಪು ಇವುಗಳ ಕಷಾಯಕ್ಕೆ ಒಂದಿಷ್ಟು ಏಲಕ್ಕಿ ಪುಡಿಯನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಕುಡಿಯಬೇಕು.
▪ಪುದಿನ ಸೊಪ್ಪಿನ ರಸ ಎರಡು ಚಮಚ, ಜೇನು ತುಪ್ಪ ಒಂದು ಚಮಚ ಬೆರೆಸಿ ಊಟಕ್ಕೆ ಮುಂಚೆ ಸೇವಿಸಬೇಕು..
NOOR-UL-FALAH
Comments
Post a Comment