ಅಲ್ಲಾಹನ ಭರವಸೆಯೊಂದೇ ಸಾಕು:
ಅಲ್ಲಾಹನ ಭರವಸೆಯೊಂದೇ ಸಾಕು:
ಇಬ್ನ್ ಅಬ್ಬಾಸ್(ರ.ಅ) ಅವರಿಂದ ವರದಿ:
ಪ್ರವಾದಿ ಇಬ್ರಾಹಿಮ್(ಅಲೈಹಿವಸಲ್ಲಮ್)ರವರು ಅಗ್ನಿಕುಂಡಕ್ಕೆ ಎಸೆಯಲ್ಪಟ್ಟಾಗ ನಮಗೆ ಅಲ್ಲಾಹನು ಸಾಕು ಭರವಸೆಯಿಡಲು ಅತ್ಯುತ್ತಮನು (ಹಸ್ಬುನಲ್ಲಾಹ್ ವನಿಅ್ಮಲ್ ವಕೀಲ್) ಎಂದು ಹೇಳಿದ್ದರು. ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕೂಡಾ ಹಾಗೆ ಹೇಳಿದ್ದಾರೆ. ಜನರು ನಿಮ್ಮನ್ನು ನಾಶಪಡಿಸಲು ಒಗ್ಗೂಡಿದ್ದಾರೆ. ನೀವು ಭಯಪಡಿರಿ. ಎಂದು ಹೇಳಲ್ಪಟ್ಟಾಗ ಅವರ (ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಬದ್ರ್ ಯುದ್ಧದಲ್ಲಿ ಪಾಲ್ಗೊಂಡವರು) ಈಮಾನ್ ವರ್ಧಿಸಿ ಅವರು ಈ ರೀತಿ ಹೇಳಿದರು, ನಮಗೆ ಅಲ್ಲಾಹನು ಸಾಕು ಭರವಸೆಯಿಡಲು ಆತನೇ ಅತ್ಯುತ್ತಮನು.(ಬುಖಾರಿ)
ಕೆಎಂ ಜಲೀಲ್ ಕುಂದಾಪುರ
ಕಾರ್ಯನಿರ್ವಾಹಕರು:
ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)
=============================
ಅಲ್ಲಾಹನು ಹರಾಂಗೊಳಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ, ಪರಲೋಕದಿ ವಿಜಯಿಯಾಗಲು ಇಹಲೋಕವು ಸತ್ಕರ್ಮಗಳಿಂದ ಕೂಡಿರಲಿ, ಟಿವಿ, ಸಿರೀಯಲ್, ಮ್ಯೂಸಿಕ್ನೊಂದಿಗೆ ಎಲ್ಲ ರೀತಿಯ ಹರಾಂಗಳಿಂದ ಮುಕ್ತವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಕುರ್ಆನ್ ಪಾರಾಯಣ ಅಧಿಕಗೊಳಿಸಿರಿ, ದುಆಃ ದ್ಸಿಕ್ರ್ಗಳೊಂದಿಗೆ, ಪ್ರತೀ ಕ್ಷಣವು ನಾಲಗೆಯೂ ಸ್ವಲಾತನ್ನು ಜಪಿಸುತ್ತಿರಲಿ.
اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ.
============================
Let me recommend you this noorulfalah application
https://bit.ly/3qsRGcF
✤𝙇𝙞𝙠𝙚 & 𝙎𝙝𝙖𝙧𝙚✤
✦𝙋𝙧𝙖𝙮 𝙛𝙤𝙧 𝙪𝙨 ✦
𝗡𝗢𝗢𝗥-𝗨𝗟-𝗙𝗔𝗟𝗔𝗛
💢💢💢💢💢💢
Comments
Post a Comment