ಜ್ಞಾನಧಾರೆ

 

ಬದ್ರ್; ಪ್ರವಾದಿﷺ ತಙಲರ ಪ್ರವಚನ!

ಅನಸ್ ಬ್ನ್ ಮಾಲಿಕ್(ರ.ಅ) ರಿಂದ ನಿವೇದನೆ: ಮಹಾನರು ಹೇಳುತ್ತಾರೆ, "ನಮ್ಮಲ್ಲಿ ಉಮರ್ ಬ್ನ್ ಖತ್ತಾಬ್(ರ‌.ಅ) ಬದ್ರ್ ಸ್ವಹಾಬಿಗಳ ಕುರಿತು ಸ್ಮರಿಸುತ್ತಾ ಹೇಳಿದರು, "ಖಂಡಿತಾ, ಪ್ರವಾದಿﷺ ಯುದ್ಧದಲ್ಲಿ ಹಾಜರಾಗಿದ್ದರು, ಒಬ್ಬೊಬ್ಬರು ಹುತಾತ್ಮರಾಗಿ(ಮರಣಹೊಂದುವ) ಬೀಳುವ ಜಾಗ ನಮಗೆ ತೋರಿಸಿಕೊಡುತ್ತಾ ಈ ರೀತಿ ಹೇಳಿದ್ದರು, ಇಲ್ಲಿ ಆಗಿದೆ(ಇನ್ಶಾ ಅಲ್ಲಾಹ್) ನಾಳೆ ಈ ಸ್ವಹಾಬಿ(ಶಹೀದ್ ಆಗುವ ಸ್ವಹಾಬಿಗಳ ಕುರಿತು) ಮರಣ ಹೊಂದುವ ಸ್ಥಳ. ಇಲ್ಲಿ ಆಗಿದೆ ನಾಳೆ(ಇನ್ಶಾ ಅಲ್ಲಾಹ್) ಈ ಸ್ವಹಾಬಿ ಮರಣ ಸ್ಥಳ. ಉಮರ್(ರ.ಅ) ಮುಂದುವರೆಸುತ್ತಾರೆ, "ಸತ್ಯದೂತರಾಗಿ ಪ್ರವಾದಿﷺ ತಙಲರನ್ನು ಕಳುಹಿಸಿದ ಅಲ್ಲಾಹನಾಣೆ, ಪ್ರವಾದಿﷺ ಅಂದು ಎಳೆದ ರೇಖೆ ಯಾರೂ ಕೂಡ ಒಂದಲ್ಪವೂ ದಾಟಿಲ್ಲ." [ತ್ವಬ್'ರಾನಿ]

ಪ್ರವಾದಿﷺ ಮುಹ್'ಜಿಝತ್ ಮೂಲಕ ಸ್ವಹಾಬಿಗಳು ಹುತಾತ್ಮರಾಗಿ ಬೀಳುವ ಜಾಗ ಮೊದಲೇ ಬಾಕಿ ಸ್ವಹಾಬಿಗಳಿಗೆ ತೋರಿಸಿಕೊಟ್ಟಿದ್ದರು. ಆ ಬದ್ರ್ ಸ್ವಹಾಬಿಗಳ ಬರಕತಿನಿಂದ ಅಲ್ಲಾಹು ನಮ್ಮೆಲ್ಲರಿಗೂ ಪರಮ ಆರೋಗ್ಯದ ಜೊತೆ ದೀರ್ಘಾಯುಷ್ಯ ನೀಡಿ ಕರುಣಿಸಲಿ, ಆಮೀನ್

ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್